Nlight India News ಕನ್ನಡ

Nlight India News ಕನ್ನಡ ಜಾಗೃತ ಭಾರತಕ್ಕಾಗಿ ಜನ ಮಾಧ್ಯಮ

23/04/2025

ಮುಖ್ಯಮಂತ್ರಿ ಕ್ಷೇತ್ರದಲ್ಲೇ ಬಾಬಾಸಾಹೇಬ್ ಅಂಬೇಡ್ಕರ್ ರವರಿಗೆ ಅವಮಾನ...!

ಮೈಸೂರ್ | ವಾಜಮಂಗಲದಲ್ಲಿ ಅಂಬೇಡ್ಕರ್ ನಾಮಫಲಕಕ್ಕೆ | ಅವಮಾನ ವಿಕೃತಿ ಮೆರೆದ ಕಿಡಿಗೇಡಿಗಳು

13/03/2025

ದಾದಾಸಾಹೇಬ್ ಕಾನ್ಷಿರಾಂಜಿ - ಸಂಚಿಕೆ-೧

ಪೂರ್ಣ ವಿಡಿಯೋ ನೋಡಲು Link ಕ್ಲಿಕ್ ಮಾಡಿ...

https://youtu.be/2RJO_6TYLD4?si=zP1LOdWPAzigiYbu

ಬಂಧುಗಳೇ, 'ಮಾರ್ಚ್ 15' ದೇಶದ ಮೊಟ್ಟ ಮೊದಲ ಅಪ್ಪಟ ಅಂಬೇಡ್ಕರ್ವಾದಿ, ಬುದ್ಧರ ಬಹುಜನ ತತ್ವದ ಆಧಾರದ ಮೇಲೆ SCSTOBCRM‌ ಮೂಲನಿವಾಸಿ ಸಮುದಾಯಗಳನ್ನು ಒಟ್ಟಿಗೆ ಸೇರಿಸಿ ಮನುವಾದವನ್ನು ಮಟ್ಟಹಾಕಲು‌ ಅಂಬೇಡ್ಕರ್ವಾದಿ ಸ್ವಾಭಿಮಾನಿ ರಾಜಕಾರಣವನ್ನು ಹೇಳಿಕೊಟ್ಟು ಯಶಸ್ವಿಯಾದ ದಾದಾಸಾಹೇಬ್ ಮಾನ್ಯವರ್ ಕಾನ್ಷಿರಾಂಜಿಯರ ಹುಟ್ಟಿದ ಸಂಭ್ರಮದ "ಸ್ವಾಭಿಮಾನ ದಿನ"

ನಾಲಾಯಕ್ ಸಮಾಜವೆಂದು ಮನುವಾದಿಗಳು ಜರಿಯುತ್ತಿದ್ದ ಬಹುಜನ ಸಮಾಜವನ್ನು ಲಾಯಕ್ ಸಮಾಜ ಮಾಡಿ ಬೇಡುವವರ್ಗವನ್ನು ಆಳುವವರ್ಗವನ್ನಾಗಿಸಿದ ವಿಜ್ಞಾನಿ ಮಹಾಜ್ಞಾನಿ ಬಹುಜನ ರಾಜಕೀಯ ತತ್ವಜ್ಞಾನಿಯಾದ ದಾದಾಸಾಹೇಬರ ಬಗ್ಗೆ ಅರಿಯದ ಅಥವಾ ಮತ್ತೊಮ್ಮೆ ಮಗದೊಮ್ಮೆ ಮನನ ಮಾಡಿಕೊಳ್ಳಲೇ ಒಂದಷ್ಟು ಬೇಸಿಕ್ ವಿಚಾರಗಳನ್ನು ಹಂಚಿಕೊಂಡಿದ್ದೇನೆ. ದಯಮಾಡಿ ನೋಡಿ ಹಂಚಿ ಗೌರವಿಸಿ ಚಳವಳಿಯು ವಿಸ್ತರಣೆಯಾಗಲು ಸಹಕರಿಸಿ
ಜೈಭೀಮ್ ಜೈಕಾನ್ಷಿರಾಂ ನಮೋ ಬುದ್ಧಾಯ.✊🙏





26/01/2025
25/01/2025
   #ಭೀಮಾ_ಕೋರೆಗಾಂವ್_ವಿಜಯೋತ್ಸವದ_ಶುಭಾಶಯಗಳು_2025
31/12/2024

#ಭೀಮಾ_ಕೋರೆಗಾಂವ್_ವಿಜಯೋತ್ಸವದ_ಶುಭಾಶಯಗಳು_2025

https://www.youtube.com/live/PmKj3Na4zsI?si=UyvSs-IqUAd_-Khb
31/12/2024

https://www.youtube.com/live/PmKj3Na4zsI?si=UyvSs-IqUAd_-Khb

N ಲೈಟ್ ಇಂಡಿಯಾ ನ್ಯೂಸ್/N LIGHT INDIA NEWS - ಜಾಗೃತ ಭಾರತಕ್ಕಾಗಿ ಜನ ಮಾಧ್ಯಮಪ್ರೀತಿಯ ಗೌರವಾನ್ವಿತ ಬಂಧುಗಳೇ, ಶತಶತಮಾನಗಳಿಂದಲೂ ಬಹುತ್ವದ ಮಹತ್....

30/12/2024

ಬಾಬಾಸಾಹೇಬ್ ಅಂಬೇಡ್ಕರ್ ರವರು | ವಿದ್ಯಾರ್ಥಿಗಳಿಗೆ ಹೇಳಿದ ಮಾತೇನು | #ಡಾ_ಸುರೇಶ್_ಗೌತಮ್ | ಅಂಬೇಡ್ಕರೈಟ್ ಯೂತ್ಸ್ ಕಾನ್ಫಿರೆನ್ಸ್ - 2024

26/12/2024

ರಾಜ್ಯಮಟ್ಟದ ಅಂಬೇಡ್ಕರೈಟ್ ಯೂತ್ಸ್ ಕಾನ್ಫೆರೆನ್ಸ್ - 2024
ಬಹುಜನ ಕವಿ #ಹನಸೋಗೆ_ಸೋಮಶೇಖರ್ ರವರ ಗಾಯನ


24/10/2024

ಬೌದ್ಧ ಧಮ್ಮಕ್ಕೆ ಭವಿಷ್ಯವಿದೆ | ಡಾ. ಮೂಡ್ನಾಕೂಡು ಚಿನ್ನಸ್ವಾಮಿ ರವರ | ಮಾತು | ಊರಿಗೊಂದು ವಿಹಾರ ಗ್ರಾಮಕ್ಕೊಂದು ಗ್ರಂಥಾಲಯ | ಅಶೋಕ ಭೀಮ ವಿಜಯದಶಮಿ.

Address

Bangalore
560039

Website

Alerts

Be the first to know and let us send you an email when Nlight India News ಕನ್ನಡ posts news and promotions. Your email address will not be used for any other purpose, and you can unsubscribe at any time.

Contact The Business

Send a message to Nlight India News ಕನ್ನಡ:

Share