Info kannada tv

Info kannada tv promotion your ads, shooting and production events media, tv shows digital ads pramotion..

                        snacks Point
13/06/2025

snacks Point

      And Flavors   Adda
27/09/2024



And Flavors
Adda

15/05/2023

ಧನಲಕ್ಷ್ಮೀ ಶ್ರೀ ಚಕ್ರ ಮತ್ತು ಪೂಜಾ ಕಿಟ್ ಕೇವಲ 3500 /- ನಿಮ್ಮ ಮನೆಯಲ್ಲಿ ಪೂಜೆ ಮಡಿದ ಕ್ಷಣದಿಂದ ಧನಲಕ್ಷ್ಮೀ ಯಾ ಕೃಪೆ ನಿಮ್ಮ ಮೇಲೆ ಅನುಗ್ರಹ ವಾಗುತ್ತದೆ .
phone no 7090452112
ಹಣ ಕಾಸಿನ ಸಮಸ್ಯೆ ವ್ಯಾಪಾರ ವ್ಯವಹಾರ ವೃದ್ಧಿ ಮಹಾಲಕ್ಷ್ಮಿ ಅನುಗ್ರಹ ನಿಮ್ಮ ಮನೆಯಲ್ಲಿ ನೆಲೆಸಿರುವಂತೆ ಆಗಲು ಶ್ರೀಚಕ್ರ ಮತ್ತು ಮಹಾಲಕ್ಷ್ಮಿ ಪೂಜಾ ಕಿಟ್ ನಿಮ್ಮ ಮನೆಗೆ ಕಳುಹಿಸಿ ಕೊಡಲಾಗುತ್ತದೆ

19/03/2023

ಸಾಮ್ರಾಜ್ಯ ಮಹಾಲಕ್ಷ್ಮಿ ಯಾಗ ಮನೆಯಲ್ಲಿ ಎಲ್ಲಾ ರೀತಿಯ ಆರ್ಥಿಕ ವೃದ್ಧಿ ಮತ್ತು ವ್ಯಾಪಾರ ವೃದ್ಧಿ ಮಾಡುವ ಯಾಗ ಶ್ರೀ ರಘು ನಂದನ ಗುರೂಜಿ ಯವರ ಮಾರ್ಗದರ್ಶನ ದಲ್ಲಿ ಶೀಘ್ರದಲ್ಲಿ ಪ್ರಾರಂಭ ವಾಗುತ್ತದೆ ದಕ್ಷಿಣ ಶಿರಡಿ ಸಾಯಿ ಮಂದಿರ ಹಾಗೂ ದತ್ತಪೀಠ ವಡ್ಡರಹಳ್ಳಿ ಬೆಂಗಳೂರು ನಲ್ಲಿ..
ಹೆಚ್ಚಿನ ಮಾಹಿತಿ ಗಾಗಿ ಫೋನ್ 7090452112

ರಘುನಂದನ್ ಗುರುಗಳ್ಳನ್ನು ಪ್ರತಿದಿನ ಜ್ಯೋತಿಷ್ಯ ಹಾಗೂ ಅನೇಕ ರೀತಿಯ ಸಮಸ್ಯೆ ಗಳ ನ್ನು ತಮ್ಮ ಜ್ಯೋತಿಷ್ಯ ಪರಿಹಾರ ಹಾಗೂ ಪೂಜಾ ಕಾರ್ಯ ಗಗಳ ಮೂಲಕ ಹರಕೆ ಮತ್ತು ಹೋಮ ಗಳ ನ್ನು ಮಾಡಿ ನೆಮ್ಮದಿಯಾಗಿ ಜೀವನ ದ ಜೊತೆಗೆ ವ್ಯಾಪಾರ, ವಾಸ್ತು, ಎಲ್ಲಾ ರೀತಿಯ ಪರಿಹಾರ ಕ್ಕೆ ಸಂಪರ್ಕಿಸಿ.. 9019190161

ದಕ್ಷಿಣ ಶಿರಡಿ ಶ್ರೀ ಸಾಯಿ ಮಂದಿರ ಹಾಗು ದತ್ತಪೀಠ
ವಡ್ಡರಹಳ್ಳಿ. ಬೆಂಗಳೂರು ಉತ್ತರ.

04/03/2023

ಶ್ರೀ ರಘುನಂದನ್ ಗುರುಗಳು|ಬಟ್ಟೆ ಮಳಿಗೆಉದ್ಘಾಟನಾ ಸಮಾರಂಭದಲ್ಲಿ ಗುರುಗಳು

ಶಿವರಾತ್ರಿ ಯ ಪವಾಡ ಸಾಯಿ ಮಂದಿರ ದಲ್ಲಿ
18/02/2023

ಶಿವರಾತ್ರಿ ಯ ಪವಾಡ ಸಾಯಿ ಮಂದಿರ ದಲ್ಲಿ

https://youtu.be/2930DaeydzAಶಿವರಾತ್ರಿ ದಿನದಂದು ಸರ್ಪದರ್ಶನ ನೀಡಿದ ಸಾಯಿ ಬಾಬಾ ದಕ್ಷಿಣ ಶಿರಡಿ ಸಾಯಿ ಮಂದಿರ ದಲ್ಲಿ ಇಂದು ಶಿವರಾತ್ರಿ ಪೂಜ...
18/02/2023

https://youtu.be/2930DaeydzA

ಶಿವರಾತ್ರಿ ದಿನದಂದು ಸರ್ಪದರ್ಶನ ನೀಡಿದ ಸಾಯಿ ಬಾಬಾ
ದಕ್ಷಿಣ ಶಿರಡಿ ಸಾಯಿ ಮಂದಿರ ದಲ್ಲಿ ಇಂದು ಶಿವರಾತ್ರಿ ಪೂಜಾ ಸಮಯದಲ್ಲಿ ಸರ್ಪ ಸುಮಾರು ೨ಗಂಟೆಗಳ ಕಾಲ ಬಾಬಾ ಗರ್ಭಗುಡಿ ಯಲ್ಲಿ ಪ್ರತ್ಯಕ್ಷವಾಗಿ ಭಕ್ತರಿಗೆ ಶಿವ ಸಾಯಿ ದರ್ಶನ ನೀಡಿ ಪವಾಡ ಸೃಷ್ಟಿಸಿದ ಕ್ಷಣ ಗಳು

ಓಂ ಸಾಯಿ ಓಂ ನಮಃ ಶಿವಾಯ ಶಿವರಾತ್ರಿ ದಿನದಂದು ಸರ್ಪದರ್ಶನ ನೀಡಿದ ಸಾಯಿ ಬಾಬಾ #...

ಪ್ರತಿದಿನ ಅನೇಕ ಜನರು ತಮ್ಮ ಕಷ್ಟಗಳನ್ನು, ಬಗೆಹರಿಸಲಾಗದ ವಿಷಯಗಳನ್ನು, ಜ್ಯೋತಿಷ್ಯ ಪರಿಹಾರಕ್ಕಾಗಿ ಗುರೂಜಿಗಳನ್ನು    ಭೇಟಿಯಾಗಿ ಪರಿಹಾರ ಕಂಡು ...
08/02/2023

ಪ್ರತಿದಿನ ಅನೇಕ ಜನರು ತಮ್ಮ ಕಷ್ಟಗಳನ್ನು, ಬಗೆಹರಿಸಲಾಗದ ವಿಷಯಗಳನ್ನು, ಜ್ಯೋತಿಷ್ಯ ಪರಿಹಾರಕ್ಕಾಗಿ ಗುರೂಜಿಗಳನ್ನು ಭೇಟಿಯಾಗಿ ಪರಿಹಾರ ಕಂಡು ಶ್ರೀ ಶಿರಡಿ ಸಾಯಿ ಬಾಬಾರ ಆಶೀರ್ವಾದದೊಂದಿಗೆ ಹರಕೆ ಮತ್ತು ಸಂಕಲ್ಪ ದೊಂದಿಗೆ ಪೂಜಾ ಕಾರ್ಯಗಳಲ್ಲಿ ಭಾಗವಹಿಸಿ ಇಷ್ಟಾರ್ಥ ಸಿದ್ದಿ ಪಡೆದುಕೊಂಡಿದ್ದಾರೆ..

ಶ್ರೀ ರಘುನಂದನ್ ಗುರುಗಳು(ಜ್ಯೋತಿಷಿಗಳು ಹಾಗು ಧರ್ಮದರ್ಶಿಗಳು)
ನೀವು ಗುರೂಜಿಗಳನ್ನು ನೇರ ಭೇಟಿಗಾಗಿ ಸಂಪರ್ಕಿಸಿ - 9019190161
ದಕ್ಷಿಣ ಶಿರಡಿ ಶ್ರೀ ಸಾಯಿ ಮಂದಿರ ಹಾಗು ದತ್ತಪೀಠ
ವಡ್ಡರಹಳ್ಳಿ. ದಾಸನಾಪುರ ಹೋ. ಉತ್ತರ ಬೆಂಗಳೂರು

https://youtu.be/ubE3DgBrjX0
11/01/2023

https://youtu.be/ubE3DgBrjX0

ಒಣಗಿದ ಕಡ್ಡಿ ಮೀನು ಡ್ರೈ ಮನೆಯಲ್ಲಿ ಸಿಂಪಲ್ ಆಗಿ ಟೇಸ್ಟಿ ಆಗಿ ಹೇಗೆ ಸೈಡ್ ಡಿಶ್ ಮಾಡೋದು ಅಂತ ಇವತ್ತು ನೋಡಿ , , ever ...

https://youtu.be/2EKkJVCQK_U
10/01/2023

https://youtu.be/2EKkJVCQK_U

ಶ್ರೀ ರಮಾನಂದ ಸ್ವಾಮೀಜಿ Sai Sankranti ಸಾಯಿ ಸಂಕ್ರಾಂತಿ ಕಡಲೆಕಾಯಿ ಪರಿಷೆ ಗೆ ವಿಶೇಷ ಅತಿಥಿ ಗಳು ಸಾಯಿ ಸಂಕ್ರಾಂತಿ ಕಡಲೆಕಾಯಿ ಪರಿಷೆ ಹಾಗು ಆ...

09/01/2023

Sai Sankranti ಸಾಯಿ ಸಂಕ್ರಾಂತಿ ಕಡಲೆಕಾಯಿ ಪರಿಷೆ
ಸಾಯಿ ಸಂಕ್ರಾಂತಿ
ಕಡಲೆಕಾಯಿ ಪರಿಷೆ ಹಾಗು ಆಹಾರ ಮೇಳವನ್ನು ಏರ್ಪಡಿಸಲಾಗಿದೆ ಆದ್ದರಿಂದ ಭಕ್ತಾದಿಗಳು ಹಾಗು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿ ಈ ಪರಿಷೆ ಯನ್ನು
ಯಶಸ್ವಿಗೊಳಿಸಬೇಕೆಂದು ಕೂರುತ್ತೇವೆ.

ದಕ್ಷಿಣ ಶಿರಡಿ ಶ್ರೀ ಸಾಯಿ ಮಂದಿರ ಹಾಗು ದತ್ತಪೀಠ
ವಡ್ಡರಹಳ್ಳಿ. ಬೆಂಗಳೂರು ಉತ್ತರ.
&dattapeeta
-----------------------------------------------------------------------------------------------------------------------
Location Google map Link : https://goo.gl/maps/5yCSVC6omi2k7dt46

ಧರ್ಮದರ್ಶಿಗಳು ಶ್ರೀ ರಘುನಂದನ್ ಗುರುಗಳ ಮಾರ್ಗದರ್ಶನದಲ್ಲಿ ಸಾಯಿ ದರ್ಶನ ಎಂಬ youtube ವಾಹಿನಿ ಯನ್ನು ಪ್ರಾರಂಭಿಸಲಾಗಿದೆ. ಶ್ರೀ ಸಾಯಿ ಮಂದಿರ ದ ದೇವಾ ಕಾರ್ಯಗಳು ಪೂಜಾ, ಧಾರ್ಮಿಕ ಸಾಮಾಜಿಕ ಸೇವೆಗಳ ಜೊತೆಗೆ ಶ್ರೀ ಸಾಯಿ ಬಾಬಾರ ಸನ್ನಿಧಿಯ ದಿವ್ಯ ಚರಣಗಳಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಕಣ್ಣುತುಂಬಿ ಕೊಳ್ಲಲು ಶ್ರೀ ಸಾಯಿ ಬಾಬಾರ ಆಶೀರ್ವಾದ ಸರ್ವರಿಗೂ ದೊರೆಯಲಿ ಎಂಬ ಆಶಯ ದೊಂದಿಗೆ "ಸಾಯಿ ದರ್ಶನ" ಪಡೆಯಲು ಈಗಲೇ SUBSCRIBE ಆಗಿ SHERE ಮಾಡಿ.. ಸಾಯಿ ದರ್ಶನ..

ದಕ್ಷಿಣ ಶಿರಡಿ ಶ್ರೀ ಸಾಯಿ ಮಂದಿರ ಹಾಗು ದತ್ತಪೀಠ
ವಡ್ಡರಹಳ್ಳಿ. ಬೆಂಗಳೂರು ಉತ್ತರ.
----------------------------------------------------------------------------------

# saidevastana

Address

34. 10th Main Road. 10thcross Srinagar
Bangalore
560050

Opening Hours

Monday 9am - 7:10pm
Tuesday 9am - 7:10pm
Wednesday 9am - 7:10pm
Thursday 9am - 7:09pm
Friday 9am - 5pm
Saturday 9am - 1:15pm

Telephone

+917892160702

Alerts

Be the first to know and let us send you an email when Info kannada tv posts news and promotions. Your email address will not be used for any other purpose, and you can unsubscribe at any time.

Contact The Business

Send a message to Info kannada tv:

Share