Sandhya voice For justice

Sandhya voice For justice ಸತ್ಯ ಮಾತನಾಡಲು ಭಯ ಪಡುವ ಅವಶ್ಯಕತೆ ಇಲ್ಲ 🔥
(1)

16/11/2025

ಧರ್ಮಸ್ಥಳಕ್ಕೆ ಮದುವೆಗೆ ಎಂದು ಹೋಟೆಲ್ book ಮಾಡಿ ಹೋಗಿದ್ದ ವಧೂ ವರ ಕುಟುಂಬದವರಿಗೆ ಧರ್ಮಸ್ಥಳ ಸಂಕೇತ್ ಹೋಟೆಲ್ ಸಿಬ್ಬಂದಿ ಅವರು ದೌರ್ಜನ್ಯ ಮಾಡಿದ್ದಲ್ಲದೆ ಇಲ್ಲ ಎಂದು ಸುಳ್ಳು ಆರೋಪ ಮಾಡಿದ ಹೋಟೆಲ್ ಸಿಬ್ಬಂದಿ ಅವರಿಗೆ ಹೋಟೆಲ್ ಬುಕ್ ಮಾಡಿದ ತೊಂದರೆಗೆ ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಗಳ Clarity video..

ಕುಟುಂಬ ಸಮೇತ ಹೋದರು ಹೆಣ್ಣು ಮಕ್ಕಳಿಗೆ ಸೇಫ್ ಇಲ್ಲ ಯಾಕೆ ???

ಪೊಲೀಸರೇ Sumoto ಪ್ರಕರಣ ಯಾಕಿನ್ನು ದಾಖಲು ಮಾಡಲಿಲ್ಲ??


Sandhya Karnataka Voice Sandhya Bengaluru DR. G Parameshwara

ಕೇರಳದಿಂದ  ಭ್ರಷ್ಟರ ಬೇಟೆಗಾಗಿ ಆಡಲು ಕರ್ನಾಟಕಕ್ಕೆ ಬಂದ ಕಾಮುಕನ ಜಾಲ ಹೊರ ಹಾಕುವ ಸಮಯ....Keep waiting ✌️4Breaking update soon
15/11/2025

ಕೇರಳದಿಂದ ಭ್ರಷ್ಟರ ಬೇಟೆಗಾಗಿ ಆಡಲು ಕರ್ನಾಟಕಕ್ಕೆ ಬಂದ ಕಾಮುಕನ ಜಾಲ ಹೊರ ಹಾಕುವ ಸಮಯ....

Keep waiting ✌️
4
Breaking update soon

15/11/2025

ಧರ್ಮಸ್ಥಳ ಶಿವ ಪಾರ್ವತಿ ಮಂಟಪದಲ್ಲಿ ಮದುವೆ ಮಾಡಿಕೊಂಡು ಸಂಕೇತ್ hotel Room check out ಮಾಡಿ 🗝️ key ಕೊಡುವ ಸಮಯದಲ್ಲಿ ವಧು ಅಕ್ಕನನ್ನು ಕೈ ಹಿಡಿದು misbehave ಮಾಡುತ್ತಿರುವುದು ಗಮನಿಸಿ ಕುಟುಂಬಸ್ಥರು ಪ್ರಶ್ನೆ ಮಾಡಿದ ಕೂಡಲೇ ley soole ನೀನ್ amman ಹೋಗಲೇ ಎಂದ ವಧುವಿನ ತಂದೆಯ shirt ಕಾಲರ್ ಇಡಿದು ಒಡೆಯಲು ಬಂದ ಹೋಟೆಲ್ ಸಿಬ್ಬಂದಿಯರ ವಿರುದ್ಧ ರೊಚ್ಚಿಗೆದ್ದಾ ವಧು ವರ ಕುಟುಂಬದವರು...

ನಡೆದ ಘಟನೆ ಬಗ್ಗೆ ಸಂಭಾಷಣೆ 👇

Sandhya Karnataka Voice

15/11/2025

ಕುಡಿದ ಮತ್ತಲ್ಲಿ ಅನ್ನ ಯಾವುದು ಅಮ್ಮ ಯಾವುದು ಎಂದು ತಿಳಿಯದವನು ಉಳ ಬಿದ್ದು ನರಳಿ ನರಳಿ ಸಾಯುತ್ತಾನೆ 😡


15/11/2025

ಶ್ರೀ ಕ್ಷೇತ್ರ ಧರ್ಮಸ್ಥಳ ಹೌದು ಭಕ್ತಿ ಗೌರವ ಎಲ್ಲರಿಗೂ ಇದೆ ಆದ್ರೆ ರೇಪಿಸ್ಟ್ಗಳು ಇರುವ ಜಾಗದಲ್ಲಿ ಹೆಣ್ಣು ಮಕ್ಕಳಿಗೆ ಕುಟುಂದದವರ ಜೊತೆ ಹೋದ್ರು ರಕ್ಷಣೆ ಇಲ್ಲ ಎಂದ ವಧು ಕುಟುಂಬದವರು.....

15/11/2025

ಯಾಕ್ರೋ ವಧು ವರ ಕುಟುಂಬದವರನ್ನು ಬಿಡುವುದಿಲ್ಲವ ನೀವು .. 😡

ಮಕ್ಕಳಿಲ್ಲವೆಂದು ಮರಗಳನ್ನೇ ಮಕ್ಕಳೆಂದು ಬೆಳಸಿ ಮಕ್ಕಳ ದಿನಾಚರಣೆಯಂದೇ ಮರೆಯಾದವರು..!!!ಪ್ರಕೃತಿ ಜೊತೆ ನೀವೆಂದೂ ಜೀವಂತವಾಗಿರುವಿರಿ 🌴 🌴       ...
14/11/2025

ಮಕ್ಕಳಿಲ್ಲವೆಂದು ಮರಗಳನ್ನೇ ಮಕ್ಕಳೆಂದು ಬೆಳಸಿ
ಮಕ್ಕಳ ದಿನಾಚರಣೆಯಂದೇ ಮರೆಯಾದವರು..!!!

ಪ್ರಕೃತಿ ಜೊತೆ ನೀವೆಂದೂ ಜೀವಂತವಾಗಿರುವಿರಿ 🌴 🌴

Sandhya Bengaluru Sandhya Karnataka Voice

14/11/2025

ಸಾಲುಮರದ ತಿಮ್ಮಕ್ಕ ಅವರ ಉಸಿರು ಪ್ರಕೃತಿ ಜೊತೆ ಜೀವಂತವಾಗಿರುತ್ತದೆ.....

#ಕರವೇ

ಹೆಣ್ಣು ಮಕ್ಳ ಮೇಲೆ ಹಾಗುವ ಅತ್ಯಾಚಾರ ಹಲ್ಲೆ ದೌರ್ಜನ್ಯಕ್ಕೆ ಯಾಕೆ ಕೆಲವು ಹೋರಾಟಗಾರರು ಮುಂದೆ ಬರುವುದಿಲ್ಲ ಅಂದ್ರೆ ಕಾಮುಕರನ್ನೇ ಬೆಂಬಲಿಸಿ ನಿಲ...
14/11/2025

ಹೆಣ್ಣು ಮಕ್ಳ ಮೇಲೆ ಹಾಗುವ ಅತ್ಯಾಚಾರ ಹಲ್ಲೆ ದೌರ್ಜನ್ಯಕ್ಕೆ ಯಾಕೆ ಕೆಲವು ಹೋರಾಟಗಾರರು ಮುಂದೆ ಬರುವುದಿಲ್ಲ ಅಂದ್ರೆ ಕಾಮುಕರನ್ನೇ ಬೆಂಬಲಿಸಿ ನಿಲ್ಲುವ ಸಂಘಟನೆಗಳು ಹೆಚ್ಚಾಗಿರುವಾಗ ಈ ನಾಡಿನ ಹೆಣ್ಣು ಮಕ್ಳ ಮೇಲೆ ಕಾಳಜಿ ಎಲ್ಲಿಂದ ಬರುತ್ತದೆ ಹೇಳಿ 😢

ಒಬ್ಬ ಪದಾಧಿಕಾರಿ ಆಂಟಿಗಳ ಕಾಮುಕ ಇನ್ನೊಬ್ಬ ಉಮೇಶ್ ರೆಡ್ಡಿ ಅಣ್ಣ

ಕೇರಳ ರಾಜ್ಯದಲ್ಲಿ ಅನೇಕ ಕೇಸ್ ಗಳನ್ನು ದಾಖಲಿಸಿಕೊಂಡು ಕರ್ನಾಟಕಕ್ಕೆ BB News ಮೂಲಕ ಹಾಗೂ ಕರವೇ ಸಂಘಟನೆಯಲ್ಲಿ ಜಿಲ್ಲೆ ಉಪಾಧ್ಯಕ್ಷನಾಗಿ ಹೆಜ್ಜೆ ಇಟ್ಟಿರುವ ಕೇರಳ ಮೂಲದ ಕನ್ನಡ ಹೋರಾಟಗಾರ 😂

Matrimony App ಮೂಲಕ ಅನೇಕ ಮಹಿಳೆಯರನ್ನು ಮದುವೆ ಆಗಿ ಒಬ್ಬೊಬ್ಬರಿಗೆ ಒಂದೊಂದು ಮಗು ಕೊಟ್ಟು ಎಲ್ಲರಿಗೂ ಮೋಸ ಮಾಡಿ ಓಡಿ ಬಂದ ಕಾಮುಕನ ಮೇಲೆ ತನ್ನ ಪತ್ನಿಯರೆಲ್ಲ ಕೇರಳ ಇಂದ ಬೆಂಗಳೂರಿನವರೆಗೂ ಅನೇಕ ದೂರು ದಾಖಲಾಗಿದ್ದು ವಾರಂಟ್ ಕೇಸ್ ಅಲ್ಲಿರುವ ಈ ಕೇರಳ ಮೂಲದ ಕಾಮುಕನಿಗೆ ನಮ್ಮ ಕನ್ನಡ ನಾಡಲ್ಲಿ ಭ್ರಷ್ಟರ ಬೇಟಿ ಆಡಲು ಬಂದಿರುವ ಇವನಿಗೆ ಬೆಂಬಲ ಕೊಟ್ಟು ನಿಂತಿರುವ ಕನ್ನಡ ಪರ ಸಂಘಟನೆ ಇದು ಎಷ್ಟರ ಮಟ್ಟಿಗೆ ಸರಿ??


ಪ್ರಶ್ನೆ ಮಾಡುವ ಕನ್ನಡ ಹೆಣ್ಣು ಮಕ್ಕಳ ಮೇಲೆ ಕನ್ನಡ ಹೋರಾಟಗಾರರಿಂದ ದೌರ್ಜನ್ಯ ನಿಂದನೆ ಮಾನಹನಿ ರೌಡಿಸಂ ವರ್ wow..
ಆದ್ರೆ ಕಾಮದ ಆಟ ಆಡಿ ಬಂದಿರುವ ಕಾಮುಕನಿಗೆ ಬೆಂಬಲ ಸನ್ಮಾನ 😂

ಹಣ ಬರುತ್ತದೆ ಅಂದ್ರೆ ಯಾವ ರಾಜ್ಯ ಯಾವ ಭಾಷೆ ಯಾವ ಕ್ರಿಮಿನಲ್ ಆಗಿದ್ರು ಕಾಮುಕನಾಗಿದ್ರೂ ಪರವಾಗಿಲ್ಲ ಕೈ ಇಡಿದು ನಿಲ್ಲುವ ಕನ್ನಡ ಪರ ಹೋರಾಟಗಾರರು ಸಂಘ...

ಅತ್ಯಾಚಾರ ಪ್ರಕರಣಗಳು ಆದಂತ ಸಮಯದಲ್ಲಿ ನೀವೆಲ್ಲ ಯಾಕೆ ಹೆಣ್ಣು ಮಕ್ಳ ಪರ ನಿಂತು ಹೋರಾಟ ಮಾಡುವುದಿಲ್ಲ ಅಂದ್ರೆ ನಿಮ್ಮಲ್ಲೇ ಅತ್ಯಾಚಾರಿಗಳ ಸಂಖ್ಯೆ ಇರುವಾಗ ಅಕ್ಕ ಪಕ್ಕ keep step ni ಎಲ್ಲರೂ ಇರುವಾಗ ಇನ್ನೂ ಹೇಗೆ ಮಾತನಾಡುತ್ತೀರಿ ಹೋರಾಟ ಮಾಡುತ್ತೀರಿ ಹೇಳಿ 😂 😂

ಬಿಗ್ ಬಾಸ್ ವಿಚಾರ ಎಳೆದು ನನ್ನ ಟಾರ್ಗೆಟ್ ಮಾಡಲು ಬಂದ ತಂಡ ಒಬ್ಬೊಬ್ಬರೇ ಬೆತ್ತಲೆ ಆಗುವ ಸಮಯ....

ಪತ್ನಿ ಯಾರಿಂದ ಈಗಾಗಲೇ ಅನೇಕ FIR ದಾಖಲಿಸಿ ತಲೆ ಅಲ್ಲಿರುವ ಕೂದಲು ಉದುರಿ ಹೋಗಿದೆ 😂 😂

ಇತ್ತೀಚಿಗೆ ಇವನ ಮೇಲೆ ವಾರಂಟ್ ಬೇರೆ ಇದೆ🤔

ನಮ್ಮ ಕನ್ನಡ ಪರ ಸಂಘಟನೆಗಳಲ್ಲಿ ಇರುವ ಭಾಷೆ ನಾಡ ಪ್ರೇಮಿಗಳು ಮಾಡುತ್ತಿರುವ ಕೆಲಸ ನೋಡಿದ್ರೆ ಅಸ್ಸಾಯ ಆಗುತ್ತದೆ...🙄🙄🙄🙄

ಇಂಥವರಿಂದ ಹೆಣ್ಣು ಮಕ್ಳು ಜೀವನ ಹಾಳು ಮಾಡಿಕೊಳ್ಳಬೇಡಿ ಜಾಗೃತರಾಗಿರಿ...

#ಕರವೇ

ಇವತ್ತಿಗೂ ನಾಡು ನುಡಿಗಾಗಿ bus metro bike ಅಲ್ಲಿ ಓಡಾಡುವ ನಿಷ್ಠಾವಂತ ಕೆಲವು ಹೋರಾಟಗಾರರನ್ನು ನೋಡಿದ್ದೇನೆ... ಆದ್ರೆ ಕೆಲವರ ದಬ್ಬಾಳಿಕೆ ರೌಡ...
13/11/2025

ಇವತ್ತಿಗೂ ನಾಡು ನುಡಿಗಾಗಿ bus metro bike ಅಲ್ಲಿ ಓಡಾಡುವ ನಿಷ್ಠಾವಂತ ಕೆಲವು ಹೋರಾಟಗಾರರನ್ನು ನೋಡಿದ್ದೇನೆ...

ಆದ್ರೆ ಕೆಲವರ ದಬ್ಬಾಳಿಕೆ ರೌಡಿಸಂ ನಡವಳಿಕೆಗಳು ನೋಡಿದ್ರೆ ಹೋರಾಟಗಾರರ ಅಥವಾ ಗೂಂಡಾಗಳ ಇವರೆಲ್ಲ ಮುಖವನ್ನು ಸಮಾಜಕ್ಕೆ ತೋರಿಸುವ ಕೆಲಸ ಮಾಡಬೇಕು ಅನ್ಸುತ್ತೆ

Roll coll ಮಾಡಲು ಮುಂದಾದರೆ ರೈತರು ಬಡವರು ಅಮಾಯಕರು ಎಲ್ಲರನ್ನು ಮರೆತು ನಿಲ್ಲುತ್ತಾರೆ ಅನ್ಸುತ್ತೆ ಥೂ ನಿಮ್ಮದು ಒಂದು ಜನ್ಮ 😡...

ಬಡವರಿಂದ ಸುಲಿಗೆ ಮಾಡಿ luxury life ಲೀಡ್ ಮಾಡುವ ರೋಲ್ ಕಾಲ್ ಹೋರಾಟಗಾರರೆಂದು ಹಣದಲ್ಲಿ ಉದ್ಧಾರ ಆದರೂ ನೆಮ್ಮದಿ ಆಗೆ 3 ಒತ್ತು ಕೂತ ಊಟ ಮಾಡುವ ನೆಮ್ಮದಿ ಆರೋಗ್ಯ ಭಗವಂತ ನೀಡುವುದಿಲ್ಲ ಇಂಥವರು ರೋಗ ಬಂದು ಸಾಯುತ್ತಾರೆ ನೋಡ್ತಾ ಇರಿ .

ನೀವು ಬಿಟ್ರು ಕರ್ಮ ಬಿಡುವುದಿಲ್ಲ 😡

13/11/2025

ನಟ ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಮಾಡಿದ cyber ವಂಚಕ ಬಂಧನ..


Sandhya Karnataka Voice Sandhya Bengaluru

Address

Bangalore

Website

Alerts

Be the first to know and let us send you an email when Sandhya voice For justice posts news and promotions. Your email address will not be used for any other purpose, and you can unsubscribe at any time.

Contact The Business

Send a message to Sandhya voice For justice:

Share