Vijaya Times

Vijaya Times Contact information, map and directions, contact form, opening hours, services, ratings, photos, videos and announcements from Vijaya Times, Media/News Company, 14, 15, 4th Cross Road, Canara Bank Colony, Govindaraja Nagar Ward, Anubhav Nagar, Bangalore.
(11)

Vijaya Times - ಕರ್ನಾಟಕದ ಸ್ವತಂತ್ರ ತನಿಖಾ ನ್ಯೂಸ್ | vijayalakshmi shibaroor

ಭ್ರಷ್ಟಾಚಾರ, ರೆಸಾರ್ಟ್ ಮಾಫಿಯಾ, ಪೊಲೀಸ್ ಹಗರಣ, ಸರ್ಕಾರಿ ಲೂಟಿ ಮತ್ತು ಜನರ ಸಮಸ್ಯೆಗಳ ನಿಜವಾದ ತನಿಖೆಗಳು.

ಕರ್ನಾಟಕ ರಾಜಕೀಯ ಎಕ್ಸ್‌ಕ್ಲೂಸಿವ್

YouTube: youtube.com/
Website: vijayatimes.com Vijaya Times digital news channel, production of short films, event management, documentaries, Graphic designing, conceptualise, edit, distribute

and show documentaries, tele-films, commercial spots, advertisement films for high end corporate communication, promotional films, news programme and television programmes in India.

31/05/2026

13 ವರ್ಷದ ಯುವಕನಿಗೆ ಮಧ್ಯ ಮಾರಾಟ
ಮಧ್ಯ ಸೇವನೆಯಿಂದ ಯುವಕನ ಸಾ*ವು
ಬಾರ್ ಮಾಲೀಕನ ವಕೀಲರ ವಿರುದ್ಧ ಗರಂ ಆದ ಜಡ್ಜ್

RCB VS GT ಹಣಾಹಣಿ ತವರಲ್ಲೇ GT ಸೋಲಿಸಿ RCB ಆಗುತ್ತಾ ಚಾಂಪಿಯನ್?
31/05/2026

RCB VS GT ಹಣಾಹಣಿ
ತವರಲ್ಲೇ GT ಸೋಲಿಸಿ RCB ಆಗುತ್ತಾ ಚಾಂಪಿಯನ್?

1. ಶಾಸಕಾಂಗ ಪಕ್ಷದ ನಾಯಕನಾಗಿ ಡಿಕೆಶಿ ಆಯ್ಕೆ;  ಸಿದ್ದರಾಮಯ್ಯರಿಂದಲೇ ಘೋಷಣೆ2. ಬೆಂಗಳೂರಿನ ನಾಗದೇವನಹಳ್ಳಿಯ ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಬೆಂ...
30/05/2026

1. ಶಾಸಕಾಂಗ ಪಕ್ಷದ ನಾಯಕನಾಗಿ ಡಿಕೆಶಿ ಆಯ್ಕೆ; ಸಿದ್ದರಾಮಯ್ಯರಿಂದಲೇ ಘೋಷಣೆ
2. ಬೆಂಗಳೂರಿನ ನಾಗದೇವನಹಳ್ಳಿಯ ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಬೆಂಕಿ ಅವಘಡ, ಮಕ್ಕಳು ಸೇಫ್
3. ಅಂಕೋಲಾ ಬಳಿ ಗೋವಾಗೆ ಹೋಗ್ತಿದ್ದ ಸೀಬರ್ಡ್ ಬಸ್ ಪಲ್ಟಿ,1 ಸಾ*, 6 ಮಂದಿ ಸ್ಥಿತಿ ಗಂಭೀರ
4. ಪ್ರಧಾನಿಗೆ ಮಕ್ಕಳ ಭವಿಷ್ಯದ ಬದಲು ತಮ್ಮ ಭವಿಷ್ಯ ಮುಖ್ಯವಾಗಿದೆ, ರಾಹುಲ್ ಗಾಂಧಿ ವಾಗ್ದಾಳಿ
5. ಮಾಜಿ ಸಚಿವ ಸುರೇಶ್ ಕುಮಾರ್ ಅವರಿಂದ ಗೃಹಲಕ್ಷ್ಮಿ ಯೋಜನೆಯ 5 ಸಾವಿರ ಕೋ.ರೂ. ಹಣ ಎಲ್ಲಿದೆ ಎಂಬ ಪ್ರಶ್ನೆ ಅಭಿಯಾನ

5,000 ಕೋಟಿ ರೂ. ಎಲ್ಲಿದೆ ಹೇಳಿ?ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಡುವ ಮುನ್ನ, ರಾಜ್ಯದ 1.14 ಕೋಟಿ ಮಹಿಳೆಯರಿಗೆ ತಲುಪಬೇಕಾಗಿದ್ದ 5,000 ಕ...
30/05/2026

5,000 ಕೋಟಿ ರೂ. ಎಲ್ಲಿದೆ ಹೇಳಿ?
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಡುವ ಮುನ್ನ, ರಾಜ್ಯದ 1.14 ಕೋಟಿ ಮಹಿಳೆಯರಿಗೆ ತಲುಪಬೇಕಾಗಿದ್ದ 5,000 ಕೋಟಿ ರೂ. ಹಣದ ಹಣೆಬರಹದ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿ ಮಾಜಿ ಸಚಿವ ಸುರೇಶ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಪತ್ರ ಬರೆದಿದ್ದಾರೆ.

ಮಕ್ಕಳ ಭವಿಷ್ಯ ಮುಖ್ಯವಲ್ಲ ಪ್ರಧಾನಿಗೆ ಮಕ್ಕಳ ಭವಿಷ್ಯದ ಬದಲುತಮ್ಮ ಭವಿಷ್ಯ ಮುಖ್ಯವಾಗಿದೆ ರಾಹುಲ್ ಗಾಂಧಿ ವಾಗ್ದಾಳಿ
30/05/2026

ಮಕ್ಕಳ ಭವಿಷ್ಯ ಮುಖ್ಯವಲ್ಲ

ಪ್ರಧಾನಿಗೆ ಮಕ್ಕಳ ಭವಿಷ್ಯದ ಬದಲು
ತಮ್ಮ ಭವಿಷ್ಯ ಮುಖ್ಯವಾಗಿದೆ
ರಾಹುಲ್ ಗಾಂಧಿ ವಾಗ್ದಾಳಿ

ಪ್ಲಾಸ್ಟಿಕ್ ನೋಟ್?RBI ಬದಲಿಸಲಿದೆ ನೋಟ್ ಕಾಗದದ ಬದಲು ಪ್ಲಾಸ್ಟಿಕ್ ನೋಟ್?
30/05/2026

ಪ್ಲಾಸ್ಟಿಕ್ ನೋಟ್?
RBI ಬದಲಿಸಲಿದೆ ನೋಟ್
ಕಾಗದದ ಬದಲು ಪ್ಲಾಸ್ಟಿಕ್ ನೋಟ್?

ಪೊಗಟ್ ಗೆ ಗೆಲುವು ದೇಶ ಹೆಮ್ಮೆ ಪಡುವಂತೆ ಮಾಡಿದ ವಿನಿಷಾ ಫೋಗಟ್ ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ಸು. ಕೋರ್ಟ್ ಅವಕಾಶ ನೀಡಿದೆ   ...
30/05/2026

ಪೊಗಟ್ ಗೆ ಗೆಲುವು
ದೇಶ ಹೆಮ್ಮೆ ಪಡುವಂತೆ ಮಾಡಿದ ವಿನಿಷಾ ಫೋಗಟ್
ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು
ಸು. ಕೋರ್ಟ್ ಅವಕಾಶ ನೀಡಿದೆ

ಕೆಪಿಸಿಸಿ ಪಟ್ಟಕ್ಕೆ ರೇಸ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರೇಸ್ಮತ್ತೊಂದು ಸಪ್ರೈಸ್ ಎಂಟ್ರಿ ರೇಸ್ನಲ್ಲಿದ್ದಾರಾ ಬಿ.ಕೆ ಹರಿಪ್ರಸಾದ್?         ...
30/05/2026

ಕೆಪಿಸಿಸಿ ಪಟ್ಟಕ್ಕೆ ರೇಸ್
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರೇಸ್
ಮತ್ತೊಂದು ಸಪ್ರೈಸ್ ಎಂಟ್ರಿ
ರೇಸ್ನಲ್ಲಿದ್ದಾರಾ ಬಿ.ಕೆ ಹರಿಪ್ರಸಾದ್?

24 ಗಂಟೆಯೊಳಗೆ ಇತ್ಯರ್ಥ ಜಾಮೀನು ಅರ್ಜಿಗಳನ್ನು ವಿಚಾರಣೆ ನಡೆಸಿದ 24 ಗಂಟೆಯೊಳಗೆ ಇತ್ಯರ್ಥಪಡಿಸಬೇಕುಸುಪ್ರೀಂ ಕೋರ್ಟ್ ನಿರ್ದೇಶನ
30/05/2026

24 ಗಂಟೆಯೊಳಗೆ ಇತ್ಯರ್ಥ
ಜಾಮೀನು ಅರ್ಜಿಗಳನ್ನು ವಿಚಾರಣೆ ನಡೆಸಿದ
24 ಗಂಟೆಯೊಳಗೆ ಇತ್ಯರ್ಥಪಡಿಸಬೇಕು
ಸುಪ್ರೀಂ ಕೋರ್ಟ್ ನಿರ್ದೇಶನ

ಜೂ. 3ಕ್ಕೆ ಡಿಕೆಶಿ ಪ್ರಮಾಣ ಜೂ. 3ಕ್ಕೆ ಡಿಕೆಶಿ ಪ್ರಮಾಣ ಸಿಎಂ ಜೊತೆ 10 ಮಂದಿ ಹಿರಿಯ ಶಾಸಕರಿಗೆ ಮಂತ್ರಿಗಿರಿ
30/05/2026

ಜೂ. 3ಕ್ಕೆ ಡಿಕೆಶಿ ಪ್ರಮಾಣ

ಜೂ. 3ಕ್ಕೆ ಡಿಕೆಶಿ ಪ್ರಮಾಣ
ಸಿಎಂ ಜೊತೆ 10 ಮಂದಿ
ಹಿರಿಯ ಶಾಸಕರಿಗೆ ಮಂತ್ರಿಗಿರಿ

Address

14, 15, 4th Cross Road, Canara Bank Colony, Govindaraja Nagar Ward, Anubhav Nagar
Bangalore
560072

Alerts

Be the first to know and let us send you an email when Vijaya Times posts news and promotions. Your email address will not be used for any other purpose, and you can unsubscribe at any time.

Contact The Business

Send a message to Vijaya Times:

Share