Vijaya Times

Vijaya Times Vijayatimes-A new age Digital Media & news platform powered by investigative Journalist Vijayalakshmi
(2)

Vijaya Times digital news channel, production of short films, event management, documentaries, Graphic designing, conceptualise, edit, distribute and show documentaries, tele-films, commercial spots, advertisement films for high end corporate communication, promotional films, news programme and television programmes in India.

09/09/2025

ಕನ್ನಡ ಚಾಲಕರೇ ಎಚ್ಚೆತ್ತುಕೊಳ್ಳಿ ! ಕ್ವಿಕ್ ರೈಡ್ ಟ್ಯಾಕ್ಸಿ ಆಪ್ ತಂದಿದೆ ಆಪತ್ತು

ಬಂದಿದೆ ಕನ್ನಡಿಗ ಚಾಲಕರ ಉದ್ಯೋಗಕ್ಕೆ ಕುತ್ತು! ಕ್ವಿಕ್ ರೈಡ್ ಟ್ಯಾಕ್ಸಿ ಆಪ್ ತಂದಿದೆ ಆಪತ್ತು. ಕ್ವಿಕ್ ರೈಡ್‌ ಟ್ಯಾಕ್ಸಿ ಯಾಪ್ ಸರ್ವಿಸ್ ನಲ್ಲಿ ಇಲ್ಲ ಕನ್ನಡಿಗರಿಗಿಲ್ಲ ಕಿಮ್ಮತ್ತು. ಶೇಕಡಾ 90 ರಷ್ಟು ಹೊರ ರಾಜ್ಯದ ಚಾಲಕರ ನೇಮಕ. ಮುಂದೆ ಕನ್ನಡಿಗರಿಗೆ ಕಾದಿದೆ ಭಾರೀ ಗಂಡಾಂತರ. ಅಗ್ರಿಗೇಟರ್ ಲೈಸೆನ್ಸೇ ಇಲ್ಲದೇ ಟ್ಯಾಕ್ಸಿ ಸರ್ವಿಸ್‌ ಕಣ್ಣು ಮುಚ್ಚಿ ಕುಳಿತಿದೆ ಸಾರಿಗೆ ಇಲಾಖೆ.

A threat has come to the jobs of Kannada drivers! The Quick Ride taxi app has brought disaster. In the Quick Ride taxi app service, there is no value for Kannadigas. 90% of the drivers hired are from outside the state. A great danger awaits Kannadigas in the future. The Transport Department has turned a blind eye to the taxi service that operates without an aggregator license.


of.karnataka Transport Department, Government of Bihar Ramalinga Reddy

09/09/2025

HEADLINES
1. ಇಂದು ಮದ್ದೂರು ಸಂಪೂರ್ಣ ಬಂದ್‌, ಪೊಲೀಸರಿಂದ ಪಥಸಂಚಲನ
2. ಹೈ ಕಮಾಂಡ್‌ ಅಂಗಳ ತಲುಪಿದ ರಾಜ್ಯದ ಬೆಳವಣಿಗೆ
3. ಬೆಂಗಳೂರಿನ ಯಾವುದಾದ್ರೂ ಮೆಟ್ರೋ ನಿಲ್ದಾಣಕ್ಕೆ 'ಸೆಂಟ್ ಮೇರಿ' ಹೆಸರು
4. ಇಂದು ಉಪರಾಷ್ಟ್ರಪತಿ ಚುನಾವಣೆ, ಮತದಾನದಿಂದ 12 ಸಂಸದರು ದೂರ
5. ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಇಂದಿನಿಂದ ಆರಂಭ

09/09/2025

ಪ್ರಯೋಜನಕ್ಕೆ ಬಾರದ ಕಂಪ್ಯೂಟರ್‌‌, ಸರ್ಕಾರದ ಕೋಟ್ಯಾಂತರ ರೂ. ವೇಸ್ಟ್‌

08/09/2025

ಕೆ.ಆರ್‌ಪೇಠೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ

ಅದ್ರಲ್ಲೂ ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ರಾಯಮುದ್ರ ಗ್ರಾಮದಲ್ಲಿ ಎಗ್ಗಿಲ್ಲದೆ ಮರಳು ದಂಧೆಕೋರರು ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ.

10ನೇ ಕ್ಲಾಸ್‌ ಪಾಸಾದವರಿಗೆ ಸಿಹಿಸುದ್ದಿಗುಪ್ತಚರ ಬ್ಯುರೋದಲ್ಲಿ 455 ಹುದ್ದೆ ಖಾಲಿಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿhttps://ibps.in/https://i...
08/09/2025

10ನೇ ಕ್ಲಾಸ್‌ ಪಾಸಾದವರಿಗೆ ಸಿಹಿಸುದ್ದಿ
ಗುಪ್ತಚರ ಬ್ಯುರೋದಲ್ಲಿ 455 ಹುದ್ದೆ ಖಾಲಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ
https://ibps.in/
https://ibpsreg.ibps.in/rrbxivscag25

08/09/2025

HEADLINES
1. ಚಿನ್ನಯ್ಯನಿಗೆ ಕಾರಾಗೃಹದಲ್ಲಿ 1104/25 ಕೈದಿ ನಂಬರ್
2. ಯಾದಗಿರಿಯಲ್ಲಿ ಅನ್ನಭಾಗ್ಯ ಅಕ್ಕಿಗೆ ಕನ್ನ, ವಿದೇಶಕ್ಕೆ ರವಾನೆ
3. ಮಂಡ್ಯದ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ
4. ಅಮೆರಿಕಾದ ಆಮದುಗಳ ಮೇಲೆ ಶೇ. 75 ರಷ್ಟು ಸುಂಕ ವಿಧಿಸಿ
5. ಏಷ್ಯಾಕಪ್ ಹಾಕಿ ಟೂರ್ನಿ: ಫೈನಲ್ ಪಂದ್ಯದಲ್ಲಿ ಗೆದ್ದ ಭಾರತ ತಂಡ

ಹಾಕಿ ಏಷ್ಯಾಕಪ್ 2025ಭಾರತಕ್ಕೆ ಭರ್ಜರಿ ಜಯದ.ಕೊರಿಯಾಕ್ಕೆ 4-1 ಗೋಲುಗಳಿಂದ ಸೋಲು
08/09/2025

ಹಾಕಿ ಏಷ್ಯಾಕಪ್ 2025
ಭಾರತಕ್ಕೆ ಭರ್ಜರಿ ಜಯ
ದ.ಕೊರಿಯಾಕ್ಕೆ 4-1 ಗೋಲುಗಳಿಂದ ಸೋಲು

https://vijayatimes.com/smuggling-of-annabhagya-rice/ಅನ್ನಭಾಗ್ಯ ಅಕ್ಕಿ ಕಳ್ಳಸಾಗಣೆ: ಯಾದಗಿರಿಯಲ್ಲಿ 6 ಕೋಟಿ ರೂ. ಮೌಲ್ಯದ ಅಕ್ಕಿ ವಶ
08/09/2025

https://vijayatimes.com/smuggling-of-annabhagya-rice/

ಅನ್ನಭಾಗ್ಯ ಅಕ್ಕಿ ಕಳ್ಳಸಾಗಣೆ: ಯಾದಗಿರಿಯಲ್ಲಿ 6 ಕೋಟಿ ರೂ. ಮೌಲ್ಯದ ಅಕ್ಕಿ ವಶ

ಸರ್ಕಾರದ ಅನ್ನಭಾಗ್ಯ ಯೋಜನೆ ದುರ್ಬಳಕೆ ನಕಲಿ ಬ್ರ್ಯಾಂಡ್ ಹೆಸರಿನಲ್ಲಿ ವಿದೇಶಿ ಮಾರಾಟಕ್ಕೆ ಸಂಚು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ...

07/09/2025

ಎಷ್ಟು ದುಡ್ಡು ತಿಂದಿದ್ದೀರಾ? ಅಧಿಕಾರಿಗಳಿಗೆ ಜಡ್ಜ್‌ರಿಂದ ಮಂಗಳಾರತಿ

ಆಫೀಸ್‌ಗೆ ಹೋಗೋದು ಕೆಲಸ ಮಾಡೋದಕ್ಕಾ ಅಥವಾ ಹಣ ಕೊಳ್ಳೆ ಹೊಡೆಯೋಕಾ? ಸಂಬಳ ಅಲ್ಲದೆ ಗಿಂಬಳಾನೂ ಬೇಕಾ? ನೀವು ಮಾಡುವ ಕೆಲಸಕ್ಕೆ ಕೊನೆ ಸತ್ತರೂ ಪೆನ್ಷನ್‌ ಬರೋದಿಲ್ಲ ನೋಡಿ ಎಂದು ಗುಡುಗಿದ್ದಾರೆ.

06/09/2025

Bribery of Sub-Registrar's office exposed by Gate Crash team

ಕಂದಾಯ ಕಚೇರಿ ಮಾರಾಟಕ್ಕಿದೆ !
ಸಬ್ ರಿಜಿಸ್ಟ್ರಾರ್ ಕಚೇರಿಯ ಲಂಚಾವತಾರ ಬಟಾಬಯಲು. ವಿಜಯಟೈಮ್ಸ್‌ ರಿಯಾಲಿಟಿ ಚೆಕ್‌ನಲ್ಲಿ ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಸಬ್‌ ರಿಜಿಸ್ಟ್ರಾರ್‍ ಪದ್ಮನಾಭ ಗುಡಿ ಲಂಚಾವತಾರ ಬಯಲು.

DK Shivakumar .shivarajpatilmla Siddaramaiah

06/09/2025

ಇಂದಿನ ಪ್ರಮುಖ ಸುದ್ದಿಗಳು
1. ಧ*ಸ್ಥ*ದಲ್ಲಿ ಹ*ಯಾದ ಸ್ತ್ರೀಯರಿಗೆ ನ್ಯಾಯ ಕೊಡಿಸಲು ಮನವಿ
2. ಧ*ಸ್ಥಳದ ಚಿನ್ನಯ್ಯನ್ನಿಗೆ ನ್ಯಾಯಾಂಗ ಬಂಧನ ಸಾಧ್ಯತೆ
3. ಬ್ಯಾಲೆಟ್‌ ಪೇಪರ್‌ ನಿರ್ಧಾರಕ್ಕೆ ಬಿಜೆಪಿ ನಾಯಕರ ಕಿಡಿ
4. ಬಿಎಂಟಿಸಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್
5. ಚೀನಾದಿಂದಾಗಿ ಭಾರತ, ನಮ್ಮ ಕೈ ತಪ್ಪಿದಂತೆ ಕಾಣ್ತಿದೆ


ಎಚ್ಚರ ! ಆನ್‌ಲೈನ್‌ ಖದೀಮರಿದ್ದಾರೆAPK ಫೈಲ್‌ ಬಂದ್ರೆ ಓಪನ್‌ ಮಾಡ್ಬೇಡಿ ನಿಮ್ಮ ಹಣ ಮಂಗಮಾಯ ಆಗುತ್ತೆ !
06/09/2025

ಎಚ್ಚರ ! ಆನ್‌ಲೈನ್‌ ಖದೀಮರಿದ್ದಾರೆ
APK ಫೈಲ್‌ ಬಂದ್ರೆ ಓಪನ್‌ ಮಾಡ್ಬೇಡಿ
ನಿಮ್ಮ ಹಣ ಮಂಗಮಾಯ ಆಗುತ್ತೆ !

Address

14, 15, 4th Cross Rd, Canara Bank Colony, Govindaraja Nagar Ward, Anubhav Nagar
Bangalore
560072

Alerts

Be the first to know and let us send you an email when Vijaya Times posts news and promotions. Your email address will not be used for any other purpose, and you can unsubscribe at any time.

Contact The Business

Send a message to Vijaya Times:

Share