ಸುದ್ದಿ 5 ಕನ್ನಡ

ಸುದ್ದಿ 5  ಕನ್ನಡ ನಿಮ್ಮ ಗ್ರಾಮದ ಸಮಸ್ಯೆಗಳ‌ ಬಗ್ಗೆ ವರದಿ ಮಾಡಬೇಕೆ? ಆಗಿದ್ರೆ ವಿಡಿಯೋ ಜೊತೆಗೆ ಮಾಹಿತಿ ನೀಡಿ..
(1)

09/10/2025

ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವುಗಳನ್ನು ವಿರೋಧಿಸಿ ಕೋಲಾರದಲ್ಲಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ.

09/10/2025

ಅಸಭ್ಯ ವರ್ತನೆಗೆ ವಿರೋಧಿಸಿದ ಕಾರಣಕ್ಕೆ ಅಂಗಡಿ ಧ್ವಂಸ — ಸವಿತಾ ಸಮಾಜದ ಕುಟುಂಬದ ಮೇಲೆ ಹಲ್ಲೆ, ಮೂವರು ಬಂಧನ.!

09/10/2025

ಸಿಜೆಐ ಗವಾಯಿ ಅವರ ಮೇಲೆ ವಕೀಲನಿಂದ ಶೂ ಎಸೆದ ಪ್ರಕರಣ.

ಮುಖ್ಯ ನ್ಯಾಯಮೂರ್ತಿಗೆ ಶೂ ಎಸೆಯುತ್ತಾನೆ ಅಂದ್ರೆ ಇದು ನಮ್ಮ ದೇಶ ಎಲ್ಲಿಗೆ ಹೋಗ್ತಿದೆ ಎಂಬ ದಿಕ್ಸೂಚಿ‌.

ತುಮಕೂರು ಜಿಲ್ಲೆ ಮಧುಗಿರಿಯಲ್ಲಿ ಮಾಜಿ ಸಚಿವ ಕೆ.ಎನ್ ರಾಜಣ್ಣ ಖಂಡನೆ.

09/10/2025

ಎರಡು ಗಂಟೆಗಳ ಹಿಂದೆ ಭಯಂಕರ ಶಬ್ದ ಕೇಳಿ ಬಂದಿದ್ದು, ಯಾವ ಯಾವ ತಾಲ್ಲೂಕು ಹಾಗೂ ಜಿಲ್ಲೆಗಳಲ್ಲಿ ಬಂದಿದೆ ಅಂತ ಕಾಮೆಂಟ್ ಮಾಡಿ

09/10/2025

ಬಿಗ್ ಬಾಸ್ ಗೆ ಬೀಗ ಹಾಕಿಸಿದ್ದು ಡಿಕೆ ಶಿವಕುಮಾರ್ ಅಲ್ಲ ಎಂದ ಲಾಯರ್ ಜಗದೀಶ್.!

09/10/2025

ಬಿಗ್ ಬಾಸ್ ವಿರುದ್ಧ ಪರಿಸರ ಮಾಲಿನ್ಯದ ಆರೋಪವಿದೆ ಎಂದ ಡಿಕೆಶಿ.

07/10/2025

ಕೋಲಾರದಲ್ಲಿ ಅದ್ಧೂರಿಯಾಗಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ.

07/10/2025

ಸುಪ್ರೀಂ ಕೋರ್ಟ್ ಜಡ್ಜ್ ಮೇಲೆ ಚಪ್ಪಲಿ ಎಸೆತ ಆರೋಪಿ ವಕೀಲನನ್ನು ಗಲ್ಲಿಗೇರಿಸಬೇಕೆಂದು ಪ್ರತಿಭಟನೆ.

ದಲಿತ ಸಮಾಜಸೇನೆ ರಾಜ್ಯಾಧ್ಯಕ್ಷ ಸೂಲಿಕೂಂಟೆ ಆನಂದ್ ಆಗ್ರಹ.

07/10/2025

ಅಕ್ಟೋಬರ್ 18 ರವರೆಗೆ ಶಾಲೆಗಳಿಗೆ ರಜೆ ವಿಸ್ತರಣೆ ಮಾಡಿದ್ದೇವೆ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ.

07/10/2025

ವಾಲ್ಮೀಕಿ ಜಯಂತಿ ಪ್ರಯುಕ್ತ ವಾಲ್ಮೀಕಿ ಪುತ್ಥಳಿಗೆ ನಮನ ಸಲ್ಲಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ CMR ಶ್ರೀನಾಥ್.

07/10/2025

ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಕೋತ್ತೂರ್ ಮಂಜು ಭರ್ಜರಿ ಡ್ಯಾನ್ಸ್.

07/10/2025

ಟೆಂಪೋ ಟ್ರಾವೆಲರ್ ಗೆ ಈಚರ್ ಲಾರಿ ಡಿಕ್ಕಿ ಬಂಗಾರಪೇಟೆ ತಾಲ್ಲೂಕಿನ ಕಲ್ಕೆರೆ ಸಮೀಪ ನಡೆದ ಘಟನೆ.

Address

Bangalore
560001

Alerts

Be the first to know and let us send you an email when ಸುದ್ದಿ 5 ಕನ್ನಡ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಸುದ್ದಿ 5 ಕನ್ನಡ:

Share