ಸುದ್ದಿ 5 ಕನ್ನಡ

ಸುದ್ದಿ 5  ಕನ್ನಡ ನಿಮ್ಮ ಗ್ರಾಮದ ಸಮಸ್ಯೆಗಳ‌ ಬಗ್ಗೆ ವರದಿ ಮಾಡಬೇಕೆ? ಆಗಿದ್ರೆ ವಿಡಿಯೋ ಜೊತೆಗೆ ಮಾಹಿತಿ ನೀಡಿ..
(1)

21/11/2025

KDP ಸಭೆ ಬಳಿಕ ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದ್ದೇನು..?

21/11/2025

ಜೆಡಿಎಸ್ ಪಕ್ಷದ ಧ್ವಜಾರೋಹಣ ಕಾರ್ಯಕ್ರಮ, ಜೆಪಿ ಭವನ್ ಬೆಂಗಳೂರು.

21/11/2025

ಮಧ್ಯಾಹ್ನದ ಊಟ ಮಾಡುತ್ತಲೇ KDP ಸಭೆ ನಡೆಸಿದ ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್

21/11/2025

ಕೋಲಾರ: ಅರಣ್ಯ ಇಲಾಖೆ ಒತ್ತುವರಿ ತೆರವು ಬಗ್ಗೆ ಕೋಲಾರ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ ರೈತರು

21/11/2025
21/11/2025

“ದೆಹಲಿಗೆ ಕಾಂಗ್ರೆಸ್ ಶಾಸಕರ ಭೇಟಿ—ಶಾಸಕ ಕೋತ್ತೂರು ಮಂಜುನಾಥ್ ಬಿಚ್ಚಿಟ್ಟ ಒಳನೋಟ.!

21/11/2025

ಚುನಾವಣೆಯಲ್ಲಿ ರಾಜಕಾರಣ ಮಾಡಲಿ ಅಭಿವೃದ್ಧಿಯಲ್ಲಿ ಸಂದರ್ಭದಲ್ಲಿ ಅಲ್ಲ ಕೆಲಸ ಮಾಡೋರಿಗೆ ಸಹಾಯ ಮಾಡಲಿ .

ಕೋಲಾರ: ತಲಗುಂದ ಗೇಟ್ ನಿಂದ ನುಗ್ಗಲಾಪುರ ವರೆಗಿನ ಸಂಪರ್ಕ ಕಲ್ಪಿಸುವ ರಸ್ತೆಗೆ 1.50 ಕೋಟಿ ವೆಚ್ಚದ ಡಾಂಬರೀಕರಣ ಕಾಮಗಾರಿಗೆ ಚಲ್ಲಹಳ್ಳಿ ಗ್ರಾಮದಲ್ಲಿ ಗುರುವಾರ ಸುಲೂರು ಗ್ರಾಪಂ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ವಕ್ಕಲೇರಿ ಗ್ರಾಪಂ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಮಾತನಾಡಿ ಕೋಲಾರ ಕ್ಷೇತ್ರದ ಗ್ರಾಮಾಂತರ ಪ್ರದೇಶದ ಗ್ರಾಮಗಳಿಗೆ ಸುಮಾರು 200 ಕೋಟಿ ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿಗೆ ಆಧ್ಯತೆ ನೀಡಲಾಗಿದೆ ವಿರೋಧಿಗಳು ಪೂಜೆಗೆ ಸೀಮಿತ ಅಂತ ಅಪಪ್ರಚಾರ ಮಾಡಲು ಹೊರಟಿದ್ದಾರೆ ಚುನಾವಣೆಯಲ್ಲಿ ರಾಜಕಾರಣ ಮಾಡಲಿ ಅಭಿವೃದ್ಧಿಯಲ್ಲಿ ಸಂದರ್ಭದಲ್ಲಿ ಅಲ್ಲ ಕೆಲಸ ಮಾಡೋರಿಗೆ ಸಹಾಯ ಮಾಡಲಿ ಮುಂದಿನ ದಿನಗಳಲ್ಲಿ ವಿರೋಧಿಗಳಿಗೆ ಮನವರಿಕೆಯಾಗುವ ರೀತಿಯಲ್ಲಿ ಕ್ಷೇತ್ರದ ಶಾಸಕರು ಕೆಲಸ ಮಾಡಿ ತೋರಿಸಲಿದ್ದಾರೆ ಎಂದರು.

21/11/2025

ಡಿಸಿಸಿ ಬ್ಯಾಂಕ್ ನಂಬಿರುವ ರೈತರಿಗೆ ನಾವು ಯಾವತ್ತೂ ಮೋಸ ಮಾಡಬಾರದು ಸಭೆಯಲ್ಲಿ ಶಾಸಕ ಕೋತ್ತೂರ್ ಮಂಜುನಾಥ್ ಹೇಳಿಕೆ.

21/11/2025

DCC ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕೋಲಾರ ಶಾಸಕ ಕೋತ್ತೂರ್ ಮಂಜುನಾಥ್.

21/11/2025

ದಿನಕ್ಕೆ 5 ಕ್ವಾಟರ್ ಎಣ್ಣೆ ಕುಡಿತ ಇದ್ದೆ ಈಗ 24 ಗಂಟೆ ಕೆಲಸ ಮಾಡಿ ಚೆನ್ನಾಗಿ ಇದ್ದಿನಿ.!

21/11/2025

ಕಡಲೆಕಾಯಿ ಪರಿಷೆಯಲ್ಲಿ ಅರಳಿದ ,ಹೊಸ ಪ್ರತಿಭೆಗಳ ಹೊಸ ಹಾಡು ನೋಡಿ ಸೈ ಎಂದ ನೆಟ್ಟಿಗರು.!

21/11/2025

ನಾನು ಪರ್ಮನೆಂಟಾಗಿ ಇರೋದಿಲ್ಲ ಎಂಬ ಅರಿವು ನನಗಿದೆ ಎಂದ ಡಿಕೆಶಿ.

Address

Bangalore
560001

Alerts

Be the first to know and let us send you an email when ಸುದ್ದಿ 5 ಕನ್ನಡ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಸುದ್ದಿ 5 ಕನ್ನಡ:

Share