05/06/2026
ಬೆಂಗಳೂರು @ಚಾಮರಾಜಪೇಟೆ ಬಿ.ಜೆಡ್ #ಜಮೀರ್ ಅಹ್ಮದ್ ಖಾನ್ ಜನಪ್ರಿಯ ಶಾಸಕರು # ಚಾಮರಾಜಪೇಟೆ ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿದ್ದು ಕರ್ನಾಟಕ ಸರ್ಕಾರದ ಸಂಪುಟದಲ್ಲಿ ಸಚಿವ ಸ್ಥಾನ ಸಿಗಲೆಂದು ರಾಯಪುರಂ ವಾರ್ಡಿನ ಕಾಂಗ್ರೆಸ್ ಮುಖಂಡರಾದ ಶ್ರೀ ಸಿ.ಆರ್ ರವಿಪ್ರಸಾದ್ ರವರ ಸಾರಥ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬಿ.ಜೆಡ್ ಜಮೀರ್ ಅಹಮ್ಮದ್ ಖಾನ್ ಅವರ ಅಭಿಮಾನಿಗಳು ಇಂದು ಡಾ.ಅಂಬೇಡ್ಕರ್ ರವರ ಪ್ರತಿಮೆಯ ಮುಂದೆ ಶಾಂತಿಯುತವಾಗಿ ಹೋರಾಟ ನಡೆಸಿದರು
ಇಂತಿ
#ಶ್ರೀ ಸಿ.ಆರ್ ರವಿಪ್ರಸಾದ್ #
#ಸಿ.ಆರ್.ಆರ್ ಯೂತ್ಸ್ #ನಮ್ಮ ಟುಡೇ ಕನ್ನಡ ಟಿವಿ #