ನಲ್ಲೂರಹಳ್ಳಿ ಟಿ. ನಾಗೇಶ್ ಯುವ ಬ್ರಿಗೇಡ್

  • Home
  • India
  • Bangalore
  • ನಲ್ಲೂರಹಳ್ಳಿ ಟಿ. ನಾಗೇಶ್ ಯುವ ಬ್ರಿಗೇಡ್

ನಲ್ಲೂರಹಳ್ಳಿ ಟಿ. ನಾಗೇಶ್ ಯುವ ಬ್ರಿಗೇಡ್ ಕಾಂಗ್ರೆಸ್ ಪಕ್ಷದ ಸಿದ್ಧಾಂತವೆ ನಮ್ಮ ಸಿದ್ಧಾಂತ..

17/07/2025

ಆಷಾಢ ಮಾಸದ ಕೃಷ್ಣ ಪಕ್ಷದ ರೇವತಿ ನಕ್ಷತ್ರದಂದು ಶ್ರೀಮನ್ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರವರು ಚಾಮುಂಡಿ ಬೆಟ್ಟದಲ್ಲಿ ನಾಡ ತಾಯಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ಉತ್ಸವ ಮೂರ್ತಿಯನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿದ ಶುಭ ಸಂದರ್ಭವನ್ನು ವರ್ಧಂತಿಯೆಂದು ಆಚರಿಸುತ್ತೇವೆ.

ಕರುನಾಡಿನ ಕುಲದೇವಿ ಚಾಮುಂಡಮ್ಮನ ಕೃಪೆ ನಾಡಿನ ಸಮಸ್ತ ಜೀವರಾಶಿಗಳ ಮೇಲಿರಲಿ. ನಾಡಿನ ಜನತೆಗೆ ಸುಖ, ಶಾಂತಿ, ಉತ್ತಮ ಆರೋಗ್ಯ ಮತ್ತು ಸರ್ವ ಕಾರ್ಯಗಳಲ್ಲಿ ಯಶಸ್ಸು ಲಭಿಸಲಿ ಎಂದು ಈ ದಿನ ತಾಯಿಯಲ್ಲಿ ಪ್ರಾರ್ಥಿಸುತ್ತೇನೆ.
ಸರ್ವರಿಗೂ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಹಾರ್ದಿಕ ಶುಭಾಶಯಗಳು.

17/07/2025

Address

Nallura Halli White Field
Bangalore
560066

Website

Alerts

Be the first to know and let us send you an email when ನಲ್ಲೂರಹಳ್ಳಿ ಟಿ. ನಾಗೇಶ್ ಯುವ ಬ್ರಿಗೇಡ್ posts news and promotions. Your email address will not be used for any other purpose, and you can unsubscribe at any time.

Share