BBMPNEWS9

BBMPNEWS9 NEWS & ENTERTAMANT

ಬೆಂಗಳೂರಿನ ವಿಕ್ಟೊರಿಯ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ!
06/08/2025

ಬೆಂಗಳೂರಿನ ವಿಕ್ಟೊರಿಯ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ!

ಬೆಂಗಳೂರು : ಇಂದು ವಿಕ್ಟೊರಿಯ ಆಸ್ಪತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಢೀರ್ ಭೇಟಿ ನೀಡಿದ್ದು, ರೋಗಿಗಳ ಆರೋಗ್ಯ ವಿಚಾರಣೆ ನಡೆಸಿ...

ಜಾಮೀನು ರದ್ದುಗೊಳಿಸದಿರಲು ದರ್ಶನ್​, ಪವಿತ್ರಾ ಸುಪ್ರೀಂಗೆ ನೀಡಿದ ಲಿಖಿತ ಕಾರಣಗಳೇನು? ರದ್ದು ಮಾಡಲು ಸರ್ಕಾರ ಕೊಟ್ಟ ಕಾರಣಗಳೇನು?
06/08/2025

ಜಾಮೀನು ರದ್ದುಗೊಳಿಸದಿರಲು ದರ್ಶನ್​, ಪವಿತ್ರಾ ಸುಪ್ರೀಂಗೆ ನೀಡಿದ ಲಿಖಿತ ಕಾರಣಗಳೇನು? ರದ್ದು ಮಾಡಲು ಸರ್ಕಾರ ಕೊಟ್ಟ ಕಾರಣಗಳೇನು?

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ (Darshan) ಮತ್ತು ಪವಿತ್ರಾ ಗೌಡ ಅವರುಗಳ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ಸುಪ್....

ನಾಳೆಯಿಂದ  ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ; ಈ ಬಾರಿ ಕಿತ್ತೂರು ರಾಣಿ ಚೆನ್ನಮ್ಮ, ರಾಯಣ್ಣನ ಶೋ!
06/08/2025

ನಾಳೆಯಿಂದ ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ; ಈ ಬಾರಿ ಕಿತ್ತೂರು ರಾಣಿ ಚೆನ್ನಮ್ಮ, ರಾಯಣ್ಣನ ಶೋ!

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಲಾಲ್‌ಬಾಗ್‌ನಲ್ಲಿ ಈ ಬಾರಿ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಕ್ರಾ.....

06/08/2025

ಉತ್ತರಾಖಂಡ ರಾಜ್ಯದ ಉತ್ತರಕಾಶಿಯ ದಾರೇಲಿ ಎನ್ನುವ ಒಂದು ಹಳ್ಳಿಯ ಅರ್ಧಭಾಗ ಪ್ರವಾಹಕ್ಕೆ ಇಂದು ಕೊಚ್ಚಿಕೊಂಡು ಹೋಯಿತು..

ಗಣೇಶ ಹಬ್ಬಕ್ಕೆ ಬಿಬಿಎಂಪಿ ಅಲರ್ಟ್​: ಪಿಓಪಿ ಗಣಪ ಸಂಪೂರ್ಣ ಬ್ಯಾನ್, ಈ ನಿಯಮ ಪಾಲಿಸಲೇಬೇಕು!
06/08/2025

ಗಣೇಶ ಹಬ್ಬಕ್ಕೆ ಬಿಬಿಎಂಪಿ ಅಲರ್ಟ್​: ಪಿಓಪಿ ಗಣಪ ಸಂಪೂರ್ಣ ಬ್ಯಾನ್, ಈ ನಿಯಮ ಪಾಲಿಸಲೇಬೇಕು!

ಬೆಂಗಳೂರು: ಗೌರಿ-ಗಣೇಶ ಹಬ್ಬದ ದಿನಗಳು ಹತ್ತಿರವಾಗ್ತಿದ್ದಂತೆ ಬಿಬಿಎಂಪಿ ಕೂಡ ಅಲರ್ಟ್ ಆಗಿದೆ. ಕೆಲವು ಸೂಚನೆ ಹಾಗೂ ನಿಯಮಗಳ ಕುರಿತು ಬ....

ಭೂ ಉಪಯೋಗ ಬದಲಾವಣೆಗೂ ಶುಲ್ಕ: ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ
05/08/2025

ಭೂ ಉಪಯೋಗ ಬದಲಾವಣೆಗೂ ಶುಲ್ಕ: ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ

ಬೆಂಗಳೂರು: ರಾಜ್ಯದ ಎಲ್ಲಾ ಸ್ಥಳೀಯ ಯೋಜನಾ ಪ್ರಾಧಿಕಾರಗಳಲ್ಲಿ ಭೂ ಉಪಯೋಗ ಬದಲಾವಣೆಗೆ ಶುಲ್ಕವನ್ನು ನಿಗದಿಪಡಿಸಲು ನಗರಾಭಿವೃದ್ಧಿ ಇ.....

ಹಬ್ಬಕ್ಕೆ ಚಿನ್ನ ಕೊಳ್ಳುವವರಿಗೆ ಬಿಗ್‌ಶಾಕ್‌’: ಬರೋಬ್ಬರಿ 1 ಲಕ್ಷ ರೂ ದಾಟಿದ ಚಿನ್ನದ ಬೆಲೆ!
05/08/2025

ಹಬ್ಬಕ್ಕೆ ಚಿನ್ನ ಕೊಳ್ಳುವವರಿಗೆ ಬಿಗ್‌ಶಾಕ್‌’: ಬರೋಬ್ಬರಿ 1 ಲಕ್ಷ ರೂ ದಾಟಿದ ಚಿನ್ನದ ಬೆಲೆ!

ನವದೆಹಲಿ: ಡಾಲರ್ ಮೌಲ್ಯ ಕುಸಿತ, ಖಜಾನೆ ಇಳುವರಿ ಇಳಿಕೆ, ಅಮೆರಿಕದ ಉದ್ಯೋಗಗಳ ನಿರೀಕ್ಷೆಗಿಂತ ದುರ್ಬಲ ದತ್ತಾಂಶ ಮತ್ತು ಡೊನಾಲ್ಡ್ ಟ್ರ....

ಗಣಪ ಖ್ಯಾತಿಯ ನಟ ಸಂತೋಷ್ ಬಾಲರಾಜ್ ನಿಧನ..ಇಂದು ಬೆಳಗ್ಗೆ 9.45 ಸುಮಾರಿಗೆ ನಿಧನ..ಜಾಂಡೀಸ್ನಿಂದ ಬಳಲುತ್ತಿದ್ದ ಸಂತೋಷ್ ಐಸಿಯುನಲ್ಲಿದ್ದರು..ನೆನ...
05/08/2025

ಗಣಪ ಖ್ಯಾತಿಯ ನಟ ಸಂತೋಷ್ ಬಾಲರಾಜ್ ನಿಧನ..
ಇಂದು ಬೆಳಗ್ಗೆ 9.45 ಸುಮಾರಿಗೆ ನಿಧನ..
ಜಾಂಡೀಸ್ನಿಂದ ಬಳಲುತ್ತಿದ್ದ ಸಂತೋಷ್ ಐಸಿಯುನಲ್ಲಿದ್ದರು..
ನೆನ್ನೆ ಆರೋಗ್ಯದಲ್ಲಿ ಕೊಂಚ ಮಟ್ಟಿಗಿನ ಚೇತರಿಕೆ ಕಂಡಿತ್ತು.. ಆದ್ರೆ ಇಂದು ಸಾವನ್ನಪ್ಪಿದ್ದಾರೆ..
ಹಿರಿಯ ನಿರ್ಮಾಪಕ‌ ಆನೆಕಲ್ ಬಾಲ್ ರಾಜ್ ಪುತ್ರ ಸಂತೋಷ ಬಾಲರಾಜ್
ಕುಮಾರಸ್ವಾಮಿ ಲೇಔಟ್ನ ಸಾಗರ್ ಅಫೋಲೋ ಆಸ್ಪತ್ರೆಗೆ ದಾಖಲು
ಕರಿಯ-2 ಕೆಂಪ, ಗಣಪ, ಬರ್ಕ್ಲಿ, ಸತ್ಯ ಸಿನಿಮಾಗಳಲ್ಲಿ ನಾಯಕನಾಗಿದ್ದ ಸಂತೋಷ್
ಜಾಂಡೀಸ್ ಮೈಗೆಲ್ಲ ಹರಡಿ ಗಂಭೀರ ಸ್ಥಿತಿ ತಲುಪಿದ್ದ ನಟ
35 ವಯಸ್ಸಿನ ನಟ ಸಂತೋಷ್ ಬಾಲರಾಜ್
ಅಮ್ಮನ ಜೊತೆಗಿದ್ದ ಸಂತೋಷ್ ಬಾಲ್ ರಾಜ್
ಅಪ್ಪ ಅನೇಕಲ್ ಬಾಲರಾಜ್ ದರ್ಶನ್ಗೆ ಕರಿಯ ಸಿನಿಮಾ ಮಾಡಿದ್ರು
ಜಾಂಡೀಸ್ನಿಂದಾಗಿ ನಾಲ್ಕೈದು ದಿನಗಳಿಂದ ಕೋಮಾಗೆ ಜಾರಿದ್ದ ಸಂತೋಷ್

05/08/2025

ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಮೆಟ್ರೋ ಒಳಗೆ ಜನವೋ ಜನ... ನಿಲ್ಲೋದಕ್ಕು ಕಷ್ಟ ಪಡ್ತಿರುವ ಜನ!

05/08/2025

ಅನರ್ದಿಷ್ಟಾವಧಿ ಮುಷ್ಕರ ಹಿನ್ನಲೆ ಮೆಜಿಸ್ಟಿಕ್​ನಲ್ಲಿ KSRTC ಬಸ್ಗಳೇ ಇಲ್ಲ..!

ನಾಯಿ ಕಡಿತದ ಸಂಖ್ಯೆ ಶತಕ ದಾಟಲೆಂದು ಕಾಯುತ್ತಿದ್ದೀರಾ? ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ತರಾಟೆ
05/08/2025

ನಾಯಿ ಕಡಿತದ ಸಂಖ್ಯೆ ಶತಕ ದಾಟಲೆಂದು ಕಾಯುತ್ತಿದ್ದೀರಾ? ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ತರಾಟೆ

ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಲ್ಲೇಶ್ ಪಾಳ್ಯ ನಿವಾಸಿಗಳು 40-50 ಜನರಿಗೆ ಬೀದಿ ನಾಯಿ ಕಚ್ಚಿದೆ ಎಂದು ದೂರ.....

ಗಣಪ, ಕರಿಯ 2 ಖ್ಯಾತಿಯ ನಟ ಸಂತೋಷ್ ಬಾಲರಾಜ್ ನಿಧನ!
05/08/2025

ಗಣಪ, ಕರಿಯ 2 ಖ್ಯಾತಿಯ ನಟ ಸಂತೋಷ್ ಬಾಲರಾಜ್ ನಿಧನ!

ಅನಾರೋಗ್ಯದಿಂದ ಬಳಲುತ್ತಿದ್ದ ಕೆಂಪ, ಗಣಪ ಹಾಗೂ ಕರಿಯ 2 ಖ್ಯಾತಿಯ ನಟ ಸಂತೋಷ್ ಬಾಲರಾಜ್ ಇಂದು ಬೆಳಗ್ಗೆ 9.45ರ ಸುಮಾರಿಗೆ ಚಿಕಿತ್ಸೆ ಫಲಿಸ.....

Address

Kottigepalya Main Road, 1st Block, Sajjepalya, Naagarabhaavi
Bangalore
560072

Alerts

Be the first to know and let us send you an email when BBMPNEWS9 posts news and promotions. Your email address will not be used for any other purpose, and you can unsubscribe at any time.

Contact The Business

Send a message to BBMPNEWS9:

Share