Mathru TV ಮಾತೃ ಟಿವಿ

Mathru TV ಮಾತೃ ಟಿವಿ mathru tv

24/09/2024

ರಾಜಕಾಲುವೆ ಹಾಗೂ ನಕಾಶೆ ರಸ್ತೆ ಮುಚ್ಚಿ ಮನೆ ಹಾಗೂ ಅಡಿಕೆ ತೋಟ ಕಟ್ಟಿದ ಖತರ್ನಾಕ್ ವ್ಯಕ್ತಿ

24/09/2024

ಗಾಂಜಾ ಸೇರಿ ಮೂವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿ

24/09/2024

ನಮ್ಮ ನ್ಯಾಯಬೆಲೆ ಅಂಗಡಿಯ ಮುದ್ದು ಕುಮಾರಯ್ಯ ಅಕ್ಕಿನೇ ಇಲ್ಲ ಅಂತಾರೆ

24/09/2024

ಮಾಯಸಂದ್ರ ಗ್ರಾ.ಪಂ.ಗೆ ನೂತನ ಅಧ್ಯಕ್ಷರಾಗಿ ಶ್ರೀನಿವಾಸ್ (ಕಾಳಿ)ಅವಿರೋಧ ಆಯ್ಕೆ

23/09/2024

ತಾಲೂಕಿನ ಇಂಗಳಗಿ ಗ್ರಾಮದ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಗಲಕೋಟ, ಶಿಶು ಅಭಿವೃದ್ಧಿ ಯೋಜನೆ ಹುನಗುಂದ 2024 ರ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು

14/09/2024

https://youtu.be/LQbPquZ2gYw
ತುಂಬಾಡಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ನಟರಾಜು.ಟಿ ಅವಿರೋಧ ಆಯ್ಕೆ..

03/09/2024

ಸರ್ಕಾರದ 4ನೇ ಅಂಗವಾಗಿ ಮಾಧ್ಯಮ ಹಾಗೂ ಪತ್ರಿಕಾ ರಂಗ ಕೆಲಸ ಮಾಡುತ್ತಿದೆ

03/09/2024

ಕೋವಿಡ್ ವೇಳೆ ಹಣ ದುರುಪಯೋಗವಾಗಿರೋದು ಜಗಜ್ಜಾಹೀರಾಗಿದೆ

03/09/2024

https://youtu.be/ZKiU_CBWcOA
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತುರುವೇಕೆರೆ ಶಾಖೆ

01/09/2024

https://youtu.be/lhtlsZQrWOs
5ಕೋಟಿ ರೂ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದ ಸಚಿವ ಕೆ.ಹೆಚ್ ಮುನಿಯಪ್ಪ.

01/09/2024

ಗ್ರಾಪಂಯ ಚೆಲ್ಲಾಟಕ್ಕೆ ೧೦ವರ್ಷದಿಂದ ರೈತರ ನಡುವೆ ಮುಗಿಯದ ಸಂಘರ್ಷ

01/09/2024

https://youtu.be/XqKMm2YE0Kk
ತುರುವೇಕೆರೆ :ಪಟ್ಟಣ ಬೆಸ್ಕಾಂ ಇಲಾಖೆಯಲ್ಲಿ 18 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಅರಮನೆ ನಗರಿ ಮೈಸೂರಿಗೆ ವರ್ಗಾವಣೆ ಗೊಂಡ ಸಹಾಯಕ ಅಭಿಯಂತರ ಗಿರೀಶ್ ಕುಮಾರ್ ರವರಿಗೆ ಬೀಳ್ಕೊಡುಗೆ ಸಮಾರಂಭವನ್ನು ದಬ್ಬೆಘಟ್ಟ ರಸ್ತೆಯಲ್ಲಿರುವ ಬೆಸ್ಕಾಂ ಕಚೇರಿಯಲ್ಲಿ ಏರ್ಪಡಿಸಲಾಗಿತ್ತು

Address

6th Cross Heggnhalli
Bangalore
562091

Alerts

Be the first to know and let us send you an email when Mathru TV ಮಾತೃ ಟಿವಿ posts news and promotions. Your email address will not be used for any other purpose, and you can unsubscribe at any time.

Contact The Business

Send a message to Mathru TV ಮಾತೃ ಟಿವಿ:

Share