ಸಾಹಿತ್ಯಭಾರತೀ/ Sahityabharatee

ಸಾಹಿತ್ಯಭಾರತೀ/ Sahityabharatee ರಾಷ್ಟ್ರಿಯ/ಸಾಂಸ್ಕೃತಿಕ/ಸದಭಿರುಚಿಯ ಸಾಹಿತ್ಯದ ಪ್ರಚಾರ ಹಾಗೂ ಪ್ರಸಾರಕ್ಕಾಗಿ ಸಾಹಿತ್ಯಭಾರತಿ.

ಯೋ ಧ್ರುವಾಣಿ ಪರಿತ್ಯಜ್ಯ ಅಧ್ರುವಾಣಿ ನಿಷೇವತೇ|ಧ್ರುವಾಣಿ ತಸ್ಯ ನಶ್ಯಂತಿ ಅಧ್ರುವಂ ನಷ್ಟಮೇವ ಚ||"ಯಾರು ನಿಶ್ಚಿತವಾದುದನ್ನು, ಸ್ಥಿರವಾದುದನ್ನು ...
02/08/2025

ಯೋ ಧ್ರುವಾಣಿ ಪರಿತ್ಯಜ್ಯ ಅಧ್ರುವಾಣಿ ನಿಷೇವತೇ|
ಧ್ರುವಾಣಿ ತಸ್ಯ ನಶ್ಯಂತಿ ಅಧ್ರುವಂ ನಷ್ಟಮೇವ ಚ||

"ಯಾರು ನಿಶ್ಚಿತವಾದುದನ್ನು, ಸ್ಥಿರವಾದುದನ್ನು ಬಿಟ್ಟು ಅನಿಶ್ಚಿತವಾದುದರ, ಅಸ್ಥಿರವಾದುದರ ಹಿಂದೆ ಹೋಗುತ್ತಾನೋ, ಅವನಿಗೆ ನಿಶ್ಚಿತವಾದದ್ದೂ ಕೈಬಿಡುತ್ತದೆ. ಅನಿಶ್ಚಿತವಾದುದು ಮೊದಲೇ ಕೈಬಿಟ್ಟುಹೋಗಿರುತ್ತದೆ."

ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ವಿಷ್ಣುಶರ್ಮನಿಂದ ಬರೆಯಲ್ಪಟ್ಟ #ಪಂಚತಂತ್ರ ವರ್ತಮಾನಕ್ಕೆ ಕನ್ನಡಿ ಹಿಡಿಯುವ ಬಗೆ ಇದು!

ಒಂದು ಕೃತಿ ಸಾರ್ವತ್ರಿಕವೂ ಸಾರ್ವಕಾಲಿಕವೂ ಆಗುವುದು ಹೀಗೆ. ಪಂಚತಂತ್ರದಲ್ಲಿನ ಒಂದೊಂದು ಕಥೆಯನ್ನು ಒಂದೊಂದು ಶ್ಲೋಕ-ಅರ್ಥವನ್ನು ಓದುವಾಗಲೂ ಅದು ಇಂದಿನ ನಮ್ಮ ಬದುಕಿಗೆ, ಇಂದಿನ ಆಗುಹೋಗುಗಳಿಗೆ ಸ್ಪಂದಿಸುತ್ತದೆ. ವರ್ತಮಾನದ ಸಮಸ್ಯೆ-ಸವಾಲುಗಳಿಗೆ ಪರೋಕ್ಷವಾಗಿ ಪರಿಹಾರವನ್ನೂ ಸೂಚಿಸುತ್ತದೆ. ಈ ಕಾರಣಕ್ಕೆ ನಾವು #ಪಂಚತಂತ್ರ ವನ್ನು ಓದಬೇಕು.

ನಿಮ್ಮ ಪ್ರತಿಗಳನ್ನು ಖರೀದಿಸಲು WhatsApp ಮಾಡಿ: ಸಾಹಿತ್ಯಭಾರತೀ - 074836 81708

ಅವರು ಓದಿದ್ದು ಎಷ್ಟು? ಎಷ್ಟು ಭಾಷೆಗಳನ್ನು ತಿಳಿದಿದ್ದರು? ಯಾರಿಗೆಲ್ಲ ಪಾಠಮಾಡಿದ್ದರು? _ ಈ ಪ್ರಶ್ನೆಗಳಿಗೆ ಉತ್ತರವನ್ನು ದೇವನೇ ಬಲ್ಲ!  ನಮಗಂತ...
02/08/2025

ಅವರು ಓದಿದ್ದು ಎಷ್ಟು? ಎಷ್ಟು ಭಾಷೆಗಳನ್ನು ತಿಳಿದಿದ್ದರು? ಯಾರಿಗೆಲ್ಲ ಪಾಠಮಾಡಿದ್ದರು? _ ಈ ಪ್ರಶ್ನೆಗಳಿಗೆ ಉತ್ತರವನ್ನು ದೇವನೇ ಬಲ್ಲ! ನಮಗಂತೂ ಅವರು ಓದಿದ್ದು ಹಾಗಿರಲಿ, ಬರೆದಿದ್ದರಲ್ಲಿ ಹತ್ತಿಪ್ಪತ್ತು ಭಾಗ ಓದಿ ಅರ್ಥಮಾಡಿಕೊಳ್ಳಲು ಒಂದು ಜೀವನ ಸಾಲದು!

ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಶಕ್ತಿವಿಶಿಷ್ಟಾದ್ವೈತ, ಜೈನ, ಬೌದ್ಧ, ಕ್ರೈಸ್ತ... ಒಂದೇ ಎರಡೇ! ಹತ್ತಾರು ಮತಗಳ ಮೂಲ ಲಕ್ಷಣಗಳನ್ನು ಕುರಿತು ಆಯಾ ಮತಗಳ ವಿದ್ವಾಂಸರು-ಪಂಡಿತರಿಗೇ ಪಾಠಮಾಡುವಂಥ ವಿದ್ವತ್ತು ಅವರದಾಗಿತ್ತು. ಬೌದ್ಧ ಭಿಕ್ಕುಗಳಿಗೆ ಟಿಬೆಟಿಯನ್ ಭಾಷೆಯಲ್ಲಿಯೇ ಬೌದ್ಧಗ್ರಂಥಗಳನ್ನು, ಅದರ ಮೂಲತತ್ತ್ವಗಳನ್ನು ಪಾಠಮಾಡುತ್ತಿದ್ದರು. ಅವರಲ್ಲಿ ಪಾಠ ಹೇಳಿಸಿಕೊಳ್ಳುವುದಕ್ಕಾಗಿಯೇ ದೇಶವಿದೇಶಗಳಿಂದ ಭಿಕ್ಕುಗಳು ಸಂಪರ್ಕಿಸುತ್ತಿದ್ದರು.

ಹತ್ತುಹಲವು ಭಾಷೆಗಳು, ಹತ್ತುಹಲವು ಶಾಸ್ತ್ರಗಳು, ಹತ್ತುಹಲವು ವಿಷಯಕ್ಷೇತ್ರಗಳು... ಪ್ರತಿಯೊಂದರಲ್ಲೂ ಆಳವಾದ ಅಧ್ಯಯನ, ಅಧ್ಯಾಪನ, ಬರವಣಿಗೆ... ಹಾಗೆ ಅವರು ಬರೆದದ್ದು ಕನ್ನಡ, ಇಂಗ್ಲಿಷ್, ಸಂಸ್ಕೃತ, ಪಾಲಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಇನ್ನೂರಕ್ಕೂ ಹೆಚ್ಚು ಕೃತಿಗಳನ್ನು!!

ಅವರೇ, ಪ್ರೊ. ಸಾಲಿಗ್ರಾಮ ಕೃಷ್ಣ ರಾಮಚಂದ್ರರಾಯರು! ಇದು (2025) ಅವರ ಜನ್ಮಶತಮಾನೋತ್ಸವ ವರ್ಷ.

#ವಿದ್ಯಾಲಂಕಾರ _ ಆ ಹಿರಿಯ ವಿದ್ವಾಂಸರ ವ್ಯಕ್ತಿತ್ವವೈಶಿಷ್ಟ್ಯವನ್ನೂ ಅವರ ಕೊಡುಗೆಯನ್ನೂ ಸಂಕ್ಷಿಪ್ತವಾಗಿ ಪರಿಚಯಿಸುವ ಸಂಸ್ಮರಣಗ್ರಂಥ.

ರೂ.550.00 ಬೆಲೆಯ ಈ ಗ್ರಂಥವನ್ನು ಖರೀದಿಸಲು WhatsApp ಮಾಡಿ: 074836 81708

ಪ್ರೊ|| ಸಾ. ಕೃ. ರಾಮಚಂದ್ರರಾಯರನ್ನು ಕುರಿತ ಇಲ್ಲಿನ ಲೇಖನಗಳನ್ನು ಓದುವುದೇ ಒಂದು ಭಾಗ್ಯವಿಶೇಷ.

ನಮ್ಮ ಸಂಸ್ಕೃತಿ-ಪರಂಪರೆಯನ್ನು ಸಂಕ್ಷಿಪ್ತವಾಗಿಯೂ ಸರಳವಾಗಿಯೂ ತಿಳಿಸುವ  #ಸನಾತನ_ಧರ್ಮ ಪುಸ್ತಕವನ್ನು ಖರೀದಿಸಲು WhatsApp  ಮಾಡಿ: ಸಾಹಿತ್ಯಭಾರ...
01/08/2025

ನಮ್ಮ ಸಂಸ್ಕೃತಿ-ಪರಂಪರೆಯನ್ನು ಸಂಕ್ಷಿಪ್ತವಾಗಿಯೂ ಸರಳವಾಗಿಯೂ ತಿಳಿಸುವ

#ಸನಾತನ_ಧರ್ಮ

ಪುಸ್ತಕವನ್ನು ಖರೀದಿಸಲು WhatsApp ಮಾಡಿ: ಸಾಹಿತ್ಯಭಾರತೀ - 074836 81708

ನ ವಿಶ್ವಸೇತ್ಪೂರ್ವವಿರೋಧಿತಸ್ಯಶತ್ರೋಶ್ಚ ಮಿತ್ರತ್ವಮುಪಾಗತಸ್ಯ|"ಮೊದಲು ಶತ್ರುವಾಗಿದ್ದು, ಈಗ ಮಿತ್ರನಾಗಿದ್ದರೂ, ಅವನನ್ನು ನಂಬಬಾರದು."ಜಾತಮಾತ್ರ...
01/08/2025

ನ ವಿಶ್ವಸೇತ್ಪೂರ್ವವಿರೋಧಿತಸ್ಯ
ಶತ್ರೋಶ್ಚ ಮಿತ್ರತ್ವಮುಪಾಗತಸ್ಯ|

"ಮೊದಲು ಶತ್ರುವಾಗಿದ್ದು, ಈಗ ಮಿತ್ರನಾಗಿದ್ದರೂ, ಅವನನ್ನು ನಂಬಬಾರದು."

ಜಾತಮಾತ್ರಂ ನ ಯಃ ಶತ್ರುಂ ವ್ಯಾಧಿಂಚ ಪ್ರಶಮಂ ನಯೇತ್|
ಅತಿಪುಷ್ಟಾಂಗಯುಕ್ತೋsಪಿ ಸ ಪಶ್ಚಾತ್ತೇನ ಹನ್ಯತೇ||

"ಮೊಳಕೆಯಲ್ಲೇ ರೋಗವನ್ನೂ ಶತ್ರುವನ್ನೂ ನಿವಾರಿಸಬೇಕು. ಹಾಗೆ ಮಾಡದಿದ್ದಲ್ಲಿ ಎಂತಹ ದೇಹದಾರ್ಢ್ಯವಿದ್ದವನನ್ನೂ ಅವುಗಳು ಹಣಿಯುತ್ತಾವೆ."

ಎರಡು ಸಾವಿರ ವರ್ಷಗಳಿಗೂ ಹಿಂದೆ ರಚಿಸಲ್ಪಟ್ಟ ಪಂಚತಂತ್ರ ಸಾರುವ ಶಾಶ್ವತ ನೀತಿ ಇದು!

ಈ ಕಾರಣದಿಂದಾಗಿಯೇ #ಪಂಚತಂತ್ರ ಇಂದಿಗೂ ಪ್ರಸ್ತುತವಾಗಿದೆ; ಅಧ್ಯಯನಾರ್ಹವಾಗಿದೆ.
**************************************

#ಪಂಚತಂತ್ರ ಕೃತಿಯನ್ನು ಖರೀದಿಸಲು WhatsApp ಮಾಡಿ: ಸಾಹಿತ್ಯಭಾರತೀ - 074836 81708

01/08/2025

ಮೂಲಶ್ಲೋಕಸಹಿತ ಸಮಗ್ರ ಪಂಚತಂತ್ರ
ಮೊದಲಬಾರಿಗೆ ಸರಳಗನ್ನಡದಲ್ಲಿ!

ಆನಂದಮಯ ಬದುಕಿಗೆ ಸರಳಸೂತ್ರಗಳನ್ನು,
ಸಾರ್ವಕಾಲಿಕ ಜೀವನನೀತಿಯನ್ನು ಸಾರುವ #ಪಂಚತಂತ್ರ ಕೃತಿಯನ್ನು ಖರೀದಿಸಲು WhatsApp ಮಾಡಿ: ಸಾಹಿತ್ಯಭಾರತೀ - 074836 81708

ಪ್ರೊ|| ಎಸ್. ಕೆ. ರಾಮಚಂದ್ರರಾಯರ ಸಂಸ್ಮರಣಗ್ರಂಥ  #ವಿದ್ಯಾಲಂಕಾರರಾಮಚಂದ್ರರಾಯರ ಜನ್ಮಶತಾಬ್ದದ ಸಂದರ್ಭದಲ್ಲಿ ಪ್ರಕಟವಾಗಿರುವ, ರಾಯರ ಜೀವನ ಮತ್ತ...
27/07/2025

ಪ್ರೊ|| ಎಸ್. ಕೆ. ರಾಮಚಂದ್ರರಾಯರ ಸಂಸ್ಮರಣಗ್ರಂಥ #ವಿದ್ಯಾಲಂಕಾರ

ರಾಮಚಂದ್ರರಾಯರ ಜನ್ಮಶತಾಬ್ದದ ಸಂದರ್ಭದಲ್ಲಿ ಪ್ರಕಟವಾಗಿರುವ, ರಾಯರ ಜೀವನ ಮತ್ತು ಅಪೂರ್ವ ಸಾಧನೆಗಳನ್ನು ವಿವರವಾಗಿ ಪರಿಚಯಿಸುವ ವಿಶಿಷ್ಟ ಕೃತಿ.
ಇಪ್ಪತ್ತಕ್ಕೂ ಹೆಚ್ಚು ವಿದ್ವಾಂಸರ ಲೇಖನಗಳು, ವಿಶೇಷ ಸಂದರ್ಶನಗಳನ್ನು ಒಳಗೊಂಡಿದೆ.

ಬೆಲೆ: ರೂ.550.00
ಅಂಚೆ ಮತ್ತು ರವಾನೆ ಉಚಿತ

ನಿಮ್ಮ ಪ್ರತಿಗಳನ್ನು ಖರೀದಿಸಲು WhatsApp ಮಾಡಿ: ಸಾಹಿತ್ಯಭಾರತೀ - 074836 81708

ಮತ್ತೆ ಬಂದಿದೆ ಶ್ರಾವಣ!ಶ್ರಾವಣದಲ್ಲಿ ನಡೆಯುವ ಹತ್ತು ಹಲವು ಧಾರ್ಮಿಕ ಕಲಾಪಗಳಲ್ಲಿ ಪ್ರಮುಖವಾದದ್ದು  #ಉಪಾಕರ್ಮ. ಈ ಸಂದರ್ಭದಲ್ಲಿ ಸ್ವಾಧ್ಯಾಯಕ್ಕ...
24/07/2025

ಮತ್ತೆ ಬಂದಿದೆ ಶ್ರಾವಣ!

ಶ್ರಾವಣದಲ್ಲಿ ನಡೆಯುವ ಹತ್ತು ಹಲವು ಧಾರ್ಮಿಕ ಕಲಾಪಗಳಲ್ಲಿ ಪ್ರಮುಖವಾದದ್ದು #ಉಪಾಕರ್ಮ.

ಈ ಸಂದರ್ಭದಲ್ಲಿ ಸ್ವಾಧ್ಯಾಯಕ್ಕೂ ಅಧ್ಯಾಪನಕ್ಕೂ ಉಡುಗೊರೆಗೂ ಒದಗಿಬರಬಹುದಾದ, ಸಂಧ್ಯಾವಂದನೆಯ ಮಹತ್ತ್ವವನ್ನೂ ಕ್ರಮವನ್ನೂ ವಿಧಿ-ವಿಧಾನಗಳನ್ನೂ ಸಾಧಾರವಾಗಿ ವಿವರಿಸುವ, ಕೃತಿ #ಸಂಧ್ಯಾದರ್ಶನ.

ನಿಮ್ಮ ಪ್ರತಿಗಳನ್ನು ಖರೀದಿಸಲು WhatsApp ಮಾಡಿ: ಸಾಹಿತ್ಯಭಾರತೀ - 074836 81708

ಜುಲೈ 23, ಚಂದ್ರಶೇಖರ ಆಜಾದರ ಜನ್ಮದಿನ. ತನ್ನ ಬಲಿದಾನದ ಮೂಲಕ ಸ್ವಾತಂತ್ರ್ಯದ ಮೌಲ್ಯವನ್ನು ಹೆಚ್ಚಿಸಿದ ಮಹಾನ್ ಕ್ರಾಂತಿಕಾರಿ. 'ನಾನು ಸ್ವತಂತ್ರ;...
23/07/2025

ಜುಲೈ 23, ಚಂದ್ರಶೇಖರ ಆಜಾದರ ಜನ್ಮದಿನ.

ತನ್ನ ಬಲಿದಾನದ ಮೂಲಕ ಸ್ವಾತಂತ್ರ್ಯದ ಮೌಲ್ಯವನ್ನು ಹೆಚ್ಚಿಸಿದ ಮಹಾನ್ ಕ್ರಾಂತಿಕಾರಿ.

'ನಾನು ಸ್ವತಂತ್ರ; ಉಸಿರಿರುವವರೆಗೂ ಸ್ವತಂತ್ರನಾಗಿಯೇ ಉಳಿಯುತ್ತೇನೆ' ಎಂದು ಬ್ರಿಟಿಷರಿಗೆ ಸವಾಲುಹಾಕಿ, ಅದರಂತೆ ಬದುಕಿದ, ಕೊನೆಗೆ ಹಾಗೇಯೇ ಆತ್ಮಾರ್ಪಣೆ ಮಾಡಿದ ಸಾಹಸಿ.

ಚಂದ್ರಶೇಖರ ಆಜಾದರ ಜೀವನಕಥನ #ಅಜೇಯ ಕೃತಿಯ ಓದು ಸ್ವಾಭಿಮಾನದ ಮಹತ್ತ್ವವನ್ನು ಪರಿಚಯಿಸುತ್ತದೆ. ನಮ್ಮೊಳಗಿನ ಸತ್ತ್ವವನ್ನೂ ಶಕ್ತಿಯನ್ನೂ ವೃದ್ಧಿಸುತ್ತದೆ.

#ಅಜೇಯ ಕೃತಿಯನ್ನು ಖರೀದಿಸಲು WhatsApp ಮಾಡಿ: ಸಾಹಿತ್ಯಭಾರತೀ - 074836 81708

ಬೆಲೆ: ರೂ.450.00
(ಅಂಚೆ ಮತ್ತು ರವಾನೆ ಉಚಿತ)

ಸನಾತನಧರ್ಮವನ್ನು ಕುರಿತು ದ್ವೇಷವನ್ನು ಹರಡುವವರಿಗೆ, ಟೀಕೆಯನ್ನು ಮಾಡುವವರಿಗೆ ಇಂದು ಕೊರತೆಯಿಲ್ಲ. ದಿನವೂ ಅಂಥ ಟೀಕೆಗಳನ್ನು ದ್ವೇಷದ ಮಾತುಗಳನ್ನ...
17/07/2025

ಸನಾತನಧರ್ಮವನ್ನು ಕುರಿತು ದ್ವೇಷವನ್ನು ಹರಡುವವರಿಗೆ, ಟೀಕೆಯನ್ನು ಮಾಡುವವರಿಗೆ ಇಂದು ಕೊರತೆಯಿಲ್ಲ. ದಿನವೂ ಅಂಥ ಟೀಕೆಗಳನ್ನು ದ್ವೇಷದ ಮಾತುಗಳನ್ನು ಕೇಳುವಾಗ, 'ನಿಜವಾಗಿ ಸನಾತನಧರ್ಮ ಎಂದರೆ ಯಾವುದು? ಅದರ ಮೂಲ ಲಕ್ಷಣಗಳೇನು? ಅದರ ಕುರಿತು ಇಂದು ಓದಿಕೊಂಡವರು, ಬುದ್ಧಿಜೀವಿಗಳೆನ್ನಿಸಿಕೊಂಡವರು ಹೀಗೆ ದ್ವೇಷ ಸಾಧಿಸಲು ಕಾರಣ ಏನು?' ಎಂಬ ಪ್ರಶ್ನೆಗಳು ಮೂಡುವುದು ಸಹಜ. ಅಂಥ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತದೆ, #ಸನಾತನ_ಧರ್ಮ ಕೃತಿ.

ಅವರೆಲ್ಲರ ದ್ವೇಷ ಎಷ್ಟು ಅರ್ಥಹೀನವಾದದ್ದು ಮತ್ತು ಆಧಾರರಹಿತವಾದದ್ದು ಎಂಬುದು #ಸನಾತನಧರ್ಮ ವನ್ನು ಕುರಿತು ನಾವೇ ಓದಿ ತಿಳಿದುಕೊಂಡಾಗ ಸ್ಪಷ್ಟವಾಗುತ್ತದೆ.

#ಸನಾತನ_ಧರ್ಮ ಪುಸ್ತಕವನ್ನು ಖರೀದಿಸಲು WhatsApp ಮಾಡಿ: ಸಾಹಿತ್ಯಭಾರತೀ - 074836 81708

ನೀವೂ ಓದಿ... ನಿಮ್ಮ ಪರಿಚಿತರು - ಆಪ್ತರಿಗೂ ಓದಿಸಿ...!

Address

Bangalore

Opening Hours

Monday 10am - 8pm
Tuesday 10am - 8pm
Wednesday 10am - 8pm
Thursday 10am - 8pm
Friday 10am - 8pm
Saturday 10am - 8pm

Telephone

+917483681708

Website

Alerts

Be the first to know and let us send you an email when ಸಾಹಿತ್ಯಭಾರತೀ/ Sahityabharatee posts news and promotions. Your email address will not be used for any other purpose, and you can unsubscribe at any time.

Contact The Business

Send a message to ಸಾಹಿತ್ಯಭಾರತೀ/ Sahityabharatee:

Share