ಸಾಹಿತ್ಯಭಾರತೀ/ Sahityabharatee

ಸಾಹಿತ್ಯಭಾರತೀ/ Sahityabharatee ರಾಷ್ಟ್ರಿಯ/ಸಾಂಸ್ಕೃತಿಕ/ಸದಭಿರುಚಿಯ ಸಾಹಿತ್ಯದ ಪ್ರಚಾರ ಹಾಗೂ ಪ್ರಸಾರಕ್ಕಾಗಿ ಸಾಹಿತ್ಯಭಾರತಿ.

ಸಾರ್ವಕಾಲಿಕ ಜೀವನನೀತಿಯನ್ನು ಸಾರುವ  #ಪಂಚತಂತ್ರ ಹಾಗೂ  #ಹಿತೋಪದೇಶ ಕೃತಿಗಳನ್ನು ಮನೆಬಾಗಿಲಲ್ಲಿ ಸ್ವೀಕರಿಸಿ! ಎರಡೂ ಪುಸ್ತಕಗಳನ್ನು ಒಟ್ಟಿಗೇ ಖ...
09/07/2025

ಸಾರ್ವಕಾಲಿಕ ಜೀವನನೀತಿಯನ್ನು ಸಾರುವ
#ಪಂಚತಂತ್ರ ಹಾಗೂ #ಹಿತೋಪದೇಶ
ಕೃತಿಗಳನ್ನು ಮನೆಬಾಗಿಲಲ್ಲಿ ಸ್ವೀಕರಿಸಿ!

ಎರಡೂ ಪುಸ್ತಕಗಳನ್ನು ಒಟ್ಟಿಗೇ ಖರೀದಿಸಿ,
ರಿಯಾಯಿತಿ ಪಡೆಯಿರಿ!
ಅಂಚೆ ಮತ್ತು ರವಾನೆಯೂ ಉಚಿತ!

ನಿಮ್ಮ ಪ್ರತಿಗಳನ್ನು ಖರೀದಿಸಲು WhatsApp ಮಾಡಿ: ಸಾಹಿತ್ಯಭಾರತೀ - 074836 81708

ಶ್ರೀಮದ್ಭಾಗವತವನ್ನು ಓದುಗರಿಗೆ ಆಪ್ತವಾಗಿಸುವ, ಸ್ಪಷ್ಟವಾಗಿಸುವ ಹೊಸತೊಂದು ಪ್ರಯತ್ನ - ಭಾಗವತಪ್ರವಚನಗಳ ಸಂಕಲನ - ತತ್ತ್ವಭಾಗವತಮ್. ಸರಳ ಭಾಷೆ, ...
05/07/2025

ಶ್ರೀಮದ್ಭಾಗವತವನ್ನು ಓದುಗರಿಗೆ ಆಪ್ತವಾಗಿಸುವ, ಸ್ಪಷ್ಟವಾಗಿಸುವ ಹೊಸತೊಂದು ಪ್ರಯತ್ನ - ಭಾಗವತಪ್ರವಚನಗಳ ಸಂಕಲನ - ತತ್ತ್ವಭಾಗವತಮ್.

ಸರಳ ಭಾಷೆ, ಸುಂದರ ನಿರೂಪಣೆ, ಉದಾಹರಣೆಗಳ ಸಹಿತ ವಿವರಣೆ, ಕಥೆಗಳ ಮೂಲಕ ಭಾಗವತಸಂದೇಶದ ವಿಸ್ತರಣೆ - ಇಲ್ಲಿಯ ವೈಶಿಷ್ಟ್ಯ.

೧. ಪಿಬತ ಭಾಗವತಮ್
೨. ಕಲಿ ಸಂತರಣ
೩. ನಲ ದಮಯಂತಿ
೪. ಅವತಾರಕಥಾ
ಈ ನಾಲ್ಕು ಸಂಪುಟಗಳಲ್ಲಿರುವ #ತತ್ತ್ವಭಾಗವತಮ್ ಶ್ರೀಮದ್ಭಾಗವತದ ಸಾರ-ವಿಸ್ತಾರವನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಮಾಡಿದೆ.

ಈ ನಾಲ್ಕು ಸಂಪುಟಗಳ ಬೆಲೆ ರೂ.800.00

ನಿಮ್ಮ ಪ್ರತಿಗಳನ್ನು ಖರೀದಿಸಲು WhatsApp ಮಾಡಿ: ಸಾಹಿತ್ಯಭಾರತೀ - 074836 81708

ಮಾಹಿತಿಗಾಗಿ, ಮನೋರಂಜನೆಗಾಗಿ, ಮನೋವಿಕಾಸಕ್ಕಾಗಿ, ಅಷ್ಟೇಕೆ, ಸಮಗ್ರ ವ್ಯಕ್ತಿತ್ವವಿಕಾಸಕ್ಕಾಗಿ ಪ್ರತಿಯೊಬ್ಬರೂ ಓದಬೇಕಾದ ಕೃತಿಗಳಿವು.ನಿಮ್ಮ ಪ್ರತ...
02/07/2025

ಮಾಹಿತಿಗಾಗಿ, ಮನೋರಂಜನೆಗಾಗಿ, ಮನೋವಿಕಾಸಕ್ಕಾಗಿ, ಅಷ್ಟೇಕೆ, ಸಮಗ್ರ ವ್ಯಕ್ತಿತ್ವವಿಕಾಸಕ್ಕಾಗಿ ಪ್ರತಿಯೊಬ್ಬರೂ ಓದಬೇಕಾದ ಕೃತಿಗಳಿವು.

ನಿಮ್ಮ ಪ್ರತಿಗಳನ್ನು ಖರೀದಿಸಲು, ರಿಯಾಯಿತಿ ಇತ್ಯಾದಿ ವಿವರಗಳಿಗಾಗಿ WhatsApp ಮಾಡಿ: ಸಾಹಿತ್ಯಭಾರತೀ - 074836 81708

ಶಾಲೆಗಳೆಲ್ಲ ಪ್ರಾರಂಭವಾಗಿವೆ.ಹೊಸ ಉತ್ಸಾಹದಲ್ಲಿ ವಿದ್ಯಾರ್ಥಿಗಳು ಶಾಲೆಯ ಅಂಗಳದಲ್ಲಿ ಕಾಲಿಡುತ್ತಿದ್ದಾರೆ. ಹೊಸತನ್ನು  ಹೊಸತನದೊಂದಿಗೆ ಹೊಸ ಹೊಸದ...
19/06/2025

ಶಾಲೆಗಳೆಲ್ಲ ಪ್ರಾರಂಭವಾಗಿವೆ.
ಹೊಸ ಉತ್ಸಾಹದಲ್ಲಿ ವಿದ್ಯಾರ್ಥಿಗಳು ಶಾಲೆಯ ಅಂಗಳದಲ್ಲಿ ಕಾಲಿಡುತ್ತಿದ್ದಾರೆ. ಹೊಸತನ್ನು ಹೊಸತನದೊಂದಿಗೆ ಹೊಸ ಹೊಸದಾದ ರೀತಿಯಲ್ಲಿ ಕಲಿಯುವ ಕುತೂಹಲ ಅವರಲ್ಲಿ ತುಂಬಿ ತುಳುಕುತ್ತಿದೆ.

ಇಂಥ ಸಂದರ್ಭದಲ್ಲಿ,
ಕಲಿಸುವ ಹಲವು ಸಾಧ್ಯತೆಗಳನ್ನು ತೆರೆದಿಡುವ,
ಶಿಕ್ಷಕರ ಕೌಶಲವನ್ನು ಹೆಚ್ಚಿಸುವ,
ಕಥೆಗಳ ಮೂಲಕವೇ ವಿದ್ಯಾರ್ಥಿಗಳಲ್ಲಿ ಮೌಲ್ಯವನ್ನೂ ಯೋಚನಾಶಕ್ತಿಯನ್ನೂ ಜೀವನನೀತಿಯನ್ನೂ ತುಂಬಬಲ್ಲ ಹೊಸಹೊಸ ಸಾಧ್ಯತೆಗಳನ್ನು ಪರಿಚಯಿಸುವ #ಪಂಚತಂತ್ರ ಹಾಗೂ #ಹಿತೋಪದೇಶ ಕೃತಿಗಳು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿವೆ.

ಶಾಲೆಗಳು, ಶೈಕ್ಷಣಿಕ ಸಂಸ್ಥೆಗಳು, ಶಿಕ್ಷಕರು ಈ ರಿಯಾಯಿತಿಯ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

ಮೌಲ್ಯಶಿಕ್ಷಣದಲ್ಲಿ ಆಸಕ್ತಿ ಇರುವ ಸಹೃದಯರು ತಮ್ಮ ಸಂಪರ್ಕದಲ್ಲಿರುವ ಶಾಲೆಗಳಿಗೆ, ಶಿಕ್ಷಕರಿಗೆ ಕೊಡುಗೆಯಾಗಿ ನೀಡಲೂ ಅವಕಾಶಗಳು ಇದ್ದೇ ಇವೆ.

ಹೆಚ್ಚಿನ ವಿವರಗಳಿಗಾಗಿ WhatsApp ಮಾಡಿ: ಸಾಹಿತ್ಯಭಾರತೀ - 074836 81708

ಸಂಸ್ಕೃತದ ಒಂಬತ್ತು ಪ್ರಸಿದ್ಧ ನಾಟಕಗಳನ್ನು ಸರಳವೂ ಸುಂದರವೂ ಆದ ಕನ್ನಡದಲ್ಲಿ, ಕಥಾರೂಪದಲ್ಲಿ ನೀಡಿದ್ದಾರೆ, ಮೋಟಗಾನಹಳ್ಳಿ ಸುಬ್ರಹ್ಮಣ್ಯ ಶಾಸ್ತ್...
11/06/2025

ಸಂಸ್ಕೃತದ ಒಂಬತ್ತು ಪ್ರಸಿದ್ಧ ನಾಟಕಗಳನ್ನು ಸರಳವೂ ಸುಂದರವೂ ಆದ ಕನ್ನಡದಲ್ಲಿ, ಕಥಾರೂಪದಲ್ಲಿ ನೀಡಿದ್ದಾರೆ, ಮೋಟಗಾನಹಳ್ಳಿ ಸುಬ್ರಹ್ಮಣ್ಯ ಶಾಸ್ತ್ರಿಗಳು. ಅವರ ನಿರೂಪಣೆಯ ಸೊಗಸನ್ನು ಓದಿಯೇ ಆಸ್ವಾದಿಸಬೇಕು.

ಕಾಳಿದಾಸ, ಭಾಸ, ಭವಭೂತಿ, ಶೂದ್ರಕ ಮೊದಲಾದ ಪ್ರಸಿದ್ಧರ ಜನಪ್ರಿಯ ನಾಟಕಗಳನ್ನು ನಾವು ಈ ಕೃತಿಯಲ್ಲಿ ಕಥೆಯ ರೂಪದಲ್ಲಿ ಓದಬಹುದು.

ರೂ.320.00 ಮುಖಬೆಲೆಯ #ಸಂಸ್ಕೃತ_ನಾಟಕ_ಕಥೆಗಳು ಕೃತಿಯನ್ನು ಖರೀದಿಸಲು WhatsApp ಮಾಡಿ: ಸಾಹಿತ್ಯಭಾರತೀ - 074836 81708

10/06/2025

"ಹಿಂದೂ ದೇವಾಲಯಗಳು"
ಇಸ್ಲಾಮೀ ವಿಧ್ವಂಸದ ಇತಿಹಾಸ

ಇಂಗ್ಲಿಷ್ ಮೂಲ:
ಸೀತಾರಾಮ ಗೋಯಲ್
ಕನ್ನಡಕ್ಕೆ:
ಮಂಜುನಾಥ ಅಜ್ಜಂಪುರ

ನಾವು ಓದಲೇಬೇಕಾದ ಮಹತ್ತ್ವದ ಕೃತಿ. ಪರಕೀಯ ಮತವೊಂದು ಈ ದೇಶದ ಧರ್ಮ-ಸಂಸ್ಕೃತಿಯ ಮೇಲೆ ನಡೆಸಿದ ನಿರಂತರ ದಾಳಿ, ಅನಾಚಾರಗಳ ವಿವರವನ್ನು ದಾಖಲೆಗಳ ಸಹಿತ ನೀಡುತ್ತದೆ, ಈ ಕೃತಿ. ಅಲ್ಲದೆ, ಆ ಎಲ್ಲ ಮತಾಂಧ ದಾಂಧಲೆಗಳನ್ನು ಮುಚ್ಚಿಟ್ಟ ಭಾರತದ ಸ್ವಯಂಘೋಷಿತ ಇತಿಹಾಸಕಾರರ ಅಪ್ರಾಮಾಣಿಕತೆಯನ್ನೂ ಬಯಲುಗೊಳಿಸುತ್ತದೆ.

ರೂ.600.00 ಮುಖಬೆಲೆಯ ಈ ಕೃತಿಯನ್ನು ಖರೀದಿಸಲು WhatsApp ಮಾಡಿ: ಸಾಹಿತ್ಯಭಾರತೀ - 074836 81708

ಕನ್ನಡದಲ್ಲಿರುವ ಅಪರೂಪದ ಸಮಗ್ರ ಗದ್ಯಮಹಾಭಾರತ. ಇದಕ್ಕೆ ಸಮನಾದ ಇನ್ನೊಂದು ಗದ್ಯಮಹಾಭಾರತ ಕೃತಿ ಕನ್ನಡದಲ್ಲಿ ಇಲ್ಲ - ಎಂದರೆ ಅತಿಶಯೋಕ್ತಿಯಲ್ಲ. ನ...
06/06/2025

ಕನ್ನಡದಲ್ಲಿರುವ ಅಪರೂಪದ ಸಮಗ್ರ ಗದ್ಯಮಹಾಭಾರತ.

ಇದಕ್ಕೆ ಸಮನಾದ ಇನ್ನೊಂದು ಗದ್ಯಮಹಾಭಾರತ ಕೃತಿ ಕನ್ನಡದಲ್ಲಿ ಇಲ್ಲ - ಎಂದರೆ ಅತಿಶಯೋಕ್ತಿಯಲ್ಲ.

ನಿಮ್ಮ ಪ್ರತಿಯನ್ನು ಖರೀದಿಸಲು WhatsApp ಮಾಡಿ: 074836 81708

ಕುರಿಮಂದೆಯಲ್ಲಿ ಸೇರಿಹೋದ ಸಿಂಹದ ಮರಿಯ ಕಥೆ ಗೊತ್ತಲ್ಲ! ತಾನು ಯಾರು? ತನ್ನ ಸಾಮರ್ಥ್ಯ ಏನು? ಸ್ವಭಾವ ಏನು? - ಇದಾವುದರ ಪರಿವೆಯೂ ಇಲ್ಲದೆ ಕುರಿಮರ...
28/05/2025

ಕುರಿಮಂದೆಯಲ್ಲಿ ಸೇರಿಹೋದ ಸಿಂಹದ ಮರಿಯ ಕಥೆ ಗೊತ್ತಲ್ಲ!

ತಾನು ಯಾರು? ತನ್ನ ಸಾಮರ್ಥ್ಯ ಏನು? ಸ್ವಭಾವ ಏನು? - ಇದಾವುದರ ಪರಿವೆಯೂ ಇಲ್ಲದೆ ಕುರಿಮರಿಗಳೊಂದಿಗೆ ಅವುಗಳಂತೆಯೇ ಉಳಿದ ಆ ಸಿಂಹದ ಮರಿಯಂತಾಗಿದ್ದಾರೆ, ಇಂದಿನ ಹಿಂದೂ ತರುಣ-ತರುಣಿಯರು. ಸೆಕ್ಯೂಲರಿಸಂ ಎಂಬ ಮಾಯಾಜಾಲ ಶಿಕ್ಷಣ-ಸಾಹಿತ್ಯ-ಮಾಧ್ಯಮ-ಸಿನೆಮಾ ಸೇರಿದಂತೆ ವಿವಿಧರೂಪಗಳಲ್ಲಿ ಅವರನ್ನು ಆವರಿಸಿಕೊಂಡು, ಕುರಿಗಳನ್ನಾಗಿ ಮಾಡಿ, ಅಂತಿಮವಾಗಿ ಮತಾಂಧ ತೋಳಗಳ ಕೈಗೆ ಒಪ್ಪಿಸುತ್ತಿದೆ. ಅದರ ಪರಿಣಾಮವೇ ಲವ್ ಜಿಹಾದ್ ಸೇರಿದಂತೆ ವಿವಿಧ ಸಮಸ್ಯೆಗಳು!

ಇದಕ್ಕೆ ಪರಿಹಾರ ಏನು?

ನಮ್ಮ ತರುಣ-ತರುಣಿಯರಿಗೆ ನಮ್ಮ ಪರಂಪರೆ, ಧರ್ಮ, ಇತಿಹಾಸಗಳನ್ನು ಕುರಿತು ಪ್ರಾಥಮಿಕ ಮಾಹಿತಿಯನ್ನಾದರೂ ತಿಳಿಸಬೇಕು. ಸನಾತನಧರ್ಮದ ಮೂಲ ಲಕ್ಷಣಗಳನ್ನು, ನಂಬಿಕೆಗಳನ್ನು, ಜೀವನದೃಷ್ಟಿಯನ್ನು ಅವರು ಅರ್ಥಮಾಡಿಕೊಳ್ಳುವಂತಾಗಬೇಕು.

ಈ ಹಿನ್ನೆಲೆಯಲ್ಲಿ ರೂಪಗೊಂಡ ಕೃತಿ: #ಸನಾತನ_ಧರ್ಮ. ಪ್ರತಿಯೊಬ್ಬ ಭಾರತೀಯನೂ ಓದಲೇಬೇಕಾದ, ಮನೆಮಂದಿಗೆ ಆಪ್ತರಿಗೆ ಓದಿಸಲೇಬೇಕಾದ ಪ್ರಾಥಮಿಕ ಪುಸ್ತಕ ಇದು.

ನಿಮ್ಮ ಪ್ರತಿಗಳನ್ನು ಖರೀದಿಸಲು, ಪರಿಚಿತರಿಗೆ ಆಪ್ತರಿಗೆ ಉಡುಗೊರೆಯಾಗಿ ಕೊಡಲು, WhatsApp ಮಾಡಿ: ಸಾಹಿತ್ಯಭಾರತೀ - 074836 81708

Address

Bangalore

Opening Hours

Monday 10am - 8pm
Tuesday 10am - 8pm
Wednesday 10am - 8pm
Thursday 10am - 8pm
Friday 10am - 8pm
Saturday 10am - 8pm

Telephone

+917483681708

Website

Alerts

Be the first to know and let us send you an email when ಸಾಹಿತ್ಯಭಾರತೀ/ Sahityabharatee posts news and promotions. Your email address will not be used for any other purpose, and you can unsubscribe at any time.

Contact The Business

Send a message to ಸಾಹಿತ್ಯಭಾರತೀ/ Sahityabharatee:

Share