Udupi Today

Udupi Today News updates

ಉಡುಪಿ ಜಿಲ್ಲೆಯಲ್ಲಿ ಇದೀಗ ಮಳೆ ಆರಂಭಗೊಂಡಿದ್ದು ಬಿಸಿಲು ಕಣ್ಣಾ ಮುಚ್ಚಾಲೆ ಆಟವಾಡುತ್ತಿದೆ. ಹಿಂದೆಂದೂ ಕಂಡಿರಿಯದ ರೀತಿಯಯಲ್ಲಿ ಉಡುಪಿಯಲ್ಲಿ ಕುಡ...
12/06/2023

ಉಡುಪಿ ಜಿಲ್ಲೆಯಲ್ಲಿ ಇದೀಗ ಮಳೆ ಆರಂಭಗೊಂಡಿದ್ದು ಬಿಸಿಲು ಕಣ್ಣಾ ಮುಚ್ಚಾಲೆ ಆಟವಾಡುತ್ತಿದೆ. ಹಿಂದೆಂದೂ ಕಂಡಿರಿಯದ ರೀತಿಯಯಲ್ಲಿ ಉಡುಪಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಈ ಬಾರಿ ಉಡುಪಿ ನಗರ ಪ್ರದೇಶ ಸೇರಿದಂತೆ ಹಲವು ಪ್ರದೇಶದಲ್ಲಿ ತಲೆದೋರಿತ್ತು. ಇದೀಗ ಮಳೆ ಬಂದ ಕಾರಣ ಜನರು ನಿಟ್ಟುಸಿರು ಬಿಡುವಂತಾಗಿದೆ. ಈ ಬಾರಿಯ ಸಮಸ್ಯೆ ಗಮನಿಸಿದರೆ ಉಡುಪಿಯ ಜನತೆ "ಮಳೆ ನೀರಿನ ಕೊಯ್ಲಿನ" ಕುರಿತು ಆಸಕ್ತಿ ವಹಿಸುವುದು ಮುಖ್ಯ ಎನಿಸುತ್ತದೆ. ನಿಮ್ಮ ಅಭಿಪ್ರಾಯವೇನು?

ಚಿತ್ರ: ಸಮುದ್ರ ಬದಿಯಲ್ಲಿ ಗಾಳಿಯ ರಭಸದ ಮುಂದೆ ಕೊಡೆ ನಿಯಂತ್ರಿಸುತ್ತಿರುವ ವ್ಯಕ್ತಿ.

💥🔥ಉಡುಪಿ ಶಾಸಕ ಯಶ್ಫಾಲ್ ಸುವರ್ಣ ಅವರ ಮುಂದಿರುವ ಸವಾಲುಗಳು!
26/05/2023

💥🔥

ಉಡುಪಿ ಶಾಸಕ ಯಶ್ಫಾಲ್ ಸುವರ್ಣ ಅವರ ಮುಂದಿರುವ ಸವಾಲುಗಳು!

Udupi news

ಉಡುಪಿ ಶಾಸಕ ಯಶ್ಫಾಲ್ ಸುವರ್ಣ ಅವರ ಮುಂದಿರುವ ಸವಾಲುಗಳು!http://www.udupitoday.in/2023/05/blog-post_26.htmlUdupi Today - Exclusiv...
26/05/2023

ಉಡುಪಿ ಶಾಸಕ ಯಶ್ಫಾಲ್ ಸುವರ್ಣ ಅವರ ಮುಂದಿರುವ ಸವಾಲುಗಳು!

http://www.udupitoday.in/2023/05/blog-post_26.html

Udupi Today - Exclusive Updates of Udupi District

Udupi news

💥🔥ಚುನಾವಣೆಯ ಹೊತ್ತಲ್ಲೆ ಮಂಗಳೂರಿನಲ್ಲಿ ಸದ್ದು ಮಾಡಿದ ಅನೈತಿಕ ಪೊಲೀಸ್'ಗಿರಿhttp://www.udupitoday.in/2023/05/blog-post.htmlಕರಾವಳಿ ಕರ...
02/05/2023

💥🔥

ಚುನಾವಣೆಯ ಹೊತ್ತಲ್ಲೆ ಮಂಗಳೂರಿನಲ್ಲಿ ಸದ್ದು ಮಾಡಿದ ಅನೈತಿಕ ಪೊಲೀಸ್'ಗಿರಿ

http://www.udupitoday.in/2023/05/blog-post.html

ಕರಾವಳಿ ಕರ್ನಾಟಕದ exclusive ಸುದ್ದಿಗಳು udupi Today ಯಲ್ಲಿ ಲಭ್ಯ

Udupi news

ಮೊಗವೀರರೇ ನಿರ್ಮಿಸಿದ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದೊಳಗೆ ಮೀನು ಹಿಡಿದೆನೆಂಬ ಕಾರಣಕ್ಕೆ ರಾಹುಲ್ ಗಾಂಧಿ ಖುದ್ದು ಪ್ರವೇಶ ನಿರಾಕರಿಸಿದ್ದು ಅಪಾ...
28/04/2023

ಮೊಗವೀರರೇ ನಿರ್ಮಿಸಿದ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದೊಳಗೆ ಮೀನು ಹಿಡಿದೆನೆಂಬ ಕಾರಣಕ್ಕೆ ರಾಹುಲ್ ಗಾಂಧಿ ಖುದ್ದು ಪ್ರವೇಶ ನಿರಾಕರಿಸಿದ್ದು ಅಪಾಯಕಾರಿ ನಡೆ‌ - ಪತ್ರಕರ್ತ ನವೀನ್ ಸೂರಿಂಜೆ

Udupi news

ಹೂಡೆ: ದೋಣಿ ಮಗುಚಿ ಮರುವಾಯಿ ತೆಗೆಯಲು ಹೋದ ನಾಲ್ವರು ಯುವಕರು ನೀರುಪಾಲು👉🏿 ಮೂವರು ಯುವಕರ ಮೃತದೇಹ ಪತ್ತೆ, ಒರ್ವನ ಮೃತದೇಹ ಪತ್ತೆಗಾಗಿ ಮುಂದುವರಿ...
23/04/2023

ಹೂಡೆ: ದೋಣಿ ಮಗುಚಿ ಮರುವಾಯಿ ತೆಗೆಯಲು ಹೋದ ನಾಲ್ವರು ಯುವಕರು ನೀರುಪಾಲು

👉🏿 ಮೂವರು ಯುವಕರ ಮೃತದೇಹ ಪತ್ತೆ, ಒರ್ವನ ಮೃತದೇಹ ಪತ್ತೆಗಾಗಿ ಮುಂದುವರಿದ ಶೋಧ

Udupi news

🔥⚡💥ಊರು | ದೂರು | ಚುನಾವಣೆಉಡುಪಿ ವಿಧಾನ ಸಭಾ ಕ್ಷೇತ್ರ: ಕೆಮ್ಮಣ್ಣು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ಯೆ - ಪರಿಹಾರ ನೀಡುವ ...
20/04/2023

🔥⚡💥

ಊರು | ದೂರು | ಚುನಾವಣೆ

ಉಡುಪಿ ವಿಧಾನ ಸಭಾ ಕ್ಷೇತ್ರ: ಕೆಮ್ಮಣ್ಣು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ಯೆ - ಪರಿಹಾರ ನೀಡುವ ಪಕ್ಷ ಯಾವುದು?

ಸಮಸ್ಯೆಗೆ ಅಭ್ಯರ್ಥಿಗಳ ಬಳಿ ಏನೀದೆ ಮಾರ್ಗೋಪಾಯ!

Udupi news

⚡💥ರಾಜ್ಯದಲ್ಲಿ ಕಾಂಗ್ರೆಸ್, ಕರಾವಳಿಯಲ್ಲಿ ಬಿಜೆಪಿ ಎನ್ನುವ ಸ್ಥಿತಿ ಇತ್ತು, ಆದರೆ ಈಗ.....!👉🏿 *ಅನಾಯಸವಾಗಿ ಗೆಲ್ಲುವ ಪ್ರದೇಶಗಳಲ್ಲಿ ಸ್ವತಃ ಖೆ...
18/04/2023

⚡💥

ರಾಜ್ಯದಲ್ಲಿ ಕಾಂಗ್ರೆಸ್, ಕರಾವಳಿಯಲ್ಲಿ ಬಿಜೆಪಿ ಎನ್ನುವ ಸ್ಥಿತಿ ಇತ್ತು, ಆದರೆ ಈಗ.....!

👉🏿 *ಅನಾಯಸವಾಗಿ ಗೆಲ್ಲುವ ಪ್ರದೇಶಗಳಲ್ಲಿ ಸ್ವತಃ ಖೆಡ್ಡಾ ತೋಡಿಕೊಂಡಿದೆ ಬಿಜೆಪಿ!*

Exclusive updates of udupi district

⚡💥ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಆಸ್ತಿ ಎಷ್ಟು ಗೊತ್ತಾ?
18/04/2023

⚡💥
ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಆಸ್ತಿ ಎಷ್ಟು ಗೊತ್ತಾ?

Exclusive updates of udupi district

💥🔥ಅಣ್ಣಾ ಮಲೈ ಬಂದ ಹೆಲಿಕಾಪ್ಟರ್'ನಲ್ಲಿ ನಿಜವಾಗಿಯೂ ಕೋಟಿ ಕೋಟಿ ಹಣ ಇತ್ತಾ ? - ಇಲ್ಲಿದೆ ಪಕ್ಕಾ ಡಿಟೈಲ್ಸ್
17/04/2023

💥🔥
ಅಣ್ಣಾ ಮಲೈ ಬಂದ ಹೆಲಿಕಾಪ್ಟರ್'ನಲ್ಲಿ ನಿಜವಾಗಿಯೂ ಕೋಟಿ ಕೋಟಿ ಹಣ ಇತ್ತಾ ? - ಇಲ್ಲಿದೆ ಪಕ್ಕಾ ಡಿಟೈಲ್ಸ್

Exclusive updates of udupi district

ಉಡುಪಿ ಜಿಲ್ಲೆಯಲ್ಲಿ ಇಂದು 13 ನಾಮಪತ್ರ ಸಲ್ಲಿಕೆ
17/04/2023

ಉಡುಪಿ ಜಿಲ್ಲೆಯಲ್ಲಿ ಇಂದು 13 ನಾಮಪತ್ರ ಸಲ್ಲಿಕೆ

Exclusive updates of udupi district

Address

Bangalore

Website

Alerts

Be the first to know and let us send you an email when Udupi Today posts news and promotions. Your email address will not be used for any other purpose, and you can unsubscribe at any time.

Share