Public Speech Kannada

Public Speech Kannada to reach true news to people

16/10/2025

ಸಾವಿರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಸೈ ಹನಿಸಿಕೊಂಡ ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಅವರಿಗೆ ಈ ಸಲದ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕೆಂದು ರಾಷ್ಟ್ರೀಯ ಮಹಿಳಾ ವೇದಿಕೆಯ ಅಧ್ಯಕ್ಷರಾದ ಜಯಂತಿ ಗೌಡ ಹಾಗೂ ಅಹಿಂದ ಸಂಘಟನೆಯ ಅಧ್ಯಕ್ಷರಾದ ಎಆರ್ ಸ್ವಾಮಿ ಚಂದ್ರು ಸರ್ ತಂಡದವರು ಸರ್ಕಾರವನ್ನು ಆಗ್ರಹಿಸಿದರು..

16/10/2025

ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲೇಬೇಕು ಇಂದು ಆಗ್ರಹಿಸಿದ ರಾಷ್ಟ್ರೀಯ ಮಹಿಳಾ ವೇದಿಕೆಯ ಅಧ್ಯಕ್ಷರಾದ ಜಯಂತಿ ಗೌಡ ಹಾಗೂ ಅಹಿಂದ ರಾಜ್ಯ ಅಧ್ಯಕ್ಷರಾದ AR ಸ್ವಾಮಿ ಅಗ್ರಹ

16/10/2025

ಹಾಸನಂಬ ದೇವಿಯ ದರ್ಶನ ಪಡೆಯಲು ಬಂದ ಸಿಎಂ ಸಿದ್ದರಾಮಯ್ಯ..

15/10/2025

ಕುಟುಂಬ ಸಮೇತರಾಗಿ ಹಾಸನಾಂಬೆ ದೇವಿ ದರ್ಶನ ಪಡೆದ ಡಿಸಿಎಂ ಡಿಕೆ ಶಿವಕುಮಾರ್

15/10/2025

ಹಾಸನಾಂಬ ದೇವಾಲಯದಲ್ಲಿ ರಾತ್ರಿಯಲ್ಲೂ ಜನ ಸಂದಣಿ ಅಧಿಕವಾಗಿದ್ದು, ನಡುರಾತ್ರಿ ದೇವಾಲಯಕ್ಕೆ ತೆರಳಿ ಭಕ್ತಾಧಿಗಳಿಗೆ ಮಾಡಲಾಗಿರುವ ವ್ಯವಸ್ಥೆಗಳ ಬಗ್ಗೆ ನಿಗಾ ವಹಿಸಿದ. ಸಚಿವ ಕೃಷ್ಣ ಬೈರೇಗೌಡ

ನಮ್ಮನ್ನು  ಅಗಲಿದ ಉತ್ತರ ಕರ್ನಾಟಕದ ಹಿರಿಯ ಹಾಸ್ಯ ನಟ  ತಾಳಿಕೋಟೆ.,            ಭಾವಪೂರ್ಣ ಶ್ರದ್ಧಾಂಜಲಿ.
13/10/2025

ನಮ್ಮನ್ನು ಅಗಲಿದ ಉತ್ತರ ಕರ್ನಾಟಕದ ಹಿರಿಯ ಹಾಸ್ಯ ನಟ ತಾಳಿಕೋಟೆ., ಭಾವಪೂರ್ಣ ಶ್ರದ್ಧಾಂಜಲಿ.

09/10/2025

ಇಂದಿನಿಂದ ಹಾಸನಂಬ ಜಾತ್ರಾ ಮಹೋತ್ಸವ ಹಾಸನಾಂಬೆ ದೇವಿ ದರ್ಶನ ಓಪನ್..

08/10/2025

ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಗಳು

08/10/2025

ಬಿಗ್ ಬಾಸ್ ಮನೆ ಮುಂದೆ ಕನ್ನಡ ಪರ ಸಂಘಟನೆಗಳ ಹೋರಾಟಗಾರರು

07/10/2025

ಶ್ರೀ ಚಾಮುಂಡೇಶ್ವರಿ ತಾಯಿ ರಥ ಎಳಿದ ನಮ್ಮ ಮಹಾರಾಜರು..

07/10/2025

ನೊಂದ ಜೀವಕ್ಕೆ ಆಸರೆಯಾದ ರಾಷ್ಟ್ರೀಯ ಮಹಿಳಾ ವೇದಿಕೆಯ ಅಧ್ಯಕ್ಷರಾದ ಜಯಂತಿ ಗೌಡ ಹಾಗೂ ಆ ಹಿಂದ ಸಂಘಟನೆಯ ಅಧ್ಯಕ್ಷರಾದ ಎಆರ್ ಸ್ವಾಮಿ ಸಮಾಜ ಸೇವಕರಾದ ಮಂಜಣ್ಣ ಹಾಗೂ ಮಾಧ್ಯಮ ಮಿತ್ರರಾದ ಚಂದ್ರು ಸರ್..

Address

#23 15th Main 14th Cross, Kurubarahalli Bengluru
Bangalore
560086

Telephone

+919886776192

Website

Alerts

Be the first to know and let us send you an email when Public Speech Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Public Speech Kannada:

Share

Category