ಯುವ ಸಮಾಜಸೇವಾ ಸಮಿತಿ - Yuva Samajaseva Samithi

  • Home
  • India
  • Bangalore
  • ಯುವ ಸಮಾಜಸೇವಾ ಸಮಿತಿ - Yuva Samajaseva Samithi

ಯುವ ಸಮಾಜಸೇವಾ ಸಮಿತಿ - Yuva Samajaseva Samithi ಸಮಾಜದ ಉಳಿವಿಗಾಗಿ ಬದಲಾವಣೆಯ ಜಾಗೃತಿ ಸೇವೆಗಳು

12/02/2025

ಯುವ ಸಮಾಜಸೇವಾ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯರಾದ ಕುಮಾರಿ ಸುಹಾಸಿನಿ ರವರಿಗೆ ಜನುಮ ದಿನದ ಹಾರ್ದಿಕ ಶುಭಾಶಯಗಳು 💐🌱

ಈ ಸಮಾಜಕ್ಕೆ ನಿಮ್ಮಂತಹ ನಿಸ್ವಾರ್ಥ ಸೇವೆ ಮಾಡುವವರ ಅಗತ್ಯ ತುಂಬಾ ಇದೆ.
ನಿಮ್ಮ ಸೇವೆ ಇನ್ನಷ್ಟು ಜನರಿಗೆ ಸ್ಫೂರ್ತಿಯಾಗಲಿ

ನಮ್ಮ ಜೊತೆಗೂಡಿ ಸೇವೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗುವಂತೆ ಮತ್ತು ನಮ್ಮ ತಂಡಕ್ಕೂ ಬಲ ತುಂಬುವ ನಿಮಗೆ ಧನ್ಯವಾದಗಳು.

 #ಸರ್ವರಿಗೂ ದೀಪಾವಳಿ 🪔ಹಬ್ಬದ ಹಾರ್ದಿಕ ಶುಭಾಶಯಗಳು 💐
31/10/2024

#ಸರ್ವರಿಗೂ
ದೀಪಾವಳಿ 🪔ಹಬ್ಬದ ಹಾರ್ದಿಕ ಶುಭಾಶಯಗಳು 💐

ಯುವ ಸಮಾಜಸೇವಾ ಸಮಿತಿ - Yuva Samajaseva Samithi ಸಂಸ್ಥೆಯ ಜಂಟಿ ಕಾರ್ಯದರ್ಶಿ ಆದ ಕುಮಾರಿ ಅನುಷಾ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗ...
23/09/2024

ಯುವ ಸಮಾಜಸೇವಾ ಸಮಿತಿ - Yuva Samajaseva Samithi
ಸಂಸ್ಥೆಯ ಜಂಟಿ ಕಾರ್ಯದರ್ಶಿ ಆದ ಕುಮಾರಿ ಅನುಷಾ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐💐💐

ನಿಮ್ಮ ನಿಸ್ವಾರ್ಥ ಸೇವೆ ಹೀಗೆ ಮುಂದುವರಿಯಲಿ ಅದಕ್ಕೆ ಈ ಪ್ರಕೃತಿ ಮಾತೆ ನಿಮಗೆ ಹೆಚ್ಚು ಶಕ್ತಿಯನ್ನು ನೀಡಲಿ ಎಂದು ಕೋರುತ್ತೇವೆ.🙏🏼

ಸಮಸ್ತ ಜನತೆಗೆ ಗೌರಿ , ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 💐ಯುವ ಸಮಾಜಸೇವಾ ಸಮಿತಿ - Yuva Samajaseva Samithi
06/09/2024

ಸಮಸ್ತ ಜನತೆಗೆ
ಗೌರಿ , ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 💐
ಯುವ ಸಮಾಜಸೇವಾ ಸಮಿತಿ - Yuva Samajaseva Samithi

ಸಮಾಜದಲ್ಲಿ ಸರ್ಕಾರಿ ಕೆಲಸ ಬೇಕು...ಸರ್ಕಾರಿ ಶಾಲೆ ಶಿಕ್ಷಣ ಬೇಡ! ಎಂಬ ಮೈಂಡ್ ಸೆಟ್ ಬದಲಾವಣೆಗಾಗಿ - ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಶಿಕ್ಷಣ ಇನ...
04/09/2024

ಸಮಾಜದಲ್ಲಿ ಸರ್ಕಾರಿ ಕೆಲಸ ಬೇಕು...ಸರ್ಕಾರಿ ಶಾಲೆ ಶಿಕ್ಷಣ ಬೇಡ! ಎಂಬ ಮೈಂಡ್ ಸೆಟ್ ಬದಲಾವಣೆಗಾಗಿ - ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಶಿಕ್ಷಣ ಇನ್ನಷ್ಟು ಸವಲತ್ತು ಹೆಚ್ಚಿಸುವುದಕ್ಕಾಗಿ ಈ "ಸರ್ಕಾರಿ ಕನ್ನಡ ಶಾಲೆ ಉಳಿಸಿ ಅಭಿಯಾನ"ನಮ್ಮ ಯುವ ಸಮಾಜಸೇವಾ ಸಮಿತಿ -ಬೆಂಗಳೂರು. ವತಿಯಿಂದ ಕೈಲಾದಷ್ಟು ವಾರಾಂತ್ಯದಲ್ಲಿ ಕನ್ನಡ ಶಾಲೆಗಳಿಗೆ ಬಣ್ಣ ಚಿತ್ರಾಲಂಕಾರದ ಕೊಡುಗೆ ಮಾಡುತ್ತಾ ಈ ಬಾರಿ ಬಳ್ಳಾರಿ ಜಿಲ್ಲೆಯ ಸಿರುವಾರದ "ಸರ್ಕಾರಿ ಪ್ರೌಢಶಾಲೆ"ಗೆ ಬಣ್ಣ ಹಚ್ಚಿ ಒಂದಷ್ಟು ಚಿತ್ರಕಲೆ ಆದರ್ಶ ವ್ಯಕ್ತಿಗಳ ಚಿತ್ರ ಮತ್ತು ಸ್ಫೂರ್ತಿ ಸಾಲುಗಳು ವಾರ್ಲಿಕಲೆ ಮಾಡಲು ತಂಡ ಸಿದ್ಧತೆ ನಡೆಸಿದೆ. ಸ್ವಯಂ ಸೇವಕರಾಗಿ ಸೇವೆ ಮಾಡಲು ಸರ್ವರಿಗೂ ಸುಸ್ವಾಗತ 🙏

ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಬೆಳಿಬೇಕು ಕಣ್ರಯ್ಯ 🙏

ಶಾಲೆಯ ಗೋಡೆಗಳ ಮೇಲೆ ಚಿತ್ರಗಳು ಮಕ್ಕಳಿಗೆ ದಿನವೂ ಕಾಣಿಸಿದರೆ, ಕಲಿಕೆಯಲ್ಲಿ ಪರಿಣಾಮಕಾರಿಯಾಗ್ಬಹುದು. ಸ್ವಚ್ಛ ಸುಂದರ ಪರಿಸರ ಪ್ರತೀ ಶಾಲೆಯಲ್ಲಿ ಇರುವಂತಾಗಬೇಕು...
ಮತ್ತೆ ಮತ್ತೆ ಒಂದಷ್ಟು ಯುವ ಸಮಾಜಕ್ಕೆ ಈ ಅಭಿಯಾನಗಳು ಮಾದರಿಯಾಗ್ಬೇಕೆನ್ನೋ ಉದ್ದೇಶದಿಂದ ಕಳೆದ ಐದಾರು ವರ್ಷಗಳಿಂದ ಅಭಿಯಾನಗಳು ಸಾಗಿವೆ...

ಎಂದಿನಂತೆ ಪ್ರಾಮಾಣಿಕ ಪಾರದರ್ಶಕ ಸೇವೆ ನಮ್ಮದು 💪💛❤️ ಸರ್ಕಾರಿ ಶಾಲೆ ಮಕ್ಕಳಿಗೆ ಏನೇ ಕೊಡಬಯಸುವುದಾದರೆ ನೇರವಾಗಿ ನೀವೇ ಬಂದು ನೀಡಿ 🙏

#ಯುವಸಮಾಜಸೇವಾಸಮಿತಿ

#ಸರ್ಕಾರಿಕನ್ನಡಶಾಲೆಉಳಿಸಿಅಭಿಯಾನ

ಯುವ ಸಮಾಜಸೇವಾ ಸಮಿತಿ - Yuva Samajaseva Samithi   ಸಂಸ್ಥೆಯ ಕಾರ್ಯದರ್ಶಿ ಶ್ರೀ ದರ್ಶನ್ ಮಡಿವಾಳ.  ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶ...
21/07/2024

ಯುವ ಸಮಾಜಸೇವಾ ಸಮಿತಿ - Yuva Samajaseva Samithi ಸಂಸ್ಥೆಯ ಕಾರ್ಯದರ್ಶಿ ಶ್ರೀ ದರ್ಶನ್ ಮಡಿವಾಳ. ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐💐💐

ಎಲ್ಲರಿಗೂ ನಮಸ್ಕಾರ 🙏ಇವತ್ತು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೋಡೆನಹಳ್ಳಿ ಪ್ರೌಡ ಶಾಲೆಯ 8 ವಿದ್ಯಾರ್ಥಿಗಳಿಗೆ ಹಾಗೂ ಬಾದಗುಟ್ಲಹಳ್ಳಿಯ ...
13/07/2024

ಎಲ್ಲರಿಗೂ ನಮಸ್ಕಾರ 🙏

ಇವತ್ತು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೋಡೆನಹಳ್ಳಿ ಪ್ರೌಡ ಶಾಲೆಯ 8 ವಿದ್ಯಾರ್ಥಿಗಳಿಗೆ ಹಾಗೂ ಬಾದಗುಟ್ಲಹಳ್ಳಿಯ ಕಿರಿಯ ಪ್ರಾಥಮಿಕ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸಕ್ಕೆ ಬೇಕಾಗುವ ಸಾಮಗ್ರಿಗಳನ್ನು ನೀಡಲಾಯಿತು.

8 ವಿದ್ಯಾರ್ಥಿಗಳಿಗೆ ಯುವ ಸಮಾಜಸೇವಾ ಸಮಿತಿ - Yuva Samajaseva Samithi ಮತ್ತು ಇಬ್ಬರಿಗೆ #ಎನ್_ರಾಮರೆಡ್ಡಿ ಸಮಾಜ ಸೇವಕರು ಹಾಗೂ #ಕಲಾರಂಗ_ಟ್ರಸ್ಟ್ ನ ಅಧ್ಯಕ್ಷರಾದ #ಎಲ್_ಜೀವನ್ ರವರ ಸಹಯೋಗದೊಂದಿಗೆ ಕೊಡಲಾಯಿತು.

ಇದು ಕೆಲವರಿಗೆ ಯಾವ ದೊಡ್ಡ ಸಾಧನೆ ಅಥವಾ ಘನಂದಾರಿ ಕೆಲಸ ಅನ್ನಿಸಬಹುದು ,
ಅವರಿಗೆ ಉತ್ತರ ಅವರ ಯೋಗ್ಯತೆಯನ್ನು ಪ್ರಶ್ನಿಸಿಕೊಂಡಾಗ ಸಿಗುತ್ತದೆ.

ಆದರೆ ನಮ್ಮ ತಂಡದ ನಿಲುವು ಮತ್ತೆ ನಡತೆ ಸರಿಯಾಗಿದೆ ಇದು ಒಳ್ಳೆಯ ಬೆಳವಣಿಗೆ ಹಾಗೂ ಉಪಯೋಗಕರ ವಾಗಿದೆ ಅನ್ನುವ ಸಮಾನ ಮನಸ್ಸುಗಳು ನಮ್ಮೊಂದಿಗೆ ಜೊತೆಯಾಗಿ 🙏

ನಮ್ಮ ರಾಜ್ಯದ ಹಲವಾರು ಸರ್ಕಾರಿ ಶಾಲೆಗಳಲ್ಲಿ ಇಂತಹ ಮಕ್ಕಳು ತುಂಬಾನೇ ಇದ್ದಾರೆ ಅವರೆಲ್ಲರಿಗೂ ಆಸರೆಯಾಗಿ ಅವರ ವಿದ್ಯಾಭ್ಯಾಸಕ್ಕೆ ಸಣ್ಣ ಅಳಿಲು ಸೇವೆಯನ್ನು ಮಾಡೋಣ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಪಾಂಡುರಂಗ ಯಾದವ YSS ಅಧ್ಯಕ್ಷರು
9743045874
ಅರ್ಚನ ಎಚ್ ಹೆಮ್ಮಣ್ಣ YSS ಪ್ರಧಾನ ಕಾರ್ಯದರ್ಶಿ
80507 47244

14/07/2024

ಯುವ ಸಮಾಜಸೇವಾ ಸಮಿತಿ - Yuva Samajaseva Samithi    ಸಂಸ್ಥೆಯ ಖಜಾಂಚಿ ಶ್ರೀ ಹರೀಶ್ ಕಾನಾಹೊಸಹಳ್ಳಿ.  ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ...
01/07/2024

ಯುವ ಸಮಾಜಸೇವಾ ಸಮಿತಿ - Yuva Samajaseva Samithi ಸಂಸ್ಥೆಯ ಖಜಾಂಚಿ ಶ್ರೀ ಹರೀಶ್ ಕಾನಾಹೊಸಹಳ್ಳಿ. ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐💐💐

ಯುವ ಸಮಾಜಸೇವಾ ಸಮಿತಿ - Yuva Samajaseva Samithi ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಾಂಡುರಂಗ ಯಾದವ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು...
16/06/2024

ಯುವ ಸಮಾಜಸೇವಾ ಸಮಿತಿ - Yuva Samajaseva Samithi ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಾಂಡುರಂಗ ಯಾದವ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐💐💐

ಸಮಸ್ತ ಜನತೆಗೆ ರಾಮನವಮಿಯ ಶುಭಾಶಯಗಳು 💐
17/04/2024

ಸಮಸ್ತ ಜನತೆಗೆ ರಾಮನವಮಿಯ ಶುಭಾಶಯಗಳು 💐

ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 💐
09/04/2024

ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 💐

ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಯುವ ಸಮಾಜಸೇವಾ ಸಮಿತಿ - Yuva Samajaseva Samithi ವತಿಯಿಂದ ೨೬/೦೧/೨೦೨೪ ರ ಗಣರಾಜ್...
26/01/2024

ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಯುವ ಸಮಾಜಸೇವಾ ಸಮಿತಿ - Yuva Samajaseva Samithi ವತಿಯಿಂದ ೨೬/೦೧/೨೦೨೪ ರ ಗಣರಾಜ್ಯೋತ್ಸವದ ಅಂಗವಾಗಿ
#ರಾಮನಗರ ಜಿಲ್ಲೆಯ #ಚನ್ನಪಟ್ಟಣ ತಾಲೂಕಿನ #ಮಂಗಳವಾರಪೇಟೆ ಯ #ಸರ್ಕಾರಿ_ಮಾದರಿ_ಪ್ರಾಥಮಿಕ_ಶಾಲೆ ಯಲ್ಲಿ ನಾಲ್ಕು ಬಡ ಮಕ್ಕಳನ್ನು ಮತ್ತು ಅದೇ #ಚನ್ನಪಟ್ಟಣ ತಾಲೂಕಿನ #ಅರಳಾಳುಸಂದ್ರ ದ #ಕರ್ನಾಟಕ_ಪಬ್ಲಿಕ್_ಶಾಲೆ ಯಲ್ಲಿ ಇಬ್ಬರು ಬಡ ಮಕ್ಕಳನ್ನು ಹಾಗೂ

#ಕೋಲಾರ ಜಿಲ್ಲೆಯ #ಬಂಗಾರಪೇಟೆ ತಾಲೂಕಿನ #ಬೋಡೆನಹಳ್ಳಿ ಯ #ಸರ್ಕಾರಿ_ಹಿರಿಯ_ಪ್ರಾಥಮಿಕ_ಶಾಲೆ ಯಲ್ಲಿ ಅರು ಬಡ ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ವಿದ್ಯಾಭ್ಯಾಸಕ್ಕೆ ಬೇಕಾಗುವ ಸಾಮಗ್ರಿಗಳನ್ನು ನಮ್ಮ ಸಮಿತಿಯ ಎಲ್ಲಾ ಪದಾಧಿಕಾರಿಗಳ ಸಹಕಾರದೊಂದಿಗೆ ನೀಡಲಾಯಿತು.

ಹಾಗೆ ಇನ್ನು ಮುಂದೆಯೂ ಈ ದತ್ತು ತೆಗೆದುಕೊಂಡ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾಗುವ ಸಾಮಗ್ರಿಗಳನ್ನು ನೀಡುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ಏನು ಕೊರತೆ ಆಗದ ರೀತಿ ನಮ್ಮ ಸಮಿತಿ ನಿಭಾಯಿಸುತ್ತದೆ ಎಂದು ತಿಳಿಸಿದ್ದೇವೆ.

ಇಂತಹ ಸೇವೆಯಲ್ಲಿ ನೀವು ತೊಡಗಿಸಿಕೊಳ್ಳಬೇಕೆಂದರೆ ದಯವಿಟ್ಟು ಸಂಪರ್ಕಿಸಿ:9902354738

ವಂದನೆಗಳೊಂದಿಗೆ,
#ಯುವ_ಸಮಾಜಸೇವಾ_ಸಮಿತಿ

Address

Bangalore
560011

Telephone

+919902354738

Website

Alerts

Be the first to know and let us send you an email when ಯುವ ಸಮಾಜಸೇವಾ ಸಮಿತಿ - Yuva Samajaseva Samithi posts news and promotions. Your email address will not be used for any other purpose, and you can unsubscribe at any time.

Share