NCIBTimes Kannada

NCIBTimes Kannada NCIB Times Media - A platform of Investigative News for CRIME FREE NATION

16/10/2025

ನಟ ದರ್ಶನ್‌ಗೆ ಮತ್ತೆ ಜೈಲಿನಲ್ಲಿ ಅನಾರೋಗ್ಯ! | DOCTORS SUGGEST PHYSIOTHERAPY

ವಿಧಿಯ ಚದುರಂಗದ ಆಟದಲ್ಲಿ ಸಿಲುಕಿದ ದಾಸ
ನಟ ದರ್ಶನ್‌ಗೆ ಜೈಲಿನಲ್ಲಿ ಮತ್ತೆ ಅನಾರೋಗ್ಯ!
ಬೆನ್ನುನೋವಿಗೆ, ಫಿಸಿಯೋಥೆರಪಿ ಸೂಚಿಸಿದ ವೈದ್ಯರು!
ವೈದ್ಯರಿಂದ ದರ್ಶನ್ ಆರೋಗ್ಯ ಪರಿಶೀಲನೆ!

16/10/2025

DK SHIVAKUMAR LAUNCHES NEW SCHEME! || ದೀಪಾವಳಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್!

16/10/2025

BBK12| BIGG BOSS MID-WEEK ELIMINATION | ಬಿಗ್ ಬಾಸ್ ವಾರದ ಮಧ್ಯಭಾಗದ ಎಲಿಮಿನೇಷನ್! ಈ ಬಾರಿ ಯಾರು ಉಳಿಯುತ್ತಾರೆ?

16/10/2025

KARNATAKA’S SHAKTI SCHEME CREATES WORLD RECORD || ಕರ್ನಾಟಕದ ಶಕ್ತಿ ಯೋಜನೆಗೆ ವಿಶ್ವದಾಖಲೆ ಮಾನ್ಯತೆ!

ವಿಶ್ವ ದಾಖಲೆ ಪುಟ ಸೇರಿದ ರಾಜ್ಯದ ‘ಶಕ್ತಿ’
ಸಾಧನೆ ಶ್ಲಾಘಿಸಿದ ಸಿಎಂ ಸಿದ್ದರಾಮಯ್ಯ!
ಲಂಡನ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಶಕ್ತಿ ಯೋಜನೆ

ರಾಜ್ಯ ಕಾಂಗ್ರೆಸ್​ ಸರ್ಕಾರ 2023 ರ ವಿಧಾನಸಭೆ ಚುನಾವಣೆಯಲ್ಲಿ ಶಕ್ತಿ ಯೋಜನೆ ಜಾರಿ ಮಾಡಿದರು. ಕರ್ನಾಟಕ ರಾಜ್ಯದಲ್ಲಿ ನೆಲೆಸಿರುವ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ನೀಡುವ 'ಶಕ್ತಿ' ಯೋಜನೆ ಜಾರಿಗೊಳಿಸಿದ್ದು, ಇದರಿಂದ ಲಕ್ಷಾಂತರ ಮಹಿಳೆಯರು ಪ್ರಯೋಜನ ಪಡೆದುಕೊಂಡಿದ್ದಾರೆ. ಇದೀಗ ಇದೇ ಶಕ್ತಿ ಯೋಜನೆ ವಿಶ್ವದಾಖಲೆ ಸೃಷ್ಟಿಸಿದೆ. ಶಕ್ತಿ ಯೋಜನೆ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ (ಎಲ್‌ಬಿಡಬ್ಲ್ಯೂಆರ್) ನಿರ್ಮಿಸಿದ್ದು, ಅಧಿಕೃತವಾಗಿ ಪ್ರಮಾಣಪತ್ರ ನೀಡಲಾಗಿದೆ.

15/10/2025

MAHASATI GOWDA EXCLUSIVE INTERVIEW – COMING SOON! || ಮಹಾಸತಿ ಗೌಡ ಸಂದರ್ಶನ: ಅತೀ ಶೀಘ್ರದಲ್ಲೇ!

15/10/2025

CO-ACTORS VISIT ACTOR UMESH IN HOSPITAL || ನಟ ಉಮೇಶ್‌ ಆರೋಗ್ಯ ವಿಚಾರಕ್ಕೆ ಬಂದ ಸಹ ನಟರು

15/10/2025

ARUN YOGIRAJ’S ART REACHES BOLLYWOOD || ಮೈಸೂರು ಶಿಲ್ಪಿಯ ಗಣೇಶ ಮೂರ್ತಿ ಮುಂಬೈನ ಆಲಿಯಾ ಮನೆಯಲ್ಲಿ ವಿರಾಜಮಾನ!

ದೊಡ್ಡ ಮಟ್ಟದಲ್ಲಿ ಮನ್ನಣೆ ಗಳಿಸಿದ ಅರುಣ್!
ಆಲಿಯಾಭಟ್‌ ಮನೆಯಲ್ಲಿ ಹೊಯ್ಸಳರ ಗಣೇಶ!
ಅರುಣ್‌ ಯೋಗಿನ ಮುಂಬೈಗೆ ಕರೆಸಿದ ಆಲಿಯಾ!

ಅಯೋಧ್ಯೆಯ ರಾಮ ಮಂದಿರದಲ್ಲಿ ವಿರಾಜಿಸುತ್ತಿರುವ ರಾಮನ ಮೂರ್ತಿ ಕೆತ್ತನೆಯ ನಂತರ ಮೈಸೂರಿನ ಅರುಣ್ ಯೋಗಿರಾಜ್ ಈಗ ಎಲ್ಲಾ ಕಡೆ ಫೇಮಸ್ ಆಗಿದ್ದಾರೆ. ಅವರ ಕಲೆ, ಪ್ರತಿಭೆ ಈಗ ಎಲ್ಲರಿಗೂ ಗೊತ್ತು. ಹೀಗಿರುವಾಗ ಮುಂಬೈನ ಆಲಿಯಾ ಭಟ್ ಮನೆಯಲ್ಲಿ ಮೈಸೂರಿನ ಗಣಪ ಶೀಘ್ರವೇ ವಿರಾಜಿಸಲಿದ್ದಾನೆ.

ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದ ಕೆತ್ತನೆಯಾಗಿರುವಂತಹ ನಾಲ್ಕು ಅಡಿ ಗಣಪ, ಮೂರಡಿ ಪೀಠ ಉಳ್ಳ ವಿಗ್ರಹ ಹೊಯ್ಸಳ ಹಾಗು ಮೈಸೂರು ಶೈಲಿಯಲ್ಲಿ ಕೆತ್ತನೆ ಮಾಡಲಾಗಿದೆ. ಕಳೆದ ಆರು ತಿಂಗಳಿಂದ ನಿರಂತರ ಕೆತ್ತನೆ ಕಾರ್ಯ ನಡೆದಿದ್ದು ಆ.17 ರಂದು ಆಲಿಯಾ ಭಟ್ ಕುಟುಂಬಸ್ಥರಿಂದ ಪೂಜೆ ಕೂಡಾ ನಡೆಯಲಿದೆ.

15/10/2025

WHAT ACTRESS SHRUTI SAID ABOUT KORAGAJJA MOVIE? || ಕೊರಗಜ್ಜ ಸಿನಿಮಾ ಬಗ್ಗೆ ನಟಿ ಶ್ರುತಿ ಹೇಳಿದ್ದೇನು?

15/10/2025

PRODUCER'S WORDS ABOUT THE GREATNESS OF KORAGAJJA MOVIE || ಕೊರಗಜ್ಜನ ಮಹಿಮೆ ಬಗ್ಗೆ ನಿರ್ಮಾಪಕನ ಮಾತು

15/10/2025

PRIYANK KHARGE THREAT CALL REVEALED! || ಆರ್ ಎಸ್ ಎಸ್ ಚಟುವಟಿಕೆ ನಿರ್ಬಂಧ ಪತ್ರ || RSS

15/10/2025

PRODUCER’S SPEECH AT KORAGAJJA MOVIE EVENT || ಕೊರಗಜ್ಜನ ಪೋಸ್ಟರ್ ಲಾಂಚ್‌ನಲ್ಲಿ ನಿರ್ಮಾಪಕ ಮಾತನಾಡಿದರು

15/10/2025

BBK12 || HOUSEMATES STOOD BY KAVYA — BUT DID IT REALLY HELP? ||ಮನೆಮಂದಿ ಕಾವ್ಯ ಪರ ನಿಂತ್ರು ಯೂಸ್ ಆಗಿಲ್ವಾ?

Address

Manipal Center Deckson Road MG Road Bangalore
Bangalore

Alerts

Be the first to know and let us send you an email when NCIBTimes Kannada posts news and promotions. Your email address will not be used for any other purpose, and you can unsubscribe at any time.

Share