NCIBTimes Kannada

NCIBTimes Kannada NCIB Times Media - A platform of Investigative News for CRIME FREE NATION

18/09/2025

SIT REVEALS SHOCKING DETAILS! ಧರ್ಮಸ್ಥಳ ಸೌಜನ್ಯ ಕೇಸ್‌ಗೆ ಬಿಗ್ ಟ್ವಿಸ್ಟ್‌ ಕೊಟ್ಟ ಎಸ್‌ಐಟಿ!

18/09/2025

SBI BANK ROBBERY IN VIJAYAPURA | ಕೆಜಿಗಟ್ಟಲೆ ಚಿನ್ನ, ಕೋಟಿಗಟ್ಟಲೆ ಹಣ ದೋಚಿದ ಖದೀಮರು!

SBI ಬ್ಯಾಂಕ್‌ ದರೋಡೆ ಪ್ರಕರಣ; ಕೆಜಿ ಕೆಜಿ ಚಿನ್ನ, ಕೋಟಿಗಟ್ಟಲೆ ಹಣ ದೋಚಿ ಪರಾರಿಯಾದ ಖದೀಮರು
ಭೀಮಾ ತೀರ ವಿಜಯಪುರದಲ್ಲಿ ನಡೆದ ಬ್ಯಾಂಕ್ ದರೋಡೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ವಿಜಯಪುರದ ಚಡಚಣದ ಎಸ್‌ಬಿಐ ಬ್ಯಾಂಕ್‌ಗೆ ನುಗ್ಗಿದ ದರೋಡೆಕೋರರು ಬ್ಯಾಂಕ್‌ ಸಿಬ್ಬಂದಿಗಳನ್ನೇ ಬೆದರಿಸಿ ಕೆಜಿಗಟ್ಟಲೆ ಚಿನ್ನ, ಕೋಟಿಗಟ್ಟಲೆ ಹಣ ದೋಚಿಕೊಂಡು ಪರಾರಿಯಾಗಿದ್ದಾರೆ. ಪ್ರಕರಣ ಬಹಿರಂಗವಾಗುತ್ತಿದ್ದಂತೆ ಸ್ಥಳೀಯರು, ಪೊಲೀಸರು ಬ್ಯಾಂಕ್‌ನತ್ತ ದೌಡಾಯಿಸಿದ್ದರು. ಅಲ್ಲದೇ ವಿಜಯಪುರ-ಮಹಾರಾಷ್ಟ್ರದ ಗಡಿಯಲ್ಲಿ ಕಾರೊಂದು ಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್ ಕೊಟ್ಟಂತಾಗಿದೆ. ಆರೋಪಿಗಳ ಪತ್ತೆಗಾಗಿ ಖಾಕಿ ನಿರಂತರ ಶೋಧ ನಡೆಸುತ್ತಲೇ ಇದೆ.

18/09/2025

DARSHAN LAWYER’S PETITION DISMISSED | ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್‌ಗೆ ಶಾಕ್

18/09/2025

SHIVANNA RIDES A HOVERBOARD AT HOME | ಮನೆಯಲ್ಲಿ ಹೋವರ್‌ಬೋರ್ಡ್‌ನಲ್ಲಿ ಶಿವಣ್ಣ – ಅಭಿಮಾನಿಗಳಿಗೆ ಖುಷಿ ಡಬಲ್‌!

18/09/2025

STATUE PLAN FOR LEGEND VISHNUVARDHAN | ವಿಷ್ಣುವರ್ಧನ್ ಪುತ್ಥಳಿ ನಿರ್ಮಾಣ ಘೋಷಣೆ!

18/09/2025

ARE JAIL OFFICIALS TARGETING DARSHAN? ರೇಣುಕಾಸ್ವಾಮಿ ಕೇಸ್ ಬಗ್ಗೆ ದರ್ಶನ್ ಲಾಯರ್ ಸ್ಪಷ್ಟನೆ!

ಡೆವಿಲ್​ನ ಟಾರ್ಗೆಟ್ ಮಾಡ್ತಿದ್ದಾರಾ ಜೈಲಾಧಿಕಾರಿಗಳು? ದರ್ಶನ್ ಲಾಯರ್ ಸ್ಪಷ್ಟನೆ
ರೇಣುಕಾಸ್ವಾಮಿ ಕೇಸ್​​ನಲ್ಲಿ ಜೈಲು ಸೇರಿರುವ ದರ್ಶನ್​ ಅಕ್ಷರಶಃ ನರಕ ಕಾಣುತ್ತಿದ್ದಾರೆ. ಕೇಸ್ ಆರಂಭದಿಂದಲೂ ನಟನಾಗಿರುವ ಕಾರಣ, ಸೆಲೆಬ್ರಿಟಿ ಫೇಮ್ ಇರುವ ವ್ಯಕ್ತಿಯಾಗಿ ಸಾಕಷ್ಟು ಗಮನ ಸೆಳೆದಿರುವ ಆರೋಪಿ ಸದ್ಯ ಜೈಲಿನಲ್ಲಿ ಕೂಡಾ ಮೂಲಸೌಲಭ್ಯಗಳಿಗೆ ಪರದಾಡುವಂತಾಗಿದೆ.

18/09/2025

HUGE TWIST IN SAUJANYA CASE || ಸೌಜನ್ಯ ಪ್ರಕರಣಕ್ಕೆ ಮಹಾ ತಿರುವು! ಜಯಂತ್ ಆಕ್ರೋಶ

18/09/2025

BURJ KHALIFA LIGHTS UP WITH MODI IMAGES IN DUBAI!

18/09/2025

OPPOSITION TO DALIT WOMAN INAUGURATING DASARA? || ವೈರಲ್‌ ವಿಡಿಯೋ ವಿವಾದಕ್ಕೆ ಯತ್ನಾಳ್‌ ಖಡಕ್‌ ಸ್ಪಷ್ಟನೆ!

18/09/2025

PLUMBER’S JOB ISN’T EASY – SEE THIS! ಪ್ಲಮ್ಬರ್ ಕೆಲಸ ಎಷ್ಟು ಕಷ್ಟ ನೋಡಿ!

18/09/2025
18/09/2025

CASTE SURVEY ALERT | ಜಾತಿಗಣತಿ ಜೊತೆ ಮಹತ್ವದ ಕೆಲಸ: ಮೊಬೈಲ್, ಆಧಾರ್ ರೆಡಿ ಇಟ್ಕೊಳ್ಳಿ – CM ಸಿದ್ದರಾಮಯ್ಯ

ಜಾತಿಗಣತಿ ಜೊತೆಗೆ ಈ ಮಹತ್ವದ ಕೆಲಸವೂ ನಡೆಯಲಿದೆ: ಮೊಬೈಲ್, ಆಧಾರ್ ರೆಡಿ ಇಟ್ಕೊಳ್ಳಿ
ಕರ್ನಾಟಕ ಸರ್ಕಾರವು ಬಹುನಿರೀಕ್ಷಿತ ಜಾತಿಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ಯೊಂದಿಗೆ ಮತ್ತೊಂದು ಮಹತ್ವದ ಕಾರ್ಯಕ್ಕೆ ಚಾಲನೆ ನೀಡಲು ಸಿದ್ಧವಾಗಿದೆ.
ಈ ಜಾತಿಗಣತಿಯ ಜೊತೆಗೆ ಒಂದು ಪ್ರಮುಖ ಕಾರ್ಯವನ್ನೂ ಕೈಗೊಳ್ಳಲಾಗುತ್ತಿದೆ. ಈ ಸಮೀಕ್ಷೆಯ ಸಂದರ್ಭದಲ್ಲಿ, ಪಡಿತರ ಚೀಟಿಗಳನ್ನು ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡುವ ಕೆಲಸವನ್ನು ನಿರ್ವಹಿಸಲಾಗುವುದು. ಈ ಕಾರಣಕ್ಕಾಗಿ, ರಾಜ್ಯದ ಜನರು ತಮ್ಮ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

Address

Manipal Center Deckson Road MG Road Bangalore
Bangalore

Alerts

Be the first to know and let us send you an email when NCIBTimes Kannada posts news and promotions. Your email address will not be used for any other purpose, and you can unsubscribe at any time.

Share