C24kannada

C24kannada C24Kannada is a promptly news communication team

21/06/2025


ತನ್ನ ವಿರುದ್ಧ ಆರೋಪ ಕುರಿತು ಅಭಿಮಾನಿಗಳಿಗೆ ಸ್ಪಷ್ಟಣೆ..? ನಟಿ ರಚಿತಾರಾಮ್ ್ನಡ ಚಂದಾಪುರ ಗ್ರಾಮ ಿನಿಮಾ ಪ್ರಪಂಚ ಸಿನಿಮಾ ಬಳಗ

21/06/2025

#ಆನೇಕಲ್
ಬೆಂ-ದಕ್ಷಿಣ ಕ್ಷೇತ್ರದ ಕಲ್ಲುಬಾಳು ಗ್ರಾ.ಪಂ ಕಛೇರಿ ಮುಂಬಾಗದಲ್ಲಿ ಕಲ್ಲುಬಾಳು ಗ್ರಾಮ ಪಂಚಾಯಿತಿಯ 2025-26ನೇ ಸಾಲಿನ ಮೊದಲನೆ ಸುತ್ತಿನ ಗ್ರಾಮ ಸಭೆ,ಸಭೆಯ ಅಧ್ಯಕ್ಷತೆಯನ್ನು ಕಲ್ಲುಬಾಳು ಪಂಚಾಯಿತಿ ಅಧ್ಯಕ್ಷೆ ಇಂದ್ರಮ್ಮ ರವರು ವಹಿಸಿದ್ದರು.
ಗ್ರಾಮಸಭೆಯಲ್ಲಿ ಇಲಾಖೆ ಅದಿಕಾರಿಗಳು ತಮ್ಮ ತಮ್ಮ ಇಲಾಖೆ ಯಲ್ಲಿ ದೊರೆಯುವಂತಹ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು ಹಾಗೆಯೇ ಸಾರ್ವಜನಿಕರು ಸಹ ತಮ್ಮ ತಮ್ಮ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಮತ್ತು ಇಲಾಖೆ ಅದಿಕಾರಿಗಳ ಮುಂದೆ ಹೇಳಿಕೊಂಡ ದೃಶ್ಯ ಕಂಡು ಬಂತು
ಗ್ರಾಮ ಸಭೆಯಲ್ಲಿ ಬಿಓ ವೆಂಕಟೇಶ್ ಪಂಚಾಯಿತಿ ಉಪಾಧ್ಯಕ್ಷರಾದ ಹರಪ್ಪನಹಳ್ಳಿ ಹರೀಶ್ ರೆಡ್ಡಿ , ಪಿಳ್ಳಪ್ಪ ರಾಜಪ್ಪ ಮತ್ತು ಸದಸ್ಯರು. ಸ್ಥಳೀಯ ಮುಖಂಡರುಗಳು. ಇಲಾಖೆ ಅದಿಕಾರಿಗಳು. ಪಿಡಿಓ ಲಕ್ಷ್ಮಿ ನಾರಾಯಣ್ ಮತ್ತು ಸಿಬ್ಬಂದಿ ವರ್ಗದವರು. ಸಾರ್ವಜನಿಕರು ಬಾಗವಹಿಸಿದ್ದರು

20/06/2025

#ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಲ್ಲುಬಾಳು ಗ್ರಾ.ಪಂ ಗ್ರಾಮ ಸಭೆಯಲ್ಲಿ ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆ ಸರ್ಕಾರಿ ಜಾಗ ಉಳಿಸೋ ಕೆಲಸ ಮಾಡುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಜಪ್ಪ ಸಭೆಯಲ್ಲಿ ಆರೋಪ..?..

20/06/2025

#ಆನೇಕಲ್
ಸುರಗಜಕ್ಕನಹಳ್ಳಿ ಗ್ರಾ. ಪಂ ಕಛೇರಿ ಮುಂಬಾಗದಲ್ಲಿ ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿಯ 2025-26ನೇ ಸಾಲಿನ ಮೊದಲನೆ ಸುತ್ತಿನ ಗ್ರಾಮ ಸಭೆ.
ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿ.ಮುನಿಕೃಷ್ಣರವರು ವಹಿಸಿದ್ದರು.
ಗ್ರಾಮಸಭೆಯಲ್ಲಿ ಇಲಾಖೆ ಅದಿಕಾರಿಗಳು ತಮ್ಮ ತಮ್ಮ ಇಲಾಖೆ ಯಲ್ಲಿ ದೊರೆಯುವಂತಹ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು ಹಾಗೆಯೇ ಸಾರ್ವಜನಿಕರು ಸಹ ತಮ್ಮ ತಮ್ಮ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಮತ್ತು ಇಲಾಖೆ ಅದಿಕಾರಿಗಳ ಮುಂದೆ ಹೇಳಿಕೊಂಡ ದೃಶ್ಯ ಕಂಡು ಬಂತು. ವಿದ್ಯಾರ್ಥಿಗಳಿಗೆ ಪೋತ್ಸಾಹ ಧನದ ಚೆಕ್ ವಿತರಣೆ ಮಾಡಲಾಯಿತು.
ಅಧ್ಯಕ್ಷರಾದ ಸಿ. ಮುನಿಕೃಷ್ಣರವರು ಮಾತನಾಡಿ ಗ್ರಾಮಸಭೆಯಲ್ಲಿ ಸಾರ್ವಜನಿಕರು ತಿಳಿಸಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದರು. ಇನ್ನು ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿಯ ಸರ್ವ ತೋಮುಖ ಅಭಿವೃದ್ದಿಗೆ ಈಗಾಗಲೇ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಮುಂದಿನ ದಿನಗಳಲ್ಲಿ ಮತ್ತಷ್ಠು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಹೇಳಿದರು.
ಗ್ರಾಮ ಸಭೆಯಲ್ಲಿ ಉಪಾಧ್ಯಕ್ಷರಾದ ಜಮುನಾ ರಾಣಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು. ಸ್ಥಳೀಯ ಮುಖಂಡರುಗಳು. ಇಲಾಖೆ ಅದಿಕಾರಿಗಳು. ಪಿಡಿಓ ಬಸವರಾಜ್ ಮತ್ತು ಸಿಬ್ಬಂದಿ ವರ್ಗದವರು ಸಾರ್ವಜನಿಕರು ಬಾಗವಹಿಸಿದ್ದರು

20/06/2025


ಸಹಕಾರಿ ಕ್ಷೇತ್ರಕ್ಕೂ ಡಿಕೆ ಬ್ರದರ್ಸ್ ಎಂಟ್ರಿ
ಬಮೂಲ್ ನೂತನ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ.

19/06/2025

#ಆನೇಕಲ್
ಹಾರಗದ್ದೆ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನೆ
ಬೆಂ-ದಕ್ಷಿಣ ವಿಧಾನಸಭಾ ಕ್ಷೇತ್ರದ ಹಾರಗದ್ದೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಗೊಂಡ ಹಾರಗದ್ದೆ ಗ್ರಾಮ ಪಂಚಾಯಿತಿಯ ನೂತನ ಕಟ್ಟಡಕ್ಕೆ ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಂಕೃಷ್ಣಪ್ಪನವರು. ಮತ್ತು ಆನೇಕಲ್ ಕ್ಷೇತ್ರದ ಶಾಸಕರಾದ ಬಿ.ಶಿವಣ್ಣನವರು ಮತ್ತು ವಿಧಾನ ಪರಿಷತ್ ಸದಸ್ಯರಾದ ಗೋಪಿನಾಥ ರೆಡ್ಡಿ ರವರು ಚಾಲನೆ ನೀಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾರಗದ್ದೆ ಗ್ರಾ.ಪಂ ಅಧ್ಯಕ್ಷೆ ಸುಮಾ ರಾಮಸ್ವಾಮಿ ರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಾರಗದ್ದೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ಇಂದಿರಾ ಶಿವಕುಮಾರ್ ಮತ್ತು ಪಂಚಾಯತಿ ಸದಸ್ಯರು ಮತ್ತು ಹಿರಿಯ ಮುಖಂಡರಾದ ಹಾರಗದ್ದೆ ನಟರಾಜ್. ನೊಸೆನೂರು ರಾಜಶೇಖರ್ ರೆಡ್ಡಿ. ವೆಂಕಟಸ್ವಾಮಿ ಪಿ.ಎಲ್.ಡಿ. ವೆಂಕಟೇಶ್ ಗೌಡ. ಕಾವ್ಯ ಪ್ರಭಾಕರ್ (ಬಾಬು). ಕೆ.ರಾಜೇಶ್ ಮತ್ತು ಸ್ಥಳೀಯ ಮುಖಂಡರು. ಪಿಡಿಓ ಮುನಿರಂಗಪ್ಪ. ಪಂಚಾಯತಿ ಸಿಬ್ಬಂದಿ ವರ್ಗದವರು ಸಾರ್ವಜನಿಕರು ಭಾಗವಹಿಸಿದ್ದರು.

19/06/2025


ವೈದ್ಯರ ಮನೆಯಲ್ಲಿ ಬೀಗ ಮುರಿದು ಕಳ್ಳರ ಕೈಚಳಕ
ಚಿನ್ನಾಭರಣ ನಗದು ಕಳವು ಶ್ವಾನದಳ ಮತ್ತು ಬೆರಳು ಮುದ್ರಾ ತಂಡ ಪರಿಶೀಲನೆ .ಕಳ್ಳರ ಬಂದನಕ್ಕೆ ನಂಜನಗೂಡು ಪೊಲೀಸರ ಬಲೆ ಬೀಸಿದ್ದಾರೆ....
್ನಡ /7

18/06/2025


ಆನೇಕಲ್ ತಾಲೂಕಿನ ಹೆಬ್ಬಗೋಡಿ ಪೋಲಿಸ್ ಠಾಣಾ ವ್ಯಾಪ್ತಿಯ ಸಹರದ್ದು ಬೆಂ-ನಗರ ಪೋಲಿಸ್ ವ್ಯಾಪ್ತಿಗೆ ಸೇರ್ಪಡೆಗೊಂಡಿದ್ದು ಇಂದು ಸಂಚಾರಿ ಪೊಲೀಸರ ಕರ್ತವ್ಯಕ್ಕೆ ಬೊಮ್ಮಸಂದ್ರ ಕೈಗಾರಿಕಾ ಸಂಘದ ವತಿಯಿಂದ ಪೋಲಿಸ್ ಇಲಾಖೆಗೆ ಸ್ವಾಗತ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಎ.ಪ್ರಸಾದ್, ಎಸಿಪಿ ಶ್ರೀನಿವಾಸ್,ಎಲೆಕ್ಟಾನಿಕ್ ಸಿಟಿಯ ಟ್ರಾಪಿಕ್ ಪೋಲಿಸ್ ಠಾಣೆಯ ಪೋಲಿಸ್ ಇನ್ಸ್ ಪೆಕ್ಟರ್ ಶ್ಯಾಮ್. ಬೊಮ್ಮಸಂದ್ರ ಕೈಗಾರಿಕಾ ಸಂಘದ ಸಂಜೀವ್ ಸಾವಂತ್, ಶಿವಕುಮಾರ್. ನರೇಂದ್ರ ಕುಮಾರ್., ನಾಗರಾಜರ್ ಶೆಟ್ಟಿ. ಅಶ್ವಥ್,. ಮದುಸೂದನ್. ನೀಲಕಂಠಯ್ಯ. ಲೀವೋ ಸೆಕ್ಯೂರಿಯಾ. ಮಲ್ಲಿಕಾರ್ಜುನಪ್ಪ. ಸತೀಶ್ ಕುಮಾರ್,. ಲಾರಿ ಮಾಲೀಕರ ಸಂಘದ ಕೃಷ್ಣಾರೆಡ್ಡಿ. ಕಿರಣ್ ಪ್ರಬಾಕರ್ ರೆಡ್ಡಿ. ಶಿವಪ್ಪರೆಡ್ಡಿ ಭಾಗವಹಿಸಿದ್ದರು

Queensland Police Service ಚಂದಾಪುರ ಗ್ರಾಮ Muni Thimmareddy B ಶಿವಣ್ಣ ಅಭಿಮಾನಿಗಳು ಆನೇಕಲ್ Anekal Bangalure Bengaluru Traffic Police

18/06/2025


#ತಂದೆಯನ್ನು ತಳ್ಳಿದಕ್ಕೆ , ಮಗಳು ಪಿಸ್ತೂಲನ್ನು ತೆಗೆದುಕೊಂಡು ಪಂಪ್ ಕೆಲಸಗಾರನ ಎದೆಯ ಮೇಲೆ ಇಟ್ಟಳು #हरदोई
ಪಂಪ್ ಕೆಲಸಗಾರನ ಎದೆಯ ಮೇಲೆ ಇಟ್ಟಳು #हरदोई

17/06/2025

ವಿಸಿಕೆ ಎಂಸಿಹಳ್ಳಿ ವೇಣು, ಕಲ್ಲಹಳ್ಳಿ ಶ್ರೀನಿವಾಸ್, ಮಾಲೂರು ಕಾಂತರಾಜು ಗೆಳೆಯರ ನೇತೃತ್ವದಲ್ಲಿ ಜಾತಿ ಮೀರಿದ ಮದುವೆ.

17/06/2025

#ಮಹದೇವಪುರ ಕ್ಷೇತ್ರದ
ಕೊಡತಿ ಗ್ರಾಮದಲ್ಲಿ ಕೊಡತಿ ಗ್ರಾ.ಪಂ ನೂತನ ಕಟ್ಟಡ ಉದ್ಘಾಟನೆ ಸಮಾರಂಭ ಪಂಚಾಯಿತಿಯ ನೂತನ ಕಟ್ಟಡಕ್ಕೆ ಗ್ರಾಮ ಪಂಚಾಯಿತಿ ಪ್ರಭಾರ ಅಧ್ಯಕ್ಷರಾದ ಮಂಜುನಾಥ್ ಮತ್ತು ಗ್ರಾಮ ಪಂಚಾಯತಿ ಸದಸ್ಯರು ಚಾಲನೆ ನೀಡಿ ಶುಭ ಹಾರೈಸಿದರು
ಇದೇ ಸಂದರ್ಭದಲ್ಲಿ ಪಂಚಾಯಿತಿ ವಾಟರ್ ಮೆನ್ ಗಳಿಗೆ ಸಮವಸ್ತ ಹಾಗೂ ಅಕ್ಕಿ ಮೂಟೆ ಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ನಾಗೇಶ್. ಕೊಡತಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮತ್ತು ಪಂಚಾಯಿತಿ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

16/06/2025

#ಆನೇಕಲ್
ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಆರಕ್ಷಕ ಉಪನಿರೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಝೂರಿಲಾಲ್ ನಾಯ್ಕ.ಬಿ ರವರ ಹುಟ್ಟು ಹಬ್ಬದ ಅಂಗವಾಗಿ ಆನೇಕಲ್ ತಾಲೂಕಿನ ಸಿಪಾನಿ ಸೇವಾ ಸದನ ವೃದ್ಧಾಶ್ರಮದಲ್ಲಿ ಅವರ ಅಭಿಮಾನಿಗಳು ಅನ್ನದಾಸೋಹ ಆಯೋಜಿಸಿದ್ದರು.
ಝೂರಿಲಾಲ್ ನಾಯ್ಕ.ಬಿ ರವರು ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತದಲ್ಲಿ ಸಿಲುಕಿದ ವೃದ್ಧರು ಮಕ್ಕಳ ರಕ್ಷಣೆ ಮಾಡಿದು ಯುವಕರಿಗೆ ಸ್ಪೂರ್ತಿದಾಯಕವಾಗಿದ್ದಾರೆ.
ಪೊಲೀಸ್ ವೃತ್ತಿ ಜೊತೆಗೆ ಕವಿಗಳು, ಗಾಯಕರು, ಸಮಾಜ ಸೇವೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಹಾಗೆಯೇ ದಿನನಿತ್ಯ ಅವರು ಒಂದಲ್ಲ ಒಂದು ಸೇವಾ ಕಾರ್ಯಗಳಲ್ಲಿ ಅವರ ಜೀವನವನ್ನು ತೊಡಗಿಸಿಕೊಂಡಿದ್ದು ಅವರ ಅಭಿಮಾನಿಗಳಾಗಿ ನಾವು ಅವರಂತೆಯೇ ಸೇವೆ ಮನೋಬವನ್ನು ಬೆಳೆಸಿಕೊಂಡು ಇಂದು ಅವರ ಹುಟ್ಟು ಹಬ್ಬದ ಅಂಗವಾಗಿ ಆಶ್ರಮದಲ್ಲಿ ವೃದ್ದರಿಗೆ ಅನ್ನದಾಸೋಹ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡಿದ್ದ ಯುವಕರು.
ಅನ್ನದಾಸೋಹ ಕಾರ್ಯಕ್ರಮವನ್ನು ತಳಿ ಲಕ್ಷ್ಮಿಪತಿ, ತಳಿ ಅನಿಲ್ ಇಗ್ಗಲೂರು ರಾಜು ಬೈ ಕಾವಲಹೊಸಹಳ್ಳಿ ಜನತಾ ಕಾಲೋನಿಯ ಕಾರ್ತಿಕ್ ಸುನಿಲ್ ತಳಿ ಅಶೋಕ್ ಆನಂದ್ ಮತ್ತು ಸ್ನೇಹಿತರು ಆಯೋಜಿಸಿದ್ದರು.

Address

Chandapura Road, Anekal
Bangalore
562106

Website

Alerts

Be the first to know and let us send you an email when C24kannada posts news and promotions. Your email address will not be used for any other purpose, and you can unsubscribe at any time.

Share