Vijay Karnataka

Vijay Karnataka www.vijaykarnataka.com | ಸಮಸ್ತ ಕನ್ನಡಿಗರ ಹೆಮ್ಮೆ | A Times Internet Product

https://vijaykarnataka.sng.link/E1wi9/l0yo/um7m
(529)

Best Kannada Daily News Portal Brand in Karnataka, A Times Internet Product

ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ವಿದ್ಯಾರ್ಥಿಗಳಿಗೆ ಏನೆಂದು ಬೋಧನೆಯನ್ನು ಮಾಡಿದ್ದಾನೆ.? ವಿದ್ಯಾರ್ಥಿಗಳು ಭಗವದ್ಗೀತೆಯಿಂದ ಇವುಗಳನ್ನು ಕಲಿಯಬೇಕು...
07/06/2026

ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ವಿದ್ಯಾರ್ಥಿಗಳಿಗೆ ಏನೆಂದು ಬೋಧನೆಯನ್ನು ಮಾಡಿದ್ದಾನೆ.? ವಿದ್ಯಾರ್ಥಿಗಳು ಭಗವದ್ಗೀತೆಯಿಂದ ಇವುಗಳನ್ನು ಕಲಿಯಬೇಕು.

07/06/2026

ರಾಜ್ಯದ 6 IAS ಅಧಿಕಾರಿಗಳ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ; ಮುನೀಶ್‌ ಮೌದ್ಗಿಲ್‌ಗೆ ಹೊಸ ಜವಾಬ್ದಾರಿ

07/06/2026

BJP ತೊರೆದ ಅಣ್ಣಾಮಲೈ ಹೊಸ ರಾಜಕೀಯ ಆಂದೋಲನ ಆರಂಭ; ಒಂದೇ ದಿನಕ್ಕೆ 16 ಲಕ್ಷ ಮಂದಿ ಸಾಥ್! ಏನಿದು We The Leaders?

ಕರ್ನಾಟಕದಲ್ಲಿ ಮಳೆ ಅಬ್ಬರಕ್ಕೆ ಮುನ್ಸೂಚನೆ!ಜೂನ್ 7 ರಿಂದ 10ರವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯ ಸಾಧ್ಯತೆ. ಕರಾವಳಿ ಸೇರಿ 6 ಜಿಲ್ಲೆಗ...
07/06/2026

ಕರ್ನಾಟಕದಲ್ಲಿ ಮಳೆ ಅಬ್ಬರಕ್ಕೆ ಮುನ್ಸೂಚನೆ!

ಜೂನ್ 7 ರಿಂದ 10ರವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯ ಸಾಧ್ಯತೆ. ಕರಾವಳಿ ಸೇರಿ 6 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ.

ನಾಳೆ ಪ್ರೀತಿ ಯೋಗ, ಮಿಥುನ ಸೇರಿ ಈ 5 ರಾಶಿಯವರಿಗೆ ಭರಪೂರ ಲಾಭ..!   Shiva Zodiac Sign
07/06/2026

ನಾಳೆ ಪ್ರೀತಿ ಯೋಗ, ಮಿಥುನ ಸೇರಿ ಈ 5 ರಾಶಿಯವರಿಗೆ ಭರಪೂರ ಲಾಭ..!
Shiva Zodiac Sign

07/06/2026

Karnataka Rains: ರಾಜ್ಯದಲ್ಲಿ ಜೂನ್‌ 7 ರಿಂದ 10 ವರೆಗೂ ಮಳೆ ಅಬ್ಬರ: ಕರಾವಳಿ ಸೇರಿ 6 ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ - ಎಲ್ಲೆಲ್ಲಿ?

LPG ಸಿಲಿಂಡರ್ ಬೆಲೆ ಏರಿಕೆ ಈ ಆಹಾರಗಳು ಹೆಚ್ಚು ಗ್ಯಾಸ್ ಖರ್ಚು ಮಾಡುತ್ತವೆ! ಉಳಿತಾಯಕ್ಕೆ ಇಲ್ಲಿವೆ ಸುಲಭ ಟಿಪ್ಸ್
07/06/2026

LPG ಸಿಲಿಂಡರ್ ಬೆಲೆ ಏರಿಕೆ ಈ ಆಹಾರಗಳು ಹೆಚ್ಚು ಗ್ಯಾಸ್ ಖರ್ಚು ಮಾಡುತ್ತವೆ! ಉಳಿತಾಯಕ್ಕೆ ಇಲ್ಲಿವೆ ಸುಲಭ ಟಿಪ್ಸ್

07/06/2026

ಅನ್ನ ಹಾಕಿದ ಒಡೆಯನ ಪ್ರಾಣವನ್ನೇ ಉಳಿಸಿದ ಬೆಕ್ಕು! ಬೆನ್ನ ಹಿಂದೆಯೇ ಧರೆಗುರುಳಿದ ಇಡೀ ಮನೆ; ಬಾಗಲಕೋಟೆಯಲ್ಲಿ ರೋಚಕ ಘಟನೆ

07/06/2026

5 ವರ್ಷದಲ್ಲಿ 5 ಲಕ್ಷ ರೂ.ನಿಂದ 1.5 ಕೋಟಿ ರೂ. ಸಂಬಳ ಪ್ಯಾಕೇಜ್ - ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡ ಟೆಕ್ಕಿ! ಹಾದಿಯ ಗುಟ್ಟೇನು?

ಇನ್ನೆರಡು ದಿನಗಳಲ್ಲಿ ಬಯಲುಸೀಮೆಗೆ ಮುಂಗಾರು ಎಂಟ್ರಿ!ಈ ಬಾರಿ ಎಲ್‌ನಿನೋ ಪರಿಣಾಮ ಮಳೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒ...
07/06/2026

ಇನ್ನೆರಡು ದಿನಗಳಲ್ಲಿ ಬಯಲುಸೀಮೆಗೆ ಮುಂಗಾರು ಎಂಟ್ರಿ!

ಈ ಬಾರಿ ಎಲ್‌ನಿನೋ ಪರಿಣಾಮ ಮಳೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಒಣ ಹವೆ ಮುಂದುವರಿದರೆ ಮಳೆ ಕೊರತೆ ಉಂಟಾಗಿ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀಳುವ ಆತಂಕ ಎದುರಾಗಿದೆ.

ಬಯಲುಸೀಮೆಗೆ ಯಾವಾಗ ತಲುಪಲಿದೆ ಮುಂಗಾರು?
ರೈತರಿಗೆ ಎದುರಾಗಬಹುದಾದ ಸವಾಲುಗಳೇನು?
ಎಲ್‌ನಿನೋ ಪರಿಣಾಮ ಎಷ್ಟು ಗಂಭೀರ?
ಪೂರ್ಣ ಮಾಹಿತಿ ಓದಿ...

Address

Bangalore
Bangalore
600018

Alerts

Be the first to know and let us send you an email when Vijay Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to Vijay Karnataka:

Share