FOCUS Karnataka

FOCUS Karnataka Media/News Company

01/12/2025

Babri Masjid in Bengal : A new weapon for BJP-TMC | ಬಂಗಾಳದಲ್ಲಿ ಬಾಬರಿ ಮಸೀದಿ,ಬಿಜೆಪಿ-ಟಿಎಂಸಿಗೆ ಹೊಸ ಅಸ್ತ್ರ! | focus tv kannada

01/12/2025

Lingayath Swamiji | ಲಿಂಗಾಯತ ಶ್ರೀಗಳು ತಾಲಿಬಾನಿಗಳು ಕನ್ಹೇರಿ ಸ್ವಾಮೀಜಿ ಹೊಸ ಬಾಂಬ್.! | FOCUS TV KANNADA

ಕಾವಿಧಾರಿ ಮಠಾಧೀಶರು ಬಸವ ತಾಲಿಬಾನಿಗಳು ಎನ್ನುವ ಮೂಲಕ ಕನ್ನೇರಿ ಶ್ರೀಗಳು ಮತ್ತೆ ವಿವಾದಕ್ಕೀಡಾಗಿದ್ದಾರೆ. ಈ ಹಿಂದೆ ಇದೇ ಸ್ವಾಮೀಜಿ, ಸಿಎಂ ಕೃಪಾಪೋಷಿತ ಲಿಂಗಾಯತ ಮಠಾಧಿಪತಿ ಕಲಾವಿದರು ‘ಬಸವ ಸಂಸ್ಕೃತಿ ಅಭಿಯಾನ’ ನಾಟಕ ಮಾಡುತ್ತಾದ್ದಾರೆಂದು ದೂರುವ ಮೂಲಕ ಲಿಂಗಾಯತರ ಅಕ್ರೋಶಕ್ಕೆ ಕಾರಣವಾಗಿದ್ರು.

01/12/2025

Is the High Command giving a free hand to the DK brothers? | ಡಿಕೆ ಬ್ರದರ್ಸ್ ಗೆ ಡಬಲ್ ಹಿನ್ನಡೆ,ಕೈ ಕೊಡ್ತಾ ಹೈಕಮಾಂಡ್ ? | Focus tv kannada

01/12/2025

Virat Kohli achieved a historic milestone against South Africa | ಸಚಿನ್‌ ದಾಖಲೆ ಉಡೀಸ್..ಕೊಹ್ಲಿಯ ವಿರಾಟ ರೂಪ..!

ರಾಂಚಿ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ ವಿರಾಟ್‌ ಕೊಹ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಒಂದೇ ಮಾದರಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎಂಬ ವಿಶ್ವದಾಖಲೆಯ ಜೊತೆಗೆ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ಪಂದ್ಯದಲ್ಲಿ ಸೂಪರ್ ಇನ್ನಿಂಗ್ಸ್ ಆಡಿದ ಕೊಹ್ಲಿ, ಏಕದಿನದಲ್ಲಿ 52ನೇ ಶತಕ ದಾಖಲಿಸಿದರು. ಅಲ್ಲದೇ ಒಂದೇ ಮಾದರಿಯಲ್ಲಿ ಅತಿ ಹೆಚ್ಚು ಶತಕಗಳ ದಾಖಲೆ ಮಾಡಿದ್ದ ಸಚಿನ್ ತೆಂಡೂಲ್ಕರ್ ಹೆಸರನ್ನು ಹಿಂದಿಕ್ಕಿದರು.

01/12/2025

Shock for Sonia and Rahul — FIR filed against the Mother–Son duo | focus tv kannada

ಸೋನಿಯಾಗಾಂಧಿ ವಿರುದ್ಧವೇ ಪ್ರಕರಣ ದಾಖಲಾಗಲು ಅಸಲಿ ಕಾರಣವೇನು..? ಅದರ ಹಿಂದೆ ಯಾರಿದ್ದಾರೆ..? ಎಂಬುದನ್ನು ನೋಡುವುದಾದರೆ, ನ್ಯಾಷನಲ್‌ ಹೆರಾಲ್ಡ್‌ ಹಗರಣ. ಈಗಾಗಲೇ ಈ ಹಗರಣಲ್ಲಿ ಕೋಟ್ಯಂತರ ಅಕ್ರಮ ಹಣ ವಹಿವಾಟು ನಡೆದಿದೆ ಎಂದು ಇ.ಡಿ. ಅಧಿಕಾರಿಗಳಿಗೆ ದೂರು ದಾಖಲಾಗಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ಈ ಬೆನ್ನಲ್ಲೇ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಹಾಗೂ ಇತರ ಕೆಲವು ಕಾಂಗ್ರೆಸ್‌ ನಾಯಕರ ವಿರುದ್ಧ ಹೊಸ FIR ದಾಖಲಾಗಿದೆ. ಇದರಲ್ಲಿ ಕನ್ನಡಿಗ ಆಸ್ಕರ್‌ ಫರ್ನಾಂಡಿಸ್‌ ಕೂಡ ಆರೋಪಿಯಾಗಿದ್ದಾರೆ. ಜೊತೆಗೆ ಮೋತಿಲಾಲ್‌ ವೋರಾ, ಸುಮನ್‌ ದುಬೆ ಹಾಗೂ ಶ್ಯಾಮ್‌ ಪಿತ್ರೋಡಾ ಅವರ ಹೆಸರನ್ನೂ FIRನಲ್ಲಿ ದಾಖಲಿಸಲಾಗಿದೆ.

01/12/2025

DK - HDK ಬೀದಿ ಜಗಳ.! ಶ್ರೀಗಳ ಘನತೆ ಬೀದಿಪಾಲು.? | focus tv kananda

01/12/2025

Cyclone Ditwah | Bengaluru's Cold Weather | ಬೆಂಗಳೂರಲ್ಲ.. ಶಿಮ್ಲಾ-ಮನಾಲಿ.. ದಿತ್ವಾಗೆ ನಡುಗಿದ ಸಿಲಿಕಾನ್ ಸಿಟಿ..! | focus tv kannada

ಶೀತಗಾಳಿ, ಆಗಾಗ ಹಿಮದಂತೆ ಸೂರಿಯುವ ಸೋನೆಮಳೆ, ಮೈಕೊರೆಯುವ ಚಳಿ.. ಇದೆಲ್ಲಾಈಗ ಬೆಂಗಳೂರು ಜನರ ನಿತ್ಯದೃಶ್ಯಗಳು. ಸದ್ಯ ಬೆಂಗಳೂರು ಅಕ್ಷರಷಃ ಫ್ರಿಡ್ಜ್ನಂತಾಗಿದೆ. ಬೇಸಿಗೆಯಲ್ಲಿ ಫ್ರಿಡ್ಜನಲ್ಲಿ ಕೂರಲು ಬಯಸುವವರಿಗೆ ಈ ಚಳಿ ಸಾಕಪ್ಪ ಸಾಕು ಎನಿಸುವಂತೆ ಮಾಡಿದೆ. ದಿತ್ವಾ ಚಂಡಮಾರುತದ ಅಬ್ಬರಕ್ಕೆ ಇಡೀ ಮಯಾನಗರಿಯೇ ಶಿಮ್ಲಾ, ಸ್ವಿಜರ್ಲ್ಯಾಂಡ್ನಂತಾಗಿದೆ.

01/12/2025

Siddu Government in Crisis | ಸಿದ್ದು ಸರ್ಕಾರಕ್ಕೆ ಸಂಕಷ್ಟ, ವಿಪಕ್ಷಗಳಿಗೆ ಹೊಸ ಅಸ್ತ್ರ | focus tv kannada

ರಾಜ್ಯದಲ್ಲಿ ಭುಗಿಲೆದ್ದಿರುವ ಸಿಎಂ ಕುರ್ಚಿ ಕದನ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಬಣಗಳ ಬಡಿದಾಟಕ್ಕೆ ಕೈಕಮಾಂಡ್‌ ತತ್ತರಿಸಿದೆ. ಕೊನೆಗೂ ಯಾರಿಂದ ಸಮಸ್ಯೆಯಾಯಿತೋ ಅವರಿಂದಲೇ ಅದನ್ನು ಪರಿಹರಿಸುವ ಪ್ರಯತ್ನವನ್ನೂ ಮಾಡಿದೆ. ಇದರ ಮುಂದುವರಿದ ಭಾಗವಾಗಿ ಸಿಎಂ, ಡಿಸಿಎಂ ಉಪಾಹಾರ ಕೂಟ ನಡೆಸಿದ್ದಾರೆ. ಸಂಧಾನ ಸದ್ಯಕ್ಕೆ ಸಕ್ಸಸ್‌ ಆಗಿದೆ. ಇದು ತಾತ್ಕಾಲಿಕ ಬ್ರೇಕ್‌ ಅಷ್ಟೇ.. ಆದರೆ, ಪರ್ಮನೆಂಟ್‌ ಪರಿಹಾರ ಅಲ್ಲ. ಹೀಗೆ ಸರ್ಕಾರದಲ್ಲಿರುವ ಸಿಎಂ ಕುರ್ಚಿ ಕುಸ್ತಿಯೇ ಪ್ರತಿಪಕ್ಷಗಳಿಗೆ ಪ್ರಬಲ ಅಸ್ತ್ರವಾಗಿದೆ. ಸರ್ಕಾರದ ವಿರುದ್ಧ ಮುಗಿಬೀಳಲು ಭಾರಿ ತಂತ್ರಗಾರಿಕೆ ಮಾಡಿಕೊಂಡಿದ್ದಾರೆ.

01/12/2025

High Command rejects the meeting | ಡಿಕೆಸು ಬರಿಗೈಲಿ ವಾಪಸ್‌, ಭೇಟಿಗೆ ಕೈಕಮಾಂಡ್‌ ನಕಾರ | focus tv kannada

ಅಣ್ಣನ ಪರವಾಗಿ ಬ್ಯಾಟ್‌ ಬೀಸುವ ಅತಿಯಾದ ವಿಶ್ವಾಸದಲ್ಲಿ ದೆಹಲಿಗೆ ಹೋಗಿದ್ದ ಡಿಕೆ ಸುರೇಶ್‌ ಕೈಕಮಾಂಡ್‌ನ ಯಾವೊಬ್ಬ ನಾಯಕನನ್ನೂ ಭೇಟಿಯಾಗಲು ಆಗದೆ, ಬರಿಗೈಲಿ ಬೆಂಗಳೂರಿಗೆ ಬಂದಿದ್ದಾರೆ. ಮೊದಲೇ ಡಿಕೆ ಶಿವಕುಮಾರ್‌ ಅವರ ಬೆಂಬಲಿಗ ಶಾಸಕರ ನಡೆಗೆ ಸಿಟ್ಟಿಗೆದ್ದಿದ್ದ ಕೈಕಮಾಂಡ್‌ ನಾಯಕರು, ಡಿಕೆ ಸುರೇಶ್‌ ದೆಹಲಿಗೆ ಬಂದಿದ್ದಕ್ಕೆ ಮತ್ತಷ್ಟು ಸಿಟ್ಟಿಗೆದ್ದಿದ್ದರು. ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಬ್ರೇಕ್‌ಫಾಸ್ಟ್‌ ಮೀಟಿಂಗ್‌ಗೆ ಸೂಚಿಸಿದ್ದರೂ ಡಿಕೆ ಸುರೇಶ್‌ ಮತ್ತೆ ದೆಹಲಿಗೆ ಬರುವ ಅವಶ್ಯಕತೆ ಏನಿತ್ತು ಎಂದು ಕೈಕಮಾಂಡ್‌ ನಾಯಕರು ನಿಗಿನಿಗಿಯಾಗಿದ್ದಾರೆ.

01/12/2025

Breakfast Politics,Siddu–DK Battle for the Chair | ಬ್ರೇಕ್‌ಫಾಸ್ಟ್‌ ಪಾಲಿಟಿಕ್ಸ್‌, ಸಿದ್ದು-ಡಿಕೆ ಕುರ್ಚಿ ಫೈಟಿಂಗ್‌ | Focus tv kannada

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಎರಡೂವರೆ ವರ್ಷ ಪೂರೈಸಿದ್ದೇ ಪೂರೈಸಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದವು. ಕರ್ನಾಟಕದಲ್ಲಿ ಹಚ್ಚಿದ ಕುರ್ಚಿ ಕದನದ ಬೆಂಕಿ ಕಿಡಿ, ದೆಹಲಿ ಅಂಗಳದಲ್ಲೂ ಹೊತ್ತಿ ಉರಿಯುವಂತೆ ಮಾಡಿತ್ತು. ರಾಜ್ಯ ಕಾಂಗ್ರೆಸ್‌ ನಾಯಕರ ಕಚ್ಚಾಟವನ್ನು ನೋಡಿದ ವಿರೋಧ ಪಕ್ಷಗಳು ಅಪಹಾಸ್ಯ ಮಾಡುವಂತಾಯ್ತು. ಇದೆಲ್ಲಾ ಸರಿ ಹೋಗುವುದಿಲ್ಲ ಎಂದು ಕದನ ವಿರಾಮಕ್ಕೆ ಹೈಕಮಾಂಡ್‌ ವಲಯದಲ್ಲಿ ಭಾರೀ ಸರ್ಕಸ್‌ ನಡೆದಿತ್ತು. ಆದರೆ ಡಿಸಿಎಂ ಡಿಕೆ ಶಿವಕುಮಾರ್‌ ಮುಖ್ಯಮಂತ್ರಿ ಪಟ್ಟಕ್ಕಾಗಿ ಪಟ್ಟು ಹಿಡಿದಿದ್ದರು.

01/12/2025

CM V/S DCM | ಡಿಕೆ ಸಿಎಂ ಆಗೋದೆ ಉರಿ, ಸಿದ್ದುಗಿಲ್ಲ ಯಾವುದೇ ಕಿರಿ ಕಿರಿ | FOCUS TV KANNADA


01/12/2025

Address

New Bel Road RMV 2 Devasandra Bus Stop Opp
Bangalore
560086

Alerts

Be the first to know and let us send you an email when FOCUS Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to FOCUS Karnataka:

Share