Vrushabhadri Productions

Vrushabhadri Productions Leading production studio in Sandalwood

ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ, ಯೋಗರಾಜ್ ಭಟ್ ನಿರ್ದೇಶನದ, ಕರುನಾಡ ಚಕ್ರವರ್ತಿ ಶಿವಣ್ಣ & ಡ್ಯಾನ್ಸ್ ಕಿಂಗ್ ಪ್ರಭುದೇವ ಕಾಂಬಿನೇಷನ್‌ನ ರೋಚಕ ...
26/08/2023

ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ, ಯೋಗರಾಜ್ ಭಟ್ ನಿರ್ದೇಶನದ, ಕರುನಾಡ ಚಕ್ರವರ್ತಿ ಶಿವಣ್ಣ & ಡ್ಯಾನ್ಸ್ ಕಿಂಗ್ ಪ್ರಭುದೇವ ಕಾಂಬಿನೇಷನ್‌ನ ರೋಚಕ 'ಕರಟಕ ದಮನಕ' ಚಿತ್ರದ ಅದ್ಭುತ ಮೋಷನ್ ಪೋಸ್ಟರ್ ನಿಮ್ಮೆದುರು ಬಂದಿದೆ!

Sneek-peek into foxy world of !

👉🏻 https://youtu.be/UDeThsv28qI

ವೃಷಬಾದ್ರಿ ಪ್ರೊಡಕ್ಷನ್ ನಿರ್ಮಾಣದ ಐತಿಹಾಸಿಕ ಸತ್ಯ ಘಟನೆಗಳ ಆಧಾರಿತ 'ಉರೀಗೌಡ ನಂಜೇಗೌಡ' ಚಿತ್ರದ ಮುಹೂರ್ತ ಮೇ 18ರಂದು ಕಂಠೀರವ ಸ್ಟುಡಿಯೋದಲ್ಲಿ...
18/03/2023

ವೃಷಬಾದ್ರಿ ಪ್ರೊಡಕ್ಷನ್ ನಿರ್ಮಾಣದ ಐತಿಹಾಸಿಕ ಸತ್ಯ ಘಟನೆಗಳ ಆಧಾರಿತ 'ಉರೀಗೌಡ ನಂಜೇಗೌಡ' ಚಿತ್ರದ ಮುಹೂರ್ತ ಮೇ 18ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಡಾ.ಸಿ.ಎನ್.ಅಶ್ವಥ್ ನಾರಾಯಣ್ ಚಿತ್ರಕಥೆ ಇರುವ ಈ ಚಿತ್ರವನ್ನು ಆರ್.ಎಸ್.ಗೌಡ ನಿರ್ದೇಶನ ಮಾಡುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ, ಗಾಯಕ ಮತ್ತು ಆತ್ಮೀಯ ಮಿತ್ರರೂ ಆದ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಜನ್ಮದಿನದ ಶುಭಾಶಯಗಳ...
18/09/2022

ಸ್ಯಾಂಡಲ್‌ವುಡ್‌ನ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ, ಗಾಯಕ ಮತ್ತು ಆತ್ಮೀಯ ಮಿತ್ರರೂ ಆದ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಜನ್ಮದಿನದ ಶುಭಾಶಯಗಳು!

ಕನ್ನಡ ಚಿತ್ರರಂಗಕ್ಕೆ ಅಮೋಘ ಸೇವೆ ಸಲ್ಲಿಸಿ ಅಜರಾಮರರಾದ ಚಂದನವನದ ಖ್ಯಾತ ನಟ, ಅಭಿನವ ಭಾರ್ಗವ, ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಜನ್ಮದಿನದಂದ...
18/09/2022

ಕನ್ನಡ ಚಿತ್ರರಂಗಕ್ಕೆ ಅಮೋಘ ಸೇವೆ ಸಲ್ಲಿಸಿ ಅಜರಾಮರರಾದ ಚಂದನವನದ ಖ್ಯಾತ ನಟ, ಅಭಿನವ ಭಾರ್ಗವ, ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಜನ್ಮದಿನದಂದು ಗೌರವ ಪ್ರಣಾಮಗಳು.

ರಾಕ್‌ಲೈನ್ ಎಂಟರ್ಟೈನ್ಮೆಂಟ್‌ನ ಹೊಸ ಚಿತ್ರ, ಚಾಲೆಂಜಿಂಗ್  ಸ್ಟಾರ್ ದರ್ಶನ್ ಅಭಿನಯದ  ೆ ಚಾಲನೆ ದೊರಕಿದ್ದು, ಆರ್ಟ್ ಆಫ್ ಲಿವಿಂಗ್‌‌ನ ಶ್ರೀ ಶ್ರ...
06/08/2022

ರಾಕ್‌ಲೈನ್ ಎಂಟರ್ಟೈನ್ಮೆಂಟ್‌ನ ಹೊಸ ಚಿತ್ರ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ೆ ಚಾಲನೆ ದೊರಕಿದ್ದು, ಆರ್ಟ್ ಆಫ್ ಲಿವಿಂಗ್‌‌ನ ಶ್ರೀ ಶ್ರೀ ರವಿಶಂಕರ್ ಆಶೀರ್ವದಿಸಿದರು.‌! ತರುಣ್ ಸುಧೀರ್ ನಿರ್ದೇಶನದ ಈ ಚಿತ್ರದ ಮೂಲಕ ಕನಸಿನ ರಾಣಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರೆ!


ಚಂದನವನದ ಹ್ಯಾಟ್ರಿಕ್ ಹೀರೋ, ಎನರ್ಜಿಟಿಕ್ ಭಜರಂಗಿ, ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರಿಗೆ 60ನೇ ಹುಟ್ಟು ಹಬ್ಬದ ಶುಭಾಶಯಗಳು!
12/07/2022

ಚಂದನವನದ ಹ್ಯಾಟ್ರಿಕ್ ಹೀರೋ, ಎನರ್ಜಿಟಿಕ್ ಭಜರಂಗಿ, ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರಿಗೆ 60ನೇ ಹುಟ್ಟು ಹಬ್ಬದ ಶುಭಾಶಯಗಳು!

16/02/2022

ಮತ್ತೊಂದು Celebrationಗೆ ಸಜ್ಜಾಯ್ತು ಸ್ಯಾಂಡಲ್ವುಡ್!
We are excited to announce Darshan Thoogudeepa Srinivas new movie with dynamic director Tharun Kishore Sudhir, on special day presenting the .

  ಕುರಿತ Sensational Announcement ನಾಳೆ ಬೆಳಿಗ್ಗೆ 11 ಗಂಟೆಗೆ!              Darshan Thoogudeepa Srinivas  Rockline Entertainm...
15/02/2022

ಕುರಿತ Sensational Announcement ನಾಳೆ ಬೆಳಿಗ್ಗೆ 11 ಗಂಟೆಗೆ!



Darshan Thoogudeepa Srinivas Rockline Entertainments

ನನ್ನ ಆತ್ಮೀಯರು, ಚಿತ್ರರಂಗದ ಹಿರಿಯ ನಿರ್ಮಾಪಕರು, ಮೆಗಾ ಹಿಟ್ ಚಿತ್ರಗಳನ್ನು ಕೊಟ್ಟ ಶ್ರೀಯುತ ರಾಮು ಅವರು ನಮ್ಮನ್ನಗಲಿರುವುದು ನನಗೆ ಅತೀವ ದುಃಖ...
27/04/2021

ನನ್ನ ಆತ್ಮೀಯರು, ಚಿತ್ರರಂಗದ ಹಿರಿಯ ನಿರ್ಮಾಪಕರು, ಮೆಗಾ ಹಿಟ್ ಚಿತ್ರಗಳನ್ನು ಕೊಟ್ಟ ಶ್ರೀಯುತ ರಾಮು ಅವರು ನಮ್ಮನ್ನಗಲಿರುವುದು ನನಗೆ ಅತೀವ ದುಃಖ ತಂದಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ.

ನಮ್ಮ ಸಂಸ್ಥೆಯ 'ಕಟಾರಿವೀರ ಸುರಸುಂದರಾಂಗಿ', 'ಅನಾಥರು', 'ರಕ್ತಕಣ್ಣೀರು', 'ಆಂಟಿ ಪ್ರೀತ್ಸೆ', 'ಕುರುಕ್ಷೇತ್ರ' ಸೇರಿದಂತೆ ಚಂದನವನದ ಸಿನಿಮಾಗಳಲ...
21/04/2021

ನಮ್ಮ ಸಂಸ್ಥೆಯ 'ಕಟಾರಿವೀರ ಸುರಸುಂದರಾಂಗಿ', 'ಅನಾಥರು', 'ರಕ್ತಕಣ್ಣೀರು', 'ಆಂಟಿ ಪ್ರೀತ್ಸೆ', 'ಕುರುಕ್ಷೇತ್ರ' ಸೇರಿದಂತೆ ಚಂದನವನದ ಸಿನಿಮಾಗಳಲ್ಲಿ ಪ್ರಚಾರ ವಿನ್ಯಾಸಕಾರರಾಗಿ ಕೆಲಸ ಮಾಡಿದ್ದ ಮಸ್ತಾನ್ ಅವರು ನಮ್ಮನ್ನು ಅಕಾಲಿಕವಾಗಿ ಅಗಲಿದ್ದು, ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಆರ್.ಆರ್.ನಗರದ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್.
03/11/2020

ಆರ್.ಆರ್.ನಗರದ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್.

ಕುಟುಂಬ ಸಮೇತರಾಗಿ ಬಂದು ಆರ್.ಆರ್.ನಗರ ಉಪಚುನಾವಣೆಯಲ್ಲಿ ಮತ ಚಲಾಯಿಸಿದ ಬಿಜೆಪಿ ಮುಖಂಡರಾದ ರಾಮಚಂದ್ರ, ಚಿತ್ರನಟಿ ಅಮೂಲ್ಯ ಮತ್ತು ಜಗದೀಶ್.👉 htt...
03/11/2020

ಕುಟುಂಬ ಸಮೇತರಾಗಿ ಬಂದು ಆರ್.ಆರ್.ನಗರ ಉಪಚುನಾವಣೆಯಲ್ಲಿ ಮತ ಚಲಾಯಿಸಿದ ಬಿಜೆಪಿ ಮುಖಂಡರಾದ ರಾಮಚಂದ್ರ, ಚಿತ್ರನಟಿ ಅಮೂಲ್ಯ ಮತ್ತು ಜಗದೀಶ್.

👉 https://youtu.be/IjDjq5-Ru8c

Watch ಆರ್ ಆರ್ ನಗರದಲ್ಲಿ ಮತದಾನ ..! ಮತದಾನರ ಒಲವು ಯಾರ್ ಕಡೆ ಇದೆ ನೋಡಿ.. || RR Nagar

Address

#147/11th 'A' Cross, Vyalikaval, Malleshwaram
Bangalore
560003

Website

Alerts

Be the first to know and let us send you an email when Vrushabhadri Productions posts news and promotions. Your email address will not be used for any other purpose, and you can unsubscribe at any time.

Share