KannadaNadi

KannadaNadi ಪ್ರಚಲಿತ ರಾಜಕೀಯ ವಿದ್ಯಮಾನ ನಿಮ್ಮ ಮುಂದೆ..

10/07/2021

ಹೊನ್ನಾಳಿ ಹುಲಿಯ ಭರ್ಜರಿ ಬುಲೆಟ್‌ ಸವಾರಿ..!
ರೇಣುಕಾಚಾರ್ಯ ಭರ್ಜರಿ ಬುಲೆಟ್‌ ಸವಾರಿ
-------
ಸದಾ ಒಂದಿಲ್ಲೊಂದು ಸುದ್ದಿಯ ಮೂಲಕ ಗಮನ ಸೆಳೆಯುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಈಗ ಬುಲೆಟ್‌ ಸವಾರಿ ಮೂಲಕ ಸುದ್ದಿಯಲ್ಲಿದ್ದಾರೆ. ಹೊನ್ನಾಳಿಯ ಬಿಜೆಪಿ ಯುವ ಮುಖಂಡ ಉಪ್ಪಿ ಅವರ ಸಹೋದರ ಅಮೃತ್ ಹೊಸ ಬೈಕ್ ಖರೀದಿಸಿದ್ದರು. ರೇಣುಕಾಚಾರ್ಯ ಅವರ ಮನೆ ಬಳಿ ಬಂದಾಗ ಬೈಕ್ ಓಡಿಸಿ ಎಂದು ಕೇಳಿಕೊಂಡಿದ್ದಾರೆ. ಅದಕ್ಕೆ ಹೊನ್ನಾಳಿ ಹುಲಿ ಭರ್ಜರಿಯಾಗಿಯೇ ಬುಲೆಟ್‌ ಸವಾರಿ ಮಾಡಿದೆ..

10/07/2021

ಹೆಗಲ ಮೇಲೆ ಕೈ ಹಾಕಿದ ಕಾರ್ಯಕರ್ತನಿಗೆ ಬಾರಿಸಿದ ಡಿಕೆಶಿ!
DK SHIVKUMAR SLAPS PARTY WORKER |
-----
ತಮ್ಮ ಹೆಗಲ ಮೇಲೆ ಕೈ ಹಾಕಿದ ಪಕ್ಷದ ಕಾರ್ಯಕರ್ತನೊಬ್ಬನಿಗೆ, ಕೆಪಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಪಾಳಮೋಕ್ಷ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
-----

09/07/2021

ದುನಿಯಾ ವಿಜಿ ತಾಯಿ ಕೋಮಾದಲ್ಲಿದ್ದಾಗ ನವೀನ್‌ ಸಜ್ಜು ಮಾಡಿದ್ದೇನು?

ನಟ ದುನಿಯಾ ವಿಜಯ್‌ ತಾಯಿ ಗುರುವಾರ ವಿಧಿವಶರಾಗಿದ್ದು, ಅವರನ್ನು ಗಾಯಕ ನವೀನ್‌ ಸಜ್ಜು ಒಳಿತು ಮಾಡು ಮನಸು, ನೀ ಇರೋದು ಮೂರೇ ದಿವಸ ಹಾಡಿನ ಮೂಲಕ ಸ್ಮರಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಘಟನೆ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ನವೀನ್‌ ಸಜ್ಜು ವಿಜಯ್‌ ತಾಯಿ ಅವರನ್ನು ನೆನೆದಿದ್ದಾರೆ, ಮನೆಗೆ ಹೋದಾಗಲೆಲ್ಲಾ ಅಮ್ಮ ಮಗನೇ ಎಂದೆ ಬಾಯಿ ತುಂಬಾ ಕರೆಯುತ್ತಿದ್ದರು. ನಮ್ಮನ್ನು ಅವರು ನೋಡಿಕೊಳ್ಳುತ್ತಿದ್ದ ಪ್ರೀತಿಗೆ ಸರಿಸಾಟಿಯೇ ಇಲ್ಲ.. ಅವರಿಗೆ ನಾನು ಹಾಡುವ 'ಒಳಿತು ಮಾಡು ಮನುಸ, ನೀ ಇರೋದು ಮೂರೇ ದಿವಸ..' ಹಾಡೆಂದರೆ ಬಹಳ ಇಷ್ಟ.. ಅವರಿಗೆ ಇಷ್ಟವಾದಾಗಲೆಲ್ಲ ಈ ಹಾಡು ಹೇಳಪ್ಪ ಎಂದು ಕೇಳುತ್ತಿದ್ದರು. ಹಾಡು ಕೇಳಿ ಮೌನವಾಗಿ ಕಣ್ಣಂಚಲ್ಲಿ ನೀರು ತಂದುಕೊಳ್ಳುತ್ತಿದ್ದರು ಎಂದು ಬರೆದಿದ್ದಾರೆ. ಇನ್ನು, ಕೆಲವು ದಿನಗಳ ಹಿಂದೆ ಕೋಮಾ ಸ್ಥಿತಿಗೆ ತೆರಳಿದ ಅಮ್ಮ ಯಾರನ್ನು ಗುರುತು ಹಿಡಿಯುವ, ಮಾತಾಡುವ ಶಕ್ತಿ ಕಳೆದುಕೊಂಡಿದ್ದರು. ಒಮ್ಮೆ ವಿಜಿಯಣ್ಣ ವಿಡಿಯೋ ಕಾಲ್ ಮಾಡಿ ಈ ಹಾಡನ್ನು ಹಾಡುವಂತೆ ಹೇಳಿದರು. ಬಹುಶಃ ಹಾಡನ್ನು, ನನ್ನನ್ನು ಗುರುತಿಸುತ್ತಾರಾ? ಎಂಬ ಆಸೆಯಿಂದ ಹೀಗೆ ಮಾಡಿದ್ದರು ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ

02/07/2021

ಈ ಹಿಂದೆ ತೈಲ ಬೆಲೆ ಏರಿದಾಗ ಕಾರು ಸುಡುತ್ತೇನೆ ಎಂದಿದ್ದ ಅಮಿತಾಬ್‌ ಬಚ್ಚನ್‌ ಈಗ ಎಲ್ಲಿದ್ದಾರೆ..? ಪರಿಷತ್‌ ಸದಸ್ಯ ಪ್ರಕಾಶ್‌ ರಾಥೋಡ್‌ ಪ್ರಶ್ನೆ

ಇನ್ನು ಹೆಚ್ಚಿನ ರಾಜ್ಯ ರಾಜಕೀಯ ಅಪ್‌ಡೇಟ್‌ಗಳನ್ನು ಪಡೆಯಲು ಕನ್ನಡನಾಡಿಗೆ ಸಬ್‌ಸ್ಕ್ರೈಬ್‌ ಆಗಿ..!
https://www.youtube.com/channel/UC-6A4FF_q8o3XGA9OBEkzdA
---------

02/07/2021

ರಕ್ಷಿತ್ ಶೆಟ್ಟಿಯನ್ನ ಟಾರ್ಗೆಟ್ ಮಾಡಿದ್ದೇಕೆ ಪಬ್ಲಿಕ್‌ ಟಿವಿ..?
ನನ್ನ ಉತ್ತರ ಜುಲೈ 11ಕ್ಕೆ, ರಕ್ಷಿತ್ ಶೆಟ್ಟಿ ಓಪನ್ ಚಾಲೆಂಜ್..!
----------
ರಕ್ಷಿತ್ ಶೆಟ್ಟಿಗೆ ನಟನೆಯೇ ಬರಲ್ವಾ..?
ರಾತ್ರೋರಾತ್ರಿ ರಕ್ಷಿತ್ ಶೆಟ್ಟಿಗೆ ಗೆಟ್ಔಟ್ ಅಂದ್ರಾ ರಶ್ಮಿಕಾ..?
----------
ರಕ್ಷಿತ್ ಶೆಟ್ಟಿ ಪತ್ರದಲ್ಲಿ ಏನಿದೆ..?
ಪಬ್ಲಿಕ್ ಟಿವಿಗೆ ರಕ್ಷಿತ್ ಚಾಲೆಂಜ್ ಏನು..?
----------
ಇನ್ನು ಹೆಚ್ಚಿನ ಸಿನಿಮಾ ಅಪ್‌ಡೇಟ್‌ಗಳನ್ನು ಪಡೆಯಲು ಕನ್ನಡನಾಡಿಗೆ ಸಬ್‌ಸ್ಕ್ರೈಬ್‌ ಆಗಿ..!
https://www.youtube.com/channel/UC-6A4FF_q8o3XGA9OBEkzdA
----------

02/07/2021

ರಕ್ಷಿತ್ ಶೆಟ್ಟಿಯನ್ನ ಟಾರ್ಗೆಟ್ ಮಾಡಿದ್ದೇಕೆ ಪಬ್ಲಿಕ್‌ ಟಿವಿ..?
ನನ್ನ ಉತ್ತರ ಜುಲೈ 11ಕ್ಕೆ, ರಕ್ಷಿತ್ ಶೆಟ್ಟಿ ಓಪನ್ ಚಾಲೆಂಜ್..!
----------
ರಕ್ಷಿತ್ ಶೆಟ್ಟಿಗೆ ನಟನೆಯೇ ಬರಲ್ವಾ..?
ರಾತ್ರೋರಾತ್ರಿ ರಕ್ಷಿತ್ ಶೆಟ್ಟಿಗೆ ಗೆಟ್ಔಟ್ ಅಂದ್ರಾ ರಶ್ಮಿಕಾ..?
----------
ರಕ್ಷಿತ್ ಶೆಟ್ಟಿ ಪತ್ರದಲ್ಲಿ ಏನಿದೆ..?
ಪಬ್ಲಿಕ್ ಟಿವಿಗೆ ರಕ್ಷಿತ್ ಚಾಲೆಂಜ್ ಏನು..?
----------
ಇನ್ನು ಹೆಚ್ಚಿನ ಸಿನಿಮಾ ಅಪ್‌ಡೇಟ್‌ಗಳನ್ನು ಪಡೆಯಲು ಕನ್ನಡನಾಡಿಗೆ ಸಬ್‌ಸ್ಕ್ರೈಬ್‌ ಆಗಿ..!
https://www.youtube.com/channel/UC-6A4FF_q8o3XGA9OBEkzdA
----------

26/06/2021

ನಾನಾ..? ನೀನಾ..?

ಕಾಂಗ್ರೆಸ್‌ನ ಬಂಡೆ ವರ್ಸಸ್‌ ಟಗರು ಕಾಳಗದಲ್ಲಿ ಗೆಲ್ಲೋರ್ಯಾರು..?
ಸಿದ್ದರಾಮಯ್ಯ ತಂತ್ರಕ್ಕೆ ಡಿಕೆ ಶಿವಕುಮಾರ್‌ ಪ್ರತಿತಂತ್ರವೇನು..?
Siddaramaiah | DK Shivakumar | Congress

ಸಂಪೂರ್ಣ ವಿಡಿಯೋ ಹಾಗೂ ಹೆಚ್ಚಿನ ರಾಜಕೀಯ ಅಪ್‌ಡೇಟ್‌ಗಳಿಗಾಗಿ ಲಿಂಕ್‌ ಕ್ಲಿಕ್‌ ಮಾಡಿ..! https://youtu.be/u52EV55iiMg

 #ರವೀಂದ್ರನಾಥ_ಟಾಗೋರ್  ೀರ  #ಕಾರವಾರ
01/01/2021

#ರವೀಂದ್ರನಾಥ_ಟಾಗೋರ್ ೀರ #ಕಾರವಾರ

30/03/2020

India: ಹೊಸದಿಲ್ಲಿ: ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್‌ಗೆ ಔಷಧಿ ಕಂಡುಹಿಡಿಯಲು ಕಳೆದ ಮೂರು ತಿಂಗಳಿನಿಂದಲೂ ವ....

11/03/2020

News: ಕೊರೊನಾ ಎಫೆಕ್ಟ್‌ನಿಂದ ಸತತವಾಗಿ ಕುಸಿದ ಷೇರು ಮಾರುಕಟ್ಟೆ ಹಾಗೂ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದರ ಕುಸಿತದಿಂದ ಮುಖೇಶ್‌ ಅಂಬಾನ....

ಮಹಿಳಾ ದಿನಕ್ಕೆ ಮೋದಿ ಸೈನ್‌ಆಫ್‌ ಗಿಫ್ಟ್‌, 7 ಸಾಧಕಿಯರಿಂದ ಪ್ರಧಾನಿಯ ಟ್ವಿಟ್ಟರ್‌ ನಿರ್ವಹಣೆ
08/03/2020

ಮಹಿಳಾ ದಿನಕ್ಕೆ ಮೋದಿ ಸೈನ್‌ಆಫ್‌ ಗಿಫ್ಟ್‌, 7 ಸಾಧಕಿಯರಿಂದ ಪ್ರಧಾನಿಯ ಟ್ವಿಟ್ಟರ್‌ ನಿರ್ವಹಣೆ

India: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣಗಳನ್ನು ಸಾಧಕ ಮಹಿಳೆಯರಿಗೆ ಬಿಟ್ಟುಕೊಟ್ಟಿದ...

Address

Bengalore
Bangalore
560010

Website

Alerts

Be the first to know and let us send you an email when KannadaNadi posts news and promotions. Your email address will not be used for any other purpose, and you can unsubscribe at any time.

Share