top news kannada

top news kannada journalist

22/01/2025

ಶ್ರೀರಂಗಪಟ್ಟಣದಲ್ಲಿ ಗುಂಡಿನ ಸದ್ದು ; ಆರೋಪಿ ಎರಡು ಕಾಲುಗಳಿಗೆ ಫೈರಿಂಗ್ ಬಂಧನಕ್ಕೆ ಮುಂದಾದ ಪಟ್ಟಣ ಪೊಲೀಸ್ ಪೇದೆ ಮೇಲೆ ಆರೋಪಿಯಿಂದ...

23/04/2024

*ಮೈಸೂರಿನ ಲೋಕಸಭಾ ಚುನಾವಣೆಯ 37ನೇ ವಾರ್ಡ ನಲ್ಲಿ ಅಭ್ಯರ್ಥಿ ಹಾಗೂ ಮೈಸೂರಿನ ರಾಜರಾದ ಯದುವೀರ್ ಒಡೆಯ ರವರಿಂದ ಭರ್ಜರಿ ಮತ ಬೇಟೆ*

21/04/2024

*ನೂತನವಾಗಿ ಮೈಸೂರಿನಲ್ಲಿ ಸೋಶಿಯಲ್ ಮೀಡಿಯಾ ಕ್ಲಬ್ ಪ್ರಾರಂಭ*

23/02/2024

*ಮಂಡ್ಯ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಬಹುತೇಕ ಪಕ್ಕ ಆಗಿದೆ ವರಿಷ್ಠರು ಅಧಿಕೃತವಾಗಿ ಹೆಸರನ್ನು ಆದಷ್ಟು ಬೇಗ ಖಚಿತಪಡಿಸಲಿದ್ದಾರೆ ಎಂದ ಕೃಷಿ ಮಂತ್ರಿ ಎನ್. ಚೆಲುವರಾಯಸ್ವಾಮಿ*

21/02/2024

*ಗ್ರಾಮ ಸಹಾಯಕರ ಸಂಘಕ್ಕೆ ಅಧ್ಯಕ್ಷರಾಗಿ ಎಸ್.ಯೋಗೇಶ್ ಆಯ್ಕೆ*

ನಾಗಮಂಗಲ.ತಾಲ್ಲೂಕು ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಗ್ರಾಮ ಸಹಾಯಕರ ಸಂಘಕ್ಕೆ ಇಂದು ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕಾಂತಪುರ ಗ್ರಾಮದ ಯೋಗೇಶ್ ಎಸ್ ರವರು ಅಯ್ಕೆ ಯಾಗಿರುತ್ತಾರೆ

ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ನೂರಾರು ಗ್ರಾಮ ಸಹಾಯಕರು ತಮ್ಮ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಂಬಂಧ ಇಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಯೋಗೇಶ್ ಎಸ್.ಉಪಾಧ್ಯಕ್ಷರಾಗಿ ಚಂದ್ರು.ಕಾರ್ಯದರ್ಶಿಯಾಗಿ ಚೆಲುವರಾಜು. ಖಜಾಂಚಿಯಾಗಿ ಚಂದ್ರಶೇಖರ್.ಸಂಘಟನಾ ಕಾರ್ಯದರ್ಶಿಯಾಗಿ ರಾಜಮ್ಮ ಮತ್ತು ದ್ರಾಕ್ಷಾಯಿಣಿ ಇವರು ಆಯ್ಕೆ ಯಾಗಿರುತ್ತಾರೇ,

ಇದೇ ಸಂದರ್ಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಎಸ್ ಯೋಗೇಶ್ ರವರು ಗ್ರಾಮ ಸಹಾಯಕರ ಕಷ್ಟಗಳಿಗೆ ಸ್ಪಂದಿಸುವೆ.ಕನಿಷ್ಠ ವೇತನ.ಮತ್ತು ಸರ್ಕಾರಿ ನೌಕರರಂತೆ ಕಾರ್ಯನಿರ್ವಹಿಸುತ್ತಿರುವ ನಮಗೆ ಸರ್ಕಾರದ ಸೌಲತ್ತುಗಳು ದೊರೆಯಬೇಕು ಆದ್ದರಿಂದ ನಿಮ್ಮೊಟ್ಟಿಗೆ ಜೊತೆಗೂಡಿ ಸಂಘದ ಏಳಿಗೆಗೆ ದುಡಿಯುವೆ ಎಂದರು,

ಬಿಂಡಿಗನವಿಲೆ ಹೋಬಳಿಯ ಅಧ್ಯಕ್ಷ ಶಶಿಕುಮಾರ್ ಮಾತನಾಡಿ ನೂತನ ಪದಾಧಿಕಾರಿಗಳಿಗೆ ನನ್ನ ಧನ್ಯವಾದಗಳು ತಿಳಿಸುವೆ ಹಾಗೂ ಗ್ರಾಮ ಸಹಾಯಕರ ಕನಿಷ್ಠ ವೇತನ ಭದ್ರತೆ ಮೂಲಸೌಕರ್ಯಗಳ ಕುರಿತು ಇದೇ ತಿಂಗಳು 26 ರಂದು ಸಿದ್ದರಾಮಯ್ಯಹುಂಡಿ ಯಿಂದ ಮೈ‌ಸೂರು ಜಿಲ್ಲಾಧಿಕಾರಿಗಳ ಕಛೇರಿಯ ವರಗೆ ಪಾದಯಾತ್ರೆ ಇದ್ದು ಪ್ರತಿಯೊಬ್ಬರೂ ಕೂಡ ಭಾಗವಹಿಸಬೇಕೆಂದು ಮನವಿ ಮಾಡಿಕೊಂಡರು...

ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪುರುಷ ಮತ್ತು ಮಹಿಳೆ ಗ್ರಾಮ ಸಹಾಯಕ ನೌಕರರುಗಳು ಭಾಗವಹಿಸಿದ್ದರು...........

21/02/2024

*ಪಾಲಹಳ್ಳಿ ಕೊಲೆ ಪ್ರಕರಣ ; ಇಬ್ಬರು ಪ್ರಮುಖ ಆರೋಪಿಗಳ ಬಂಧನ*......

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಪಾಲಹಳ್ಳಿ ಗ್ರಾಮದಲ್ಲಿ ನಡೆದ ಪ್ರಜ್ವಲ್ ಅಲಿಯಾಸ್ (ಪಾಪು) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳ ಪೈಕಿ ಇಬ್ಬರು ಪ್ರಮುಖ ಆರೋಪಿಗಳಾದ ಪಾಲಹಳ್ಳಿ ಗ್ರಾಮದ ಪ್ರಮೋದ್ ಹಾಗೂ ಬೆಂಗಳೂರಿನ ಮುಬಾರಕ್ ಎಂಬ ಆರೋಪಿಗಳನ್ನು ಶ್ರೀರಂಗಪಟ್ಟಣದ ಪೊಲೀಸ್ ಅಧಿಕಾರಿಗಳು ಬುಧವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಉಳಿದ 4 ಆರೋಪಿಗಳಾದ ಪ್ರಕಾಶ್ ಅಲಿಯಾಸ್ (ಬೆಳ್ಳಿ),ಅಭಿಷೇಕ್ ಅಲಿಯಾಸ್ (ಕೋಳಿ ಅಭಿ),ರಕ್ಷಿತ್ ಅಲಿಯಾಸ್ (ಕುಂಟ ರಕ್ಷಿತ್),ಕೀರ್ತಿ ಅಲಿಯಾಸ್ (ಹೇರಗನಹಳ್ಳಿ ಕೀರ್ತಿ) ತಲೆ ಮರೆಸಿಕೊಂಡಿದ್ದು ಪೊಲೀಸರು ಉಳಿದ ಆರೋಪಿಗಳ ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

19/02/2024

ಶ್ರೀ ಶ್ರೀ ಶ್ರೀ ಸವದತ್ತಿ ಎಲ್ಲಮ್ಮ ದೇವರ 23ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಮೂರು ದೇವರುಗಳ ಉತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದ ಸಹಸ್ರಾರು ಭಕ್ತಾದಿಗಳು .................

ನಾಗಮಂಗಲ ತಾಲೂಕಿನ ಬದ್ರಿ ಕೊಪ್ಪಲು, ಗ್ರಾಮದಲ್ಲಿ ಶನಿವಾರ ಮತ್ತು ಭಾನುವಾರದಂದು ನಡೆದ ಶ್ರೀ ಶ್ರೀ ಶ್ರೀ ಸೌದತ್ತಿ ಎಲ್ಲಮ್ಮ ದೇವರು, ನಾಗಮಂಗಲ ಗ್ರಾಮದೇವತೆಯಾದ ಬಡಗೋಡಮ್ಮ ದೇವರು ಹಾಗೂ ಉಪ್ಪಾರಳ್ಳಿ ಗ್ರಾಮದ ಆಂಜನೇಯ ಸ್ವಾಮಿ, ಮೂರು ದೇವರುಗಳ 23ನೇ ವರ್ಷದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು

ಹಾಗೂ ದೇವರುಗಳ ಉತ್ಸವ ಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ಮೃತ್ಯುಂಜಯ ಹೋಮ ಹಾಗೂ ದುರ್ಗಾ ಹೋಮ, ಪೂರ್ಣಾಹುತಿ, ಕಳಸ ಆಲಯ ಪ್ರದಕ್ಷಣೆ, ಮಹಾ ಕುಂಭಾಭಿಷೇಕ, ಒಳಗೊಂಡಂತೆ ಸೌದತ್ತಿ ಎಲ್ಲಮ್ಮ ದೇವರ ಕಲ್ಯಾಣೋತ್ಸವ ಹಾಗೂ ಉತ್ಸವ ಮೂರ್ತಿಗೆ ಬೆಳ್ಳಿ ಕಿರೀಟ ಧಾರಣೆ, ವಿಜೃಂಭಣೆಯಿಂದ ನಡೆದಿದ್ದು , ಸಹಸ್ರಾರು ಭಕ್ತಾದಿಗಳು ಈ ಉತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿರುತ್ತಾರೆ.......

ಸದರಿ ಜಾತ್ರಾ ಮಹೋತ್ಸವದಲ್ಲಿ ವೀರಗಾಸೆ ಕುಣಿತ ದೇವರ ಕುಣಿತ ಹಾಗೂ ಅಮ್ಮನವರ ರಥೋತ್ಸವ ಆಕರ್ಷಣೆಯಾಗಿತ್ತು .......

ಅಲ್ಲದೆ ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತ ಹಳ್ಳಿಗಳಿಂದ ಹಾಗೂ ಹೊರ ಊರುಗಳಿಂದ ಬಂದಂತಹ ಸಹಸ್ರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಿದ್ದರು...

ಈ ಯಾತ್ರಾ ಮಹೋತ್ಸವದ ರೂವಾರಿಗಳಾದ ಶ್ರೀ ಎನ್.ಬಿ. ಕುಮಾರ್. ಮಾಜಿ ಪುರಸಭಾ ಸದಸ್ಯರು ನಾಗಮಂಗಲ, ಇವರು ಬದ್ರಿಕೊಪ್ಪಲು ಗ್ರಾಮಸ್ಥರ ಹಾಗೂ ಸುತ್ತಮುತ್ತ ಗ್ರಾಮಗಳ ಭಕ್ತಾದಿಗಳ ಸಹಕಾರಗಳೊಂದಿಗೆ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟಿದ್ದಾರೆ.

ಮುಖ್ಯ ಅರ್ಚಕರಾದ ಶ್ರೀ ಎನ್. ಬಿ ನರಸಿಂಹ ರವರು ದೇವರುಗಳ ಪೂಜಾ ಕಾರ್ಯಕ್ರಮದ ರೂವಾರಿಗಳಾಗಿದ್ದು ಭಕ್ತಿ ಮತ್ತು ನಿಷ್ಠೆಯಿಂದ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ಕೊಟ್ಟು ದೇವರ ಕೃಪೆಗೆ ಪಾತ್ರರಾಗಿರುತ್ತಾರೆ..........

11/02/2024

*ಮಂಡ್ಯ ಜಿಲ್ಲೆ ಶ್ರೀರಗಪಟ್ಟಣ ತಾಲೂಕು ಪಾಲಹಳ್ಳಿ ಗ್ರಾಮದಲ್ಲಿ ಹಾಡು ಹಗಲೇ ರೌಡಿಶೀಟರ್ ನ ಭೀಕರ ಹತ್ಯೆ*

*ಕೃಷಿ ಸಚಿವ ಎನ್.ಚಲುವರಯಸ್ವಾಮಿಗೆ ಹಾಗು ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂದ ನಾಗಮಂಗಲ ಕೊಬ್ಬರಿ ರೈತರು*
10/02/2024

*ಕೃಷಿ ಸಚಿವ ಎನ್.ಚಲುವರಯಸ್ವಾಮಿಗೆ ಹಾಗು ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂದ ನಾಗಮಂಗಲ ಕೊಬ್ಬರಿ ರೈತರು*

*ಕೃಷಿ ಸಚಿವ ಎನ್.ಚಲುವರಯಸ್ವಾಮಿಗೆ ಹಾಗು ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂದ ನಾಗಮಂಗಲ ಕೊಬ್ಬರಿ ರೈತರು*ನಾಗಮಂಗಲ ತಾಲ್ಲೂಕು ಕದಬಹಳ್ಳ...

03/02/2024

#ಪೋಲಿಸ್ ಇಲಾಖೆ ವಾಹನ ತಪಾಸಣೆ ಮಾಡುವ ವಿಧಾನ #

ಮಂಡ್ಯ ತಾಲ್ಲೂಕು  ಕೆರಗೋಡು  ಗ್ರಾಮದಲ್ಲಿ  ನಿಯಮ ಬಾಹಿರವಾಗಿ ಹನುಮ ದ್ವಜ ಹಾರಿಸಿದ್ದ  ಸಂಬಂಧ ಶಾಸಕ ನರೇಂದ್ರಸ್ವಾಮಿ  ಹಾಗೂ ಬಿಜೆಪಿ ಮುಖಂಡ ಸಿಟ...
01/02/2024

ಮಂಡ್ಯ ತಾಲ್ಲೂಕು ಕೆರಗೋಡು ಗ್ರಾಮದಲ್ಲಿ ನಿಯಮ ಬಾಹಿರವಾಗಿ ಹನುಮ ದ್ವಜ ಹಾರಿಸಿದ್ದ ಸಂಬಂಧ ಶಾಸಕ ನರೇಂದ್ರಸ್ವಾಮಿ ಹಾಗೂ ಬಿಜೆಪಿ ಮುಖಂಡ ಸಿಟಿ ರವಿ ಅವರು ಮಾಧ್ಯಮದ ಮಿತ್ರರಿಗೆ ನೀಡಿರುವ ಹೇಳಿಕೆಯ ಮಾತಿನ ಜಟಾಪಟಿ

ಮಂಡ್ಯ ತಾಲ್ಲೂಕು ಕೆರಗೋಡು ಗ್ರಾಮದಲ್ಲಿ ನಿಯಮ ಬಾಹಿರವಾಗಿ ಹನುಮ ದ್ವಜ ಹಾರಿಸಿದ್ದ ಸಂಬಂಧ ಶಾಸಕ ನರೇಂದ್ರಸ್ವಾಮಿ ಹಾಗೂ ಬಿಜೆಪಿ ಮುಖ....

*ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಆಪ್ತ ಹೊನ್ನೇನಳ್ಳಿ ಹೆಚ್.ಟಿ.ಕೃಷ್ಣೇಗೌಡರ ಮನೆ ಮೇಲೆ ಹಾಗೂ ಇವರ ಅಳಿಯ ಕಾರ್ಯಪಾಲಕ ಅಭಿಯಂತರರು ಇವರ  ಬೆಂಗಳೂ...
31/01/2024

*ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಆಪ್ತ ಹೊನ್ನೇನಳ್ಳಿ ಹೆಚ್.ಟಿ.ಕೃಷ್ಣೇಗೌಡರ ಮನೆ ಮೇಲೆ ಹಾಗೂ ಇವರ ಅಳಿಯ ಕಾರ್ಯಪಾಲಕ ಅಭಿಯಂತರರು ಇವರ ಬೆಂಗಳೂರಿನ ಮನೆ ಮತ್ತು ಕಚೇರಿಯ ಮೇಲೆ ಲೋಕಾಯುಕ್ತರ ದಾಳಿ*

*ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಆಪ್ತ ಹೊನ್ನೇನಳ್ಳಿ ಹೆಚ್.ಟಿ.ಕೃಷ್ಣೇಗೌಡರ ಮನೆ ಮೇಲೆ ಹಾಗೂ ಇವರ ಅಳಿಯ ಕಾರ್ಯಪಾಲಕ ಅಭಿಯಂತರರು ಇವ....

Address

PLD Bank Building, 1St Floor
Bangalore

Alerts

Be the first to know and let us send you an email when top news kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to top news kannada:

Share