Shreem Tv

Shreem Tv Kannada weekly news paper

15/03/2022

ಭಾರತ ಎನೂ ನಿಮ್ಮ ಅಪ್ಪದ್ದ || ರೂಪೇಶ್ ರಾಜಣ್ಣ

14/03/2022

ಯುದ್ಧ ಬೇಕೆ?.... ಉಕ್ರೇನಿನಲ್ಲಿ ಯುದ್ಧದ ಭಯಾನಕ ಚಿತ್ರಣ

13/03/2022

ವಾಹನ ಸವಾರರನ್ನು ಅಡ್ಡ ಹಾಕಿದ Asi ಪಾಠ ಕಲಿಸಿದ krs

12/03/2022

Viral video : ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ಟ್ರೆಂಡಿಂಗ್ ಬೆಂಗಾಲಿ ಹಾಡು ಕಚಾ ಬದಾಮ್ ಗೆ ಸಖತ್ ಡ್ಯಾನ್ಸ್ ಮಾಡಿದ್ದಾರೆ ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Address

Bangalore
560020

Alerts

Be the first to know and let us send you an email when Shreem Tv posts news and promotions. Your email address will not be used for any other purpose, and you can unsubscribe at any time.

Share

kadamba news kannada news paper

ಬದಲಾವಣೆ ಜಗದ ನಿಯಮವಯ್ಯಾ ಆದರೆ, ಬದಲಾವಣೆ ಒಳಿತಿಗೇ ಇರಲಯ್ಯಾ... ಹೌದು, ಪರಿವರ್ತನೆ ಅಥವಾ ಬದಲಾವಣೆ ಇಲ್ಲದ ಪ್ರಪಂಚದಲ್ಲಿ ಬದುಕುವುದಿರಲಿ, ಊಹಿಸಿಕೊಳ್ಳುವುದೂ ಕಷ್ಟ ಸಾಧ್ಯವೇ ಸರಿ .ನದಿ, ಕೆರೆ, ಕಟ್ಟೆಗಳ ನೀರು ಸೂರ್ಯನ ಶಾಖದಿಂದ ಆವಿಯಾಗಿ, ಆವಿ ಮೋಡವಾಗಿ, ಮಾರುತಗಳಾಗಿ ಅದರಿಂದ ಮಳೆ ಸುರಿದು ಧರಣಿ ತಂಪಾಗಿ, ಹಸಿರು ಸೊಂಪಾಗಿ ಬೆಳೆ ತೆನೆಗಳು ಹೊಯ್ದಾಡಿ, ಮನುಜ ಬಾಳಿನ ಉಸಿರಾಗಿ ಪ್ರಕೃತಿ ಮಾಡುವ ಈ ಬದಲಾವಣೆಗಳೆ ಅಲ್ಲವೆ ಭೂಮಿ ಮೇಲೆ ಜೀವಿಗಳು ಉದಿಸಲು ಮತ್ತೆ ವಿಕಾಸ ಹೊಂದಲು ಪ್ರಮುಖ ಕಾರಣ. ಬದಲಾವಣೆ ಇಲ್ಲದ ಭೂಮಿಯೂ ಮಣ್ಣು, ಕಲ್ಲು ಮತ್ತು ಧೂಳಿನ ರಾಶಿಯಿಂದ ಕೂಡಿದ ಮರುಭೂಮಿಯಂತೆ ಕಾಣಿಸುತ್ತಿತ್ತು. ಚಳಿಗಾಲ, ಮಳೆಗಾಲ, ಬೇಸಿಗೆಕಾಲಗಳೆಲ್ಲವೂ ಬದಲಾವಣೆಯ ಸಂಕೇತವೆ... ನದಿಯು ತನ್ನ ಪಾತ್ರದಲ್ಲಿ ಎಷ್ಟೋ ಸಾರವನ್ನು ಹೀರುತ್ತ ತುಂಬಿ ಹರಿದರೆ, ಕೊಳವು ಒಂದೆ ಸ್ಥಳದಲ್ಲಿಯೇ ನಿಲ್ಲುತ್ತದೆ ಆದರೆ ನದಿ ಮತ್ತು ಕೊಳದ ನೀರು ಒಂದೇ ಆದರೂ, ಶುದ್ಧತೆಯ ವಿಚಾರದಲ್ಲಿ ವ್ಯತ್ಸಾಹವಿರುವುದು ಸ್ಪಷ್ಟ. ಅಂದರೆ ನೀರು ಹರಿದಷ್ಟು ಶುದ್ಧವಾಗಿರುತ್ತದೆ. ಈ ನಿಯಮವು ಮನುಷ್ಯನ ಜೀವನಕ್ಕೂ ಅನ್ವಯೈಸುತ್ತದೆ ಎಂದು ನನ್ನ ಭಾವನೆ. ಈ ಸಂಬಂಧವಾಗಿ ಡಿವಿಜಿ ರವರು ಬರೆದಿರುವ ಮೇಲಿನ ಸಾಲುಗಳು ಎಷ್ಟು ಪರಿಪೂರ್ಣವಾಗಿದೆ ಅಲ್ಲವೆ...

ಏನನ್ನು ಬೇಕಾದರೂ ಸಾಧಿಸಬಹುದು