Pratidhvani.com

Pratidhvani.com https://pratidhvani.com/ ಪ್ರತಿಧ್ವನಿ, ವಿಶ್ಲೇಷಣಾತ್ಮಕ ಮತ್ತು ಆಧಾರ ಸಹಿತ ವರದಿಗಳು
(2)

19/09/2025

ಜನಸಾಮಾನ್ಯರಿಗೆ ಸುರಕ್ಷಿತ ಕುಡಿಯುವ ನೀರಾದರೂ ಪೂರೈಸಬಹುದು.

ಇಲ್ಲಿ ಬೋರ್ಗೆರೆದು ಹರಿಯುತ್ತಿರುವುದು ಸಾವಿರಾರು ಕೋಟಿ ಖರ್ಚು ಮಾಡಿ ತಂದ ಬೆಂಗಳೂರಿನ ಕೆ ಸಿ ವ್ಯಾಲಿಯ ಅರೆಸಂಸ್ಕರಿತ ಕಲುಷಿತ ತ್ಯಾಜ್ಯ ನೀರಲ್ಲ, ನಮ್ಮದೇ ಬರಪೀಡಿತ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಕೂರಿಗೆಪಲ್ಲಿ ದೊಡ್ಡಕೆರೆ ವ್ಯಾಪ್ತಿಯ ಬೆಟ್ಟಗಳ ಮೇಲೆ ಸುರಿದ ಪರಿಶುದ್ಧ ಮಳೆ ನೀರು.
ಪ್ರತೀ ವರ್ಷವೂ ಇಂತಹಾ ಅಮೂಲ್ಯವಾದ ಜಲಸಂಪತ್ತು ಆಂದ್ರಕ್ಕೆ ಹರಿದು ಹೋಗುತ್ತಿದೆ, ಸಮರ್ಥವಾಗಿ ಬಳಸಿಕೊಂಡರೆ ಜನಸಾಮಾನ್ಯರಿಗೆ ಸುರಕ್ಷಿತ ಕುಡಿಯುವ ನೀರಾದರೂ ಪೂರೈಸಬಹುದು.
ಆದರೆ ನಮ್ಮ ರಾಜಕಾರಣಿಗಳಿಗೆ ಕೋಟಿ ಕೋಟಿ ಬಿಲ್ ಮಾಡಿಕೊಳ್ಳುವ ಪೈಪ್ ಲೈನ್ ಅಳವಡಿಸುವ ಯೋಜನೆಗಳ ಮೇಲಿರುವ ಪ್ರೀತಿ ಇದರ ಮೇಲಿರಲು ಹೇಗೆ ಸಾಧ್ಯ ?



https://www.pratidhvani.com

19/09/2025

Santosh Lad : ಯಾವನ್ರಿ ಅವ್ನು ಅದಾನಿ

19/09/2025

CM Siddaramaiah Speech : ವಿದ್ಯಾರ್ಥಿಗಳಿಗೆ ಬುದ್ದಿವಾದ ಹೇಳಿದ ಸಿದ್ದರಾಮಯ್ಯ

19/09/2025

C M Siddaramaiah : ಸಿಎಂ ಸಿದ್ದರಾಮಯ್ಯ ಆಕ್ರೋಶದ ಭಾಷಣ
Party

19/09/2025

BY Vijayendra : ಜಾತಿಗಣತಿಯಲ್ಲಿ ನೀವು ಯಾವುದೇ ಜಾತಿ ಆಗಿರಿ ಹಿಂದೂ ಅಂಥ ನಮೂದು ಮಾಡಿ

19/09/2025

BY Vijayendra : ವಿಜಯೇಂದ್ರ ಮಾತಿಗೆ R ಅಶೋಕ್ ನಾರಾಯಣಸ್ವಾಮಿ ಸೈಲೆಂಟ್ ...!

DK Shivakumar: ನಾನು ಈ ಮಣ್ಣಿನಲ್ಲಿ ಹುಟ್ಟಿದ್ದೇನೆ, ಇಲ್ಲಿಯೇ ಬದುಕಿದ್ದೇನೆ, ಇಲ್ಲಿಯೇ ಸಾಯುತ್ತೇನೆ..!!
19/09/2025

DK Shivakumar: ನಾನು ಈ ಮಣ್ಣಿನಲ್ಲಿ ಹುಟ್ಟಿದ್ದೇನೆ, ಇಲ್ಲಿಯೇ ಬದುಕಿದ್ದೇನೆ, ಇಲ್ಲಿಯೇ ಸಾಯುತ್ತೇನೆ..!!

DK Shivakumar: ನಾನು ಈ ಮಣ್ಣಿನಲ್ಲಿ ಹುಟ್ಟಿದ್ದೇನೆ, ಇಲ್ಲಿಯೇ ಬದುಕಿದ್ದೇನೆ, ಇಲ್ಲಿಯೇ ಸಾಯುತ್ತೇನೆ..!! - Pratidhvani

19/09/2025

BY Vijayendra :ವಿಜಯೇಂದ್ರ ಮಾತಿಗೆ R ಅಶೋಕ್ ಬೇಸರ...?

19/09/2025

DK Shivakumar: ಜಾತಿಗಣತಿ ಬಗ್ಗೆ ಡಿಕೆ ಶಿವಕುಮಾರ್‌ ಏನಂದ್ರು..!

19/09/2025

Pratap Simha Wife ಪತ್ರ ಬರೆದಿದ್ರು ಎಂದ Madduru MLA ಉದಯ್​ಗೆ ಜಾಡಿಸಿದ ಪ್ರತಾಪ್ ಸಿಂಹ

Party

Address

Seshadripuram Bangalore
Bangalore
560020

Alerts

Be the first to know and let us send you an email when Pratidhvani.com posts news and promotions. Your email address will not be used for any other purpose, and you can unsubscribe at any time.

Contact The Business

Send a message to Pratidhvani.com:

Share