Prajadhwani Digital

Prajadhwani Digital ಸಮಾಜದ ವಸ್ತು ನಿಷ್ಠ ವರದಿಗಳ ಜೊತೆ ಸದಾ ನಿಮ್ಮ ದ್ವನಿಯಾಗಿ "ಪ್ರಜಾಧ್ವನಿ ಡಿಜಿಟಲ್"
ಸುದ್ದಿ ಮತ್ತು ಜಾಹೀರಾತುಗಳಿಗೆ ಸಂಪರ್ಕಿಸಿ:-ನಮ್ಮ ವಾಟ್ಸಾಪ್ ನಂ:9353173337
(2)

07/04/2026

//ಶಿರಾ //ಶ್ರೀ ಕೃಷ್ಣ ಸೇವಾ ಸಮಿತಿ ಪದಾಧಿಕಾರಿಗಳಾದ ವಾಯುಪುತ್ರ ಲೋಕೇಶ್, ರಘು, ವಸಂತ್, ಕೃಷ್ಣಮೂರ್ತಿ
ಪ್ರತಾಪ್ ಮಾಗೋಡು ಇವರು ತಮ್ಮ ಹುಟ್ಟುಹಬ್ಬವನ್ನ ತಮ್ಮ ಸಮಾಜಮುಖಿ ಸೇವೆಯೊಂದಿಗೆ ಶ್ರೀ ಕ್ಷೇತ್ರ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದಲ್ಲಿ ಬಹಳ ವಿಶೇಷವಾಗಿ ಆಚರಣೆ ನಡೆಸಿದರು.
Prajadhwani Digital

11/03/2026

#ಪ್ಲೆಕ್ಸ್, #ಬ್ಯಾನರ್ #ಹಾಕಿ ಶಿರಾ #ಮಾಲಿನ್ಯ # ಹದಗೆಡಿಸುವುದು #ಬೇಡ, #ಮಾಜಿ #ಶಾಸಕರಾದ #ಡಾ. ಸಿ. ಎಂ. ರಾಜೇಶ್ ಗೌಡ ರವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಪ್ಲೆಕ್ಸ್ ಮತ್ತು ಬ್ಯಾನರ್ ಹಾಕದಂತೆ ಮನವಿ ಮಾಡಿದರು.
16.03.2026 ಸೋಮವಾರ ಸ್ವಗ್ರಾಮ ಶಿರಾ ತಾಲೂಕಿನ ಚಿರತಹಳ್ಳಿ ಗಣೇಶ ಎಸ್ಟೇಟ್ ನಲ್ಲಿ ಜನ್ಮದಿನವನ್ನು ಅಭಿಮಾನಿಗಳು ಆಚರಿಸಿ ಸಂಭ್ರಮಿಸಲಿದ್ದಾರೆ

Prajadhwani Digital

11/03/2026

We are coming back
ಪ್ರಜಾಧ್ವನಿ ಡಿಜಿಟಲ್

BREAKING NEWS :-ಶಿರಾ, ಮಾಗೋಡು ಶ್ರೀ ಕಂಬದ ರಂಗನಾಥ ಸ್ವಾಮಿ ಜಾತ್ರೆಯಲ್ಲಿ ಕಾಣೆಯಾದ ಮಗು ಪತ್ತೆಯಾಗಿದೆ  ಮಧುಗಿರಿ ತಾಲೂಕು ಮಿಡಿಗೇಶಿ ಪೊಲೀಸ್...
09/02/2026

BREAKING NEWS :-ಶಿರಾ, ಮಾಗೋಡು ಶ್ರೀ ಕಂಬದ ರಂಗನಾಥ ಸ್ವಾಮಿ ಜಾತ್ರೆಯಲ್ಲಿ ಕಾಣೆಯಾದ ಮಗು ಪತ್ತೆಯಾಗಿದೆ
ಮಧುಗಿರಿ ತಾಲೂಕು ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಗು ಪತ್ತೆಯಾಗಿದ್ದು ಶಿರಾ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಲಾಗಿದೆ.

08/02/2026

M | ರಾಜ್ಯ ಸಚಿವ ದರ್ಜೆಯಲ್ಲಿ ಸ್ಥಾನಮಾನ ಪಡೆದ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ #ಮಹೇಶ್_ಎಂ_ಹಾರೋಗೆರೆ
#
#

#
ನಮ್ಮ ತುಮಕೂರು TB Jayachandra DR. G Parameshwara Chief Minister of Karnataka Siddaramaiah Indian National Congress DK Shivakumar Prajadhwani Digital

01/02/2026

ಶಿರಾ ಸಪ್ತಗಿರಿ ಚಿತ್ರ ಮಂದಿರಕ್ಕೆ ಆಗಮಿಸಿದ
ಕಲ್ಟ್ ಸಿನಿಮಾ ನಾಯಕ

31/01/2026

ಶಿರಾ ತಾಲೂಕಿನ ಇತಿಹಾಸ ಪ್ರಸಿದ್ಧ ಮಾಗೋಡು ಶ್ರೀ ಕಂಬದ ರಂಗನಾಥ ಸ್ವಾಮಿ ಜಲದಿ ಉತ್ಸವ

26/01/2026

Sira: ಪ್ರಸಿದ್ದ ತಾವರೆಕೆರೆ ಶ್ರೀ ಬಂಡಿ ರಂಗನಾಥ ಸ್ವಾಮಿ ರಥೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು
Prajadhwani Digital ನಮ್ಮ ತುಮಕೂರು TB Jayachandra

26/01/2026

ಶಿರಾ ತಾಲೂಕಿನ ವಿಶ್ವ ಪ್ರಸಿದ್ಧ #ಹೂವಿನ_ರಥೋತ್ಸವ ಎಂದೆ ಹೆಸರುವಾಸಿಯಾಗಿರುವ | #ಮಾಗೋಡು ಶ್ರೀ #ಕಂಬದ_ರಂಗನಾಥ_ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ
ಮಾಗೋಡು ಗೊಲ್ಲರಹಟ್ಟಿಯ ಕಲಾವಿದರು ವಿವಿಧ ಪಾತ್ರಧಾರಿಗಳಾಗಿ ತಮ್ಮನ್ನ ರಂಜಿಸಲಿದ್ದು ದಿನಾಂಕ 05/02/2026 ನೆ ಗುರುವಾರ " ಕುರುಕ್ಷೇತ್ರ ಅಥವಾ ಶ್ರೀಕೃಷ್ಣ ಸಂಧಾನ ಎಂಬ ಸುಂದರ ಪೌರಾಣಿಕ ನಾಟಕವನ್ನು ಪ್ರದರ್ಶಿಸಲಿದ್ದಾರೆ

#ಪ್ರಕಟಣೆ :ವಿಶ್ವ ಪ್ರಸಿದ್ಧ ಶ್ರೀ ಮಾಗೋಡು ಕಂಬದ ರಂಗನಾಥ ಸ್ವಾಮಿ ಸನ್ನಿಧಾನದಲ್ಲಿ ಸ್ವಾಮಿಯ ಆಶೀರ್ವಾದ ಪಡೆದು, ಈ ಕಲಾವಿದರನ್ನ ಪ್ರೋತ್ಸಾಹಿಸಬೇಕಾಗಿ ಕೋರಲಾಗಿದೆ

Prajadhwani Digital ನಮ್ಮ ತುಮಕೂರು

25/01/2026

ಕಾಡುಗೊಲ್ಲ ನಿಗಮ ಮಂಡಳಿ ಅಧ್ಯಕ್ಷರಾದ ಹಾರೋಗೆರೆ ಮಹೇಶ್ ರವರು ದಾವಣಗೆರೆ ಜಿಲ್ಲೆಗೆ ಭೇಟಿ....

19/01/2026

80 ರ ದಶಕದ SSLC ಸ್ಕೂಲ್ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ | ಅದೆ ಸ್ನೇಹ ಅದೆ ವಿಶ್ವಾಸ..
ಶಿರಾ ತಾಲೂಕಿನ ಕಠಾವೀರನಹಳ್ಳಿ ಶ್ರೀ ರಂಗನಾಥ ಪ್ರೌಢಶಾಲೆಯ 80ರ ದಶಕದ ಹಳೆಯ ವಿದ್ಯಾರ್ಥಿಗಳ
ಸ್ನೇಹ ಸಮ್ಮಿಲನ ಮತ್ತು ಗುರು ವಂದನಾ ಕಾರ್ಯಕ್ರಮ..

Prajadhwani Digital ನಮ್ಮ ತುಮಕೂರು

Address

Bangalore

Alerts

Be the first to know and let us send you an email when Prajadhwani Digital posts news and promotions. Your email address will not be used for any other purpose, and you can unsubscribe at any time.

Share