07/04/2026
//ಶಿರಾ //ಶ್ರೀ ಕೃಷ್ಣ ಸೇವಾ ಸಮಿತಿ ಪದಾಧಿಕಾರಿಗಳಾದ ವಾಯುಪುತ್ರ ಲೋಕೇಶ್, ರಘು, ವಸಂತ್, ಕೃಷ್ಣಮೂರ್ತಿ
ಪ್ರತಾಪ್ ಮಾಗೋಡು ಇವರು ತಮ್ಮ ಹುಟ್ಟುಹಬ್ಬವನ್ನ ತಮ್ಮ ಸಮಾಜಮುಖಿ ಸೇವೆಯೊಂದಿಗೆ ಶ್ರೀ ಕ್ಷೇತ್ರ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದಲ್ಲಿ ಬಹಳ ವಿಶೇಷವಾಗಿ ಆಚರಣೆ ನಡೆಸಿದರು.
Prajadhwani Digital