Bloomtv

Bloomtv kannadatv kannadanews kannadaentertainment
(2)

07/06/2026

ಶಾಸಕ ಬಿ.ಶಿವಣ್ಣ ಮೇಲೆ ಆರೋಪ ಮಾಡೋದಕ್ಕೆ ಬಿಜೆಪಿ ಅತ್ರ ಏನು ದಾಖಲೆಯಿದೆ ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ.!

07/06/2026

ಹೆಬ್ಬಗೋಡಿ
ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ಎ.ಎನ್‌.ವಿದ್ಯಾರಂಭಂ ಶಾಲೆಯಲ್ಲಿ ಮಕ್ಕಳಿಗಾಗೀ‌ ಅಕ್ಷರಾಭ್ಯಾಸ
ನಗರ ಸಭೆ ವ್ಯಾಪ್ತಿಯ ವಾರ್ಡ್ ನಂಬರ್ 15 ರ ಕೆರೆ ಪಕ್ಕದಲ್ಲಿರುವ ಎ.ಎನ್. ವಿದ್ಯಾರಂಭಂ ಪ್ರೀ ಸ್ಕೂಲ್ ಡೇ ಕೇರ್ ಸೆಂಟರ್
ಪ್ಲೇ ಗ್ರೂಪ್. ನರ್ಸರಿ. ಹಾಗೂ ಎಲ್.ಕೆಜಿ ಮತ್ತು ಯುಕೆಜಿ ತರಗತಿಗಳಿದ್ದು ಮಕ್ಕಳಿಗೆ ಗುಣಮಟ್ಟದ ವಿದ್ಯಾಬ್ಯಾಸ

MH :9591025115 / 8970757566

07/06/2026

ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ ಕಾಂಗ್ರೆಸ್ ಮುಖಂಡ ಮದ್ದೂರಪ್ಪ

07/06/2026

ಪುಟ್ಟ ಮಕ್ಕಳು ಸುಕ್ಷಿತರಾಗಲೇಂದು ಎ.ಎನ್.ವಿದ್ಯಾರಂಭಂ ಪ್ರೀಸ್ಕೂಲ್ ನಲ್ಲಿ ಅಕ್ಷರಭ್ಯಾಸ !

ಬೆಂಗಳೂರು ಐಟಿಬಿಟಿ ಸಿಟಿಯಷ್ಟೇ ಅಲ್ಲ‌ ಇದು ಎಜುಕೇಶನ್ ಸಿಟಿಯಾಗ್ತಿದೆ, ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ಎ.ಎನ್‌.ವಿದ್ಯಾರಂಭಂ ಶಾಲೆಯಲ್ಲಿ ಮಕ್ಕಳಿಗಾಗೀ‌ ಅಕ್ಷರಾಭ್ಯಾಸ ಅಯೋಜಿಸಲಾಗಿತ್ತು.ಎ.ಎನ್. ವಿದ್ಯಾರಂಭo ಪ್ರೀ ಸ್ಕೂಲ್ ಡೇ ಕೇರ್ ಸೆಂಟರ್ ನಡೆದ ಅಕ್ಷರ ಅಭ್ಯಾಸ ಕಾರ್ಯಕ್ರಮ ಅಯೋಜನೆಗೊಂಡಿತ್ತು
mobil- 8970757566\\9591025115

07/06/2026

ಆನೇಕಲ್ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಶ್ರೀನಿವಾಸ್ ವಿರುದ್ದ ಕಾಂಗ್ರೇಸ್ ಮುಖಂಡರ ತೀವ್ರ ವಾಗ್ದಾಳಿ

07/06/2026

ನೂತನವಾಗಿ ಪ್ರಾರಂಭಗೊoಡ ಬಿಗಾಸ್ ದ್ವಿಚಕ್ರ ಎಲೆಕ್ಟ್ರಿಕಲ್ ಬೈಕ್ ಶೋ ರೂಮ್
ದಿನದಿಂದ ದಿನಕ್ಕೆ ಪೆಟ್ರೋಲ್ ಡಿಸೇಲ್ ಬೆಲೆಯೇರಿಕೆಯಾಗುತ್ತಿರುವುದು ಬೈಕ್ ಸವಾರರ ಜೇಜು ಸುಡುತ್ತಿದೆ
ಇದಕ್ಕಾಗಿ ಇದೀಗ ಪರಿಸರ ಸ್ನೇಹಿ ಬೈಕ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ,
ಆರ್ ಆರ್ ಕೇಬಲ್ ಕಂಪನಿವತಿಯಿಂದ ಬಿಗಾಸ್ ಎಲೆಕ್ಟ್ರಿಕ್ ಬೈಕ್ ಗಳು ಎಲ್ಲೇಡೆ ಸದ್ದು ಮಾಡುತ್ತಿವೆ,
ಜಿಗಣಿಯ ಔಟರ್ ರಿಂಗ್ ರಸ್ತೆಯಲ್ಲಿ ಸಂಜೀವ್ ಹಾಗೂ ಸುರೇಶ್ ರವರ ಮಾಲೀಕತ್ವ

07/06/2026

ಬೆಂಗಳೂರು: ಮಳೆರಾಯನ ಆರ್ಭಟಕ್ಕೆ ಕೆ.ಆರ್. ಮಾರ್ಕೆಟ್ ಅಸ್ತವ್ಯಸ್ತ; ಮನೆ ತಲುಪಲು ಜನ ಪರದಾಟ!

ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಸುತ್ತಮುತ್ತ ಇಂದು ಭಾರಿ ಮಳೆ ಸುರಿದಿದೆ. ಕೆಲಸ ಮುಗಿಸಿ ಮನೆಗೆ ತೆರಳಲು ಮುಂದಾದ ಸಾರ್ವಜನಿಕರು ಮಳೆಯ ಅಬ್ಬರಕ್ಕೆ ಸಿಲುಕಿ ಪರದಾಡಿದರು. ರಸ್ತೆಗಳು ಜಲಾವೃತವಾಗಿದ್ದರಿಂದ ದಟ್ಟಣೆ ಉಂಟಾಗಿ, ವಾಹನ ಸವಾರರು ಹಾಗೂ ಸಾರ್ವಜನಿಕರು ಬವಣೆ ಪಟ್ಟರು. ಮಾರ್ಕೆಟ್‌ಗೆ ಬಂದಿದ್ದ ಗ್ರಾಹಕರು ಮಳೆಯಿಂದ ರಕ್ಷಣೆ ಪಡೆಯಲು ಅನಿವಾರ್ಯವಾಗಿ ಮಳಿಗೆಗಳಲ್ಲೇ ಆಶ್ರಯ ಪಡೆದಿದ್ದಾರೆ. ಒಂದೇ ಸಮನೆ ಸುರಿದ ಮಳೆರಾಯನ ಆರ್ಭಟದಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಯಿತು.

07/06/2026

ಭಾರಿ ಮಳೆಗೆ ಕುಸಿದ ಸೇತುವೆ; ಕಳಪೆ ಕಾಮಗಾರಿಗೆ ಗ್ರಾಮಸ್ಥರ ಆಕ್ರೋಶ..!!

ಕಲಬುರಗಿ ಜಿಲ್ಲೆಯ ಚಿಂಚೋಳಿಯ ಚಿಮ್ಮನಚೋಡ-ನರನಾಳ್ ಸಂಪರ್ಕಿಸುವ ಕಿರು ಸೇತುವೆ ಭಾರಿ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಸೇತುವೆ ಕುಸಿಯುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಕಾಮಗಾರಿಯ ಕಳಪೆ ಗುಣಮಟ್ಟವೇ ಈ ದುಸ್ಥಿತಿಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಠಾತ್ ಸೇತುವೆ ಕುಸಿತದಿಂದ ಗ್ರಾಮಸ್ಥರು ದಂಗಾಗಿದ್ದು, ಸ್ಥಳೀಯ ಸಂಪರ್ಕ ಕಡಿತಗೊಂಡಿದೆ. ಆಡಳಿತ ಮಂಡಳಿ ತುರ್ತಾಗಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

07/06/2026

ಪರಿಸರವನ್ನ ಕಾಪಾಡಲು ರಾಜಕೀಯ ಚಟುವಟಿಕೆಗಳ ನಡುವೆಯು ಯುವ ಕಾಂಗ್ರೇಸ್ ಮುಖಂಡ GBA ವಾರ್ಡ್ ,34ರ ಮುಖಂಡ ವಿನೋದ್ ಕುಮಾರ್ ಮತ್ತು ತಂಡದಿಂದ ವಿಶ್ವ ಪರಿಸರ ದಿನಾಚರಣೆ ಹೇಗಿತ್ತು ಗೊತ್ತಾ !

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ವಿನೋದ್ ಕುಮಾರ್ ನೇತೃತ್ವದಲ್ಲಿ ಗಿಡ ನೆಡುವ ಕಾರ್ಯಕ್ರಮ ಆಯೋಜನೆ

ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜಿಬಿಎ ವಾರ್ಡ್ 34ರ ಚಿಕ್ಕ ತೋಗುರು ವ್ಯಾಪ್ತಿಯ ಬೆರೆಟೇನಾ ಅಗ್ರಹಾರದ ಕೆರೆ ಅಂಗಳದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾಂಗ್ರೆಸ್ ಪಕ್ಷದ ಯುವ ಮುಖಂಡರು ಹಾಗೂ ಸಮಾಜ ಸೇವಕರದ ವಿನೋದ್ ಕುಮಾರ್ ನೇತೃತ್ವದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇನ್ನು ಈವೇಳೆ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ವಿನೋದ್ ಕುಮಾರ್ ರವರು ಮಾತನಾಡಿ ಅಭಿವೃದ್ಧಿಯ ಹೆಸರಿನಲ್ಲಿ ಮರ, ಗಿಡಗಳನ್ನು ಕಡಿದು ಪರಿಸರ ಹಾಳು ಮಾಡಲಾಗುತ್ತಿದೆ. ಅಭಿವೃದ್ಧಿಯ ಜೊತೆಯಲ್ಲಿ ಪರಿಸರ ಉಳಿಸುವ ಕಾರ್ಯವಾಗಬೇಕು. ಪ್ರತಿಯೊಬ್ಬರು ಪ್ರತಿ ದಿನ ಪರಿಸರ ಉಳಿಸುವಲ್ಲಿ ಕಾರ್ಯವಹಿಸಬೇಕು ಎಂದು ಹೇಳಿದರು.
ಇನ್ನು ಕಾರ್ಯಕ್ರಮದಲ್ಲಿ ಯುವಕರು. ಸಾರ್ವಜನಿಕರು ಭಾಗವಹಿಸಿದ್ದರು.

07/06/2026

ಮೆಟ್ರೋ ಪ್ರಯಾಣಿಕರೊಂದಿಗೆ CM ಸರಳ ಸಂವಾದ: ಪುಟ್ಟ ಮಗುವಿಗೆ ಚಾಕ್ಲೆಟ್ ನೀಡಿ CM ಡಿಕೆಶಿ!

Address

Bangalore
562106

Telephone

+919060606090

Website

https://www.youtube.com/@BLOOMTVKANNADA

Alerts

Be the first to know and let us send you an email when Bloomtv posts news and promotions. Your email address will not be used for any other purpose, and you can unsubscribe at any time.

Contact The Business

Send a message to Bloomtv:

Share