Udayakala

Udayakala Contact information, map and directions, contact form, opening hours, services, ratings, photos, videos and announcements from Udayakala, Media/News Company, Bangalore.

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್‌
20/06/2019

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್‌



ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಕಾಂಗ್ರೆಸ್ ಶಾಸಕ ಕೆ.ಸುಧಾಕರ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿ...

ಪ.ಬಂಗಾಳ: ನಿಲ್ಲದ ಗಲಭೆಗೆ ಮತ್ತೆರಡು ಜೀವಗಳು ಬಲಿ
20/06/2019

ಪ.ಬಂಗಾಳ: ನಿಲ್ಲದ ಗಲಭೆಗೆ ಮತ್ತೆರಡು ಜೀವಗಳು ಬಲಿ



ಚುನಾವಣಾ ನಂತರ ಗಲಭೆಗಳು ಮುಂದುವರೆಯುತ್ತಲೇ ಇರುವ ಪಶ್ಚಿಮ ಬಂಗಾಳದಲ್ಲಿ ಮತ್ತೆರಡು ಜೀವಗಳು ಬಲಿಯಾಗಿವೆ. ರಾಜ್ಯದ ಉತ್ತರ 24 ಪರಗಣ ಜಿಲ....

ಅನಂತ್‌ನಾಗ್‌ ಫಿದಾಯೀನ್‌ ದಾಳಿಯಲ್ಲಿ ಬಳಕೆಯಾದ ಮೇಡ್‌ ಇನ್‌ ಚೀನಾ ಉಕ್ಕಿನ ಬುಲೆಟ್‌
20/06/2019

ಅನಂತ್‌ನಾಗ್‌ ಫಿದಾಯೀನ್‌ ದಾಳಿಯಲ್ಲಿ ಬಳಕೆಯಾದ ಮೇಡ್‌ ಇನ್‌ ಚೀನಾ ಉಕ್ಕಿನ ಬುಲೆಟ್‌



ಜೂನ್ 12 ರಂದು ಅನಂತ್‌ನಾಗ್‌ನಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ಫೀದಾಯೀನ್‌ ದಾಳಿಯಲ್ಲಿ ಚೀನಾ ನಿರ್ಮಿತ ಉಕ್ಕಿನ ಗುಂಡುಗಳನ್ನು ಬ.....

20/06/2019

ಕಳೆದ ಐದು ವರ್ಷಗಳಲ್ಲಿ ದೇಶ ಸಾಧಿಸಿದ ಅಭಿವೃದ್ಧಿಗೆ ಜನಾದೇಶ ಒಲಿದಿದೆ: ರಾಷ್ಟ್ರಪತಿ




ಕುಖ್ಯಾತ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ಗೆ ಜೀವಾವಧಿ ಶಿಕ್ಷೆ
20/06/2019

ಕುಖ್ಯಾತ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ಗೆ ಜೀವಾವಧಿ ಶಿಕ್ಷೆ



ಸೇವೆಯಿಂದ ವಜಾಗೊಂಡಿದ್ದ ಗುಜರಾತ್‌ ಕೇಡರ್‌ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಲಾಕ್‌ಅಪ್‌ ಡೆತ್‌ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷ...

ಯಾದಗಿರಿಯ ಚಂಡರಕಿ ಗ್ರಾಮದಿಂದ ಸಿಎಂ ಗ್ರಾಮ ವಾಸ್ತವ್ಯ 2.0 ಶುರು
20/06/2019

ಯಾದಗಿರಿಯ ಚಂಡರಕಿ ಗ್ರಾಮದಿಂದ ಸಿಎಂ ಗ್ರಾಮ ವಾಸ್ತವ್ಯ 2.0 ಶುರು



ವಿಶ್ವ ಯೋಗಾ ದಿನದಂದೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಯಾದಗಿ....

ಮೈತ್ರಿ ಸರಕಾರ ಯಾವುದೇ ಕಾರಣಕ್ಕೂ ಬೀಳದು: ಉಪ ಮುಖ್ಯಮಂತ್ರಿ
20/06/2019

ಮೈತ್ರಿ ಸರಕಾರ ಯಾವುದೇ ಕಾರಣಕ್ಕೂ ಬೀಳದು: ಉಪ ಮುಖ್ಯಮಂತ್ರಿ



“ಮೈತ್ರಿ ಸರಕಾರವನ್ನು ಬೀಳಿಸುವ ಯಾವ ಯತ್ನವೂ ಎಂದಿಗೂ ಫಲಿಸದು,” ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ತಿಳಿಸಿದ್ದಾರೆ. ಕರ್ನಾಟಕ ರಾ.....

ಬಿಜೆಪಿ ಸೇರಿದ ಟಿಡಿಪಿ ಸಂಸದರು
20/06/2019

ಬಿಜೆಪಿ ಸೇರಿದ ಟಿಡಿಪಿ ಸಂಸದರು



ಲೋಕಸಭೆ ಹಾಗೂ ಆಂಧ್ರ ವಿಧಾನ ಸಭೆಯಲ್ಲಿ ಹೀನಾಯ ಸೋಲು ಕಂಡಿರುವ ಚಂದ್ರಬಾಬು ನಾಯ್ಡುರ ತೆಲುಗು ದೇಶಂ ಪಕ್ಷಕ್ಕೆ ಮತ್ತೊಂದು ದೊಡ್ಡ ಹೊಡೆ...

ಎತ್ತಿನಹೊಳೆ ಬಳಿಕ ಲಿಂಗನಮಕ್ಕಿ ಮೇಲೆ ಬಿತ್ತು ಬೆಂಗಳೂರೆಂಬ ರಕ್ಕಸ ನಗರಿಯ ತೃಷೆಯ ಕಣ್ಣು
20/06/2019

ಎತ್ತಿನಹೊಳೆ ಬಳಿಕ ಲಿಂಗನಮಕ್ಕಿ ಮೇಲೆ ಬಿತ್ತು ಬೆಂಗಳೂರೆಂಬ ರಕ್ಕಸ ನಗರಿಯ ತೃಷೆಯ ಕಣ್ಣು



ದಿನೇ ದಿನೇ ಎಗ್ಗಿಲ್ಲದೇ ಬೆಳೆಯುತ್ತಾ ಸಾಗಿರುವ ಬೆಂಗಳೂರೆಂಬ ರಾಕ್ಷಸ ನಗರಿಗೆ ಎಷ್ಟು ನೀರು ಸುರಿದರೂ ಕಡಿಮೆಯೇ. ಕಾವೇರಿ, ಶಿಂಷಾ, ತಿಪ....

ಸಚಿವ ಡಿಕೆಶಿ ತಾಯಿ ಗೌರಮ್ಮಗೆ ಹೈಕೋರ್ಟ್ ರಿಲೀಫ್
20/06/2019

ಸಚಿವ ಡಿಕೆಶಿ ತಾಯಿ ಗೌರಮ್ಮಗೆ ಹೈಕೋರ್ಟ್ ರಿಲೀಫ್



ಬೆಂಗಳೂರು: ಆದಾಯ ತೆರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಡಿ.ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಅವರಿಗೆ ಹೈಕೋರ್ಟ್ ರಿಲೀಫ್ ನೀಡಿ....

ವಿಶ್ವನಾಥ್‌ ಯಾವುದೇ ಕಾರಣಕ್ಕೂ ಜೆಡಿಎಸ್‌ ಬಿಡುವುದಿಲ್ಲ: ದೇವೇಗೌಡ
20/06/2019

ವಿಶ್ವನಾಥ್‌ ಯಾವುದೇ ಕಾರಣಕ್ಕೂ ಜೆಡಿಎಸ್‌ ಬಿಡುವುದಿಲ್ಲ: ದೇವೇಗೌಡ



ಜೆಡಿಎಸ್‌ ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿರುವ ಹೆಚ್.ವಿಶ್ವನಾಥ್ ಕುರಿತಂತೆ ಮಾತನಾಡಿದ ಪಕ್ಷದ ರಾಷ್ಟ್ರಾಧ್ಯಕ್ಷ ದೇವೇಗ....

ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನದ ರಾಜೀನಾಮೆ ಅಂಗೀಕರಿಸದಿದ್ದರೆ, ಶಾಸಕ ಸ್ಥಾನವೂ ಬೇಡ: ವಿಶ್ವನಾಥ್‌
20/06/2019

ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನದ ರಾಜೀನಾಮೆ ಅಂಗೀಕರಿಸದಿದ್ದರೆ, ಶಾಸಕ ಸ್ಥಾನವೂ ಬೇಡ: ವಿಶ್ವನಾಥ್‌



ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾವು ನೀಡಿರುವ ರಾಜೀನಾಮೆ ಅಂಗೀಕರಿಸದಿದ್ದರೆ, ಪಕ್ಷದಿಂದ ಗೆದ್ದು ಬಂದಿರುವ ಹುಣಸೂರು ಶಾಸಕ ಸ.....

Address

Bangalore

Alerts

Be the first to know and let us send you an email when Udayakala posts news and promotions. Your email address will not be used for any other purpose, and you can unsubscribe at any time.

Contact The Business

Send a message to Udayakala:

Share