Tvz Kannada

Tvz Kannada PRABHUJI K

TVZKannada-"it's not the ending but the beginning of the story"
Bringing you real-time updates, ground reports, and meaningful perspectives that go beyond the headlines.

ನಾಡಿನ ಸಮಸ್ತ ಜನತೆಗೆ ಹೋಲಿ ಹಬ್ಬದ ಶುಭಾಶಯಗಳು
04/03/2026

ನಾಡಿನ ಸಮಸ್ತ ಜನತೆಗೆ ಹೋಲಿ ಹಬ್ಬದ ಶುಭಾಶಯಗಳು

ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ 5 ಪಂದ್ಯಗಳನ್ನು ಆಡಲು RCB ಆಡಳಿತ ಮಂಡಳಿ ಒಪ್ಪಿಗೆ
04/03/2026

ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ 5 ಪಂದ್ಯಗಳನ್ನು ಆಡಲು RCB ಆಡಳಿತ ಮಂಡಳಿ ಒಪ್ಪಿಗೆ

22/02/2026

ರಾಜ್ಯಮಟ್ಟದ ಅಲೆಮಾರಿ ಮತ್ತು ಅರೆ ಅಲೆಮಾರಿ ಸಾಹಿತಿ ಮತ್ತು ಸಾಂಸ್ಕೃತಿಕ ಲೋಕೋತ್ಸವ ಕಾರ್ಯಕ್ರಮ ಹುಬ್ಬಳ್ಳಿ

ಕರ್ನಾಟಕ ರಾಜ್ಯ ಅಲೆಮಾರಿ ಅರೆ ಅಲೆಮಾರಿ ಸಮುದಾಯಗಳ ಒಕ್ಕೂಟ (ರಿ) ಬೆಂಗಳೂರು ವತಿಯಿಂದ ಹುಬ್ಬಳ್ಳಿಯಲ್ಲಿ ಆಯೋಜಿಸಿರುವ  ಸಾಹಿತ್ಯ ಸಾಂಸ್ಕೃತಿಕ ಕಲ...
21/02/2026

ಕರ್ನಾಟಕ ರಾಜ್ಯ ಅಲೆಮಾರಿ ಅರೆ ಅಲೆಮಾರಿ ಸಮುದಾಯಗಳ ಒಕ್ಕೂಟ (ರಿ) ಬೆಂಗಳೂರು ವತಿಯಿಂದ ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವ

ಬೆಂಗಳೂರು ರೇಸ್‌ಕೋರ್ಸ್‌ ಕುಣಿಗಲ್‌ಗೆ ಸ್ಥಳಾಂತರ: ರಾಜ್ಯ ಸರ್ಕಾರ ನಿರ್ಧಾರಬೆಂಗಳೂರು ಹೃದಯ ಭಾಗದಲ್ಲಿರುವ ಹೆಸರುವಾಸಿಯಾಗಿದ್ದ ರೇಸ್‌ಕೋರ್ಸ್‌ ಅ...
19/02/2026

ಬೆಂಗಳೂರು ರೇಸ್‌ಕೋರ್ಸ್‌ ಕುಣಿಗಲ್‌ಗೆ ಸ್ಥಳಾಂತರ: ರಾಜ್ಯ ಸರ್ಕಾರ ನಿರ್ಧಾರ

ಬೆಂಗಳೂರು ಹೃದಯ ಭಾಗದಲ್ಲಿರುವ ಹೆಸರುವಾಸಿಯಾಗಿದ್ದ ರೇಸ್‌ಕೋರ್ಸ್‌ ಅನ್ನು ಸ್ಥಳಾಂತರ ಮಾಡಲು ಸರ್ಕಾರ ನಿರ್ಧರಿಸಿದೆ. ಪ್ರಸ್ತುತ ಇರುವ ಈ ಜಾಗವನ್ನು ಮೈಸೂರು ರಾಜರು ಕುದುರೆ ಓಟದ ಸ್ಪರ್ಧೆಗೆಂದು ನೀಡಿದ್ದರು. ಇದೀಗ ಇದನ್ನು ಕುಣಿಗಲ್‌ಗೆ ಶಿಫ್ಟ್‌ ಮಾಡಲು ನಿರ್ಧಾರ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

KSRTC. BMTC ಬಸ್ ನಾಳೆ ರಸ್ತೆ ಗಿಳಿಯೋದು ಡೌಟ್
18/02/2026

KSRTC. BMTC ಬಸ್ ನಾಳೆ ರಸ್ತೆ ಗಿಳಿಯೋದು ಡೌಟ್

ನಾಳೆ ಪ್ರಾರಂಭವಾಗಲಿರುವ S.S.L.C ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳು
16/02/2026

ನಾಳೆ ಪ್ರಾರಂಭವಾಗಲಿರುವ S.S.L.C ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳು

T20 ವಿಶ್ವಕಪ್ ಪಾಕಿಸ್ತಾನದ ವಿರುದ್ಧ ಭಾರತಕ್ಕೆ 61 ರನ್ ಗಳ ಭರ್ಜರಿ ಜಯ
16/02/2026

T20 ವಿಶ್ವಕಪ್ ಪಾಕಿಸ್ತಾನದ ವಿರುದ್ಧ ಭಾರತಕ್ಕೆ 61 ರನ್ ಗಳ ಭರ್ಜರಿ ಜಯ

15/02/2026

ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಲ್ಲಿ ನಡೆದ ಹಿಂದೂ ಸಮಾವೇಶ ಕಾರ್ಯಕ್ರಮ.

TVZKANNADA ವತಿಯಿಂದ ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು
15/02/2026

TVZKANNADA ವತಿಯಿಂದ ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು

14/02/2026

ಮಂಗಳೂರು ಬೆಳ್ತಂಗಡಿಯಲ್ಲಿ ಮಕ್ಕಳನ್ನು ಟಿಪ್ಪರ್ ನಲ್ಲಿ ಕುರಿಗಳಂತೆ ತುಂಬಿಸಿ ಜೇನು ಕೃಷಿ ಅಧ್ಯಯನದ ಪ್ರವಾಸ
#ಮಂಗಳೂರು #ಬೆಳ್ತಂಗಡಿ #ಮಂಗಳೂರುನ್ಯೂಸ್

ಫೆಬ್ರವರಿ 14 ಕೋಟ್ಯಂತರ ಭಾರತೀಯರಿಗೆ ದುಃಖ, ಕೋಪ ಮತ್ತು ಸ್ಮರಣೆಯ ದಿನ. ಏಕೆಂದರೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಭದ್ರತಾ ಪಡ...
14/02/2026

ಫೆಬ್ರವರಿ 14 ಕೋಟ್ಯಂತರ ಭಾರತೀಯರಿಗೆ ದುಃಖ, ಕೋಪ ಮತ್ತು ಸ್ಮರಣೆಯ ದಿನ. ಏಕೆಂದರೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಭದ್ರತಾ ಪಡೆಗಳ ಮೇಲೆ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು. ಹೀಗಾಗಿ ಭಾರತದಲ್ಲಿ ಈ ದಿನವನ್ನು ಪ್ರತಿವರ್ಷ ʻಕರಾಳ ದಿನʼ ಎಂದು ಆಚರಿಸಲಾಗುತ್ತದೆ.

Address

HSR Layout
Bangalore

Website

Alerts

Be the first to know and let us send you an email when Tvz Kannada posts news and promotions. Your email address will not be used for any other purpose, and you can unsubscribe at any time.

Share