Tvz Kannada

Tvz Kannada PRABHUJI K

TVZKannada-"it's not the ending but the beginning of the story"
Bringing you real-time updates, ground reports, and meaningful perspectives that go beyond the headlines.

ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು ಜನ್ಮಾಷ್ಟಮಿಯು ಹಿಂದೂ ಧರ್ಮದಲ್ಲಿ ಅತ್ಯಂತ ಗೌರವದಿಂದ ಪೂಜಿಸಲಾಗುವ ಶ್ರೀಕೃಷ್ಣನ ಜನ್ಮ ದಿನವಾಗಿದೆ. ಶ್ರಾವ...
04/09/2026

ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು

ಜನ್ಮಾಷ್ಟಮಿಯು ಹಿಂದೂ ಧರ್ಮದಲ್ಲಿ ಅತ್ಯಂತ ಗೌರವದಿಂದ ಪೂಜಿಸಲಾಗುವ ಶ್ರೀಕೃಷ್ಣನ ಜನ್ಮ ದಿನವಾಗಿದೆ. ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಭಕ್ತರು ಹೆಚ್ಚಾಗಿ ಉಪವಾಸ ಮಾಡುತ್ತಾರೆ, ದೇವಾಲಯಗಳಿಗೆ ಭೇಟಿ ನೀಡುತ್ತಾರೆ, ಭಜನೆಗಳನ್ನು ಹಾಡುತ್ತಾರೆ ಮತ್ತು ಕೃಷ್ಣ ಜನಿಸಿದ ಮಧ್ಯರಾತ್ರಿಯ ಸಮಯದಲ್ಲಿ ಪೂಜೆಯನ್ನು ಮಾಡಲು ಕಾಯುತ್ತಿರುತ್ತಾರೆ.

01/06/2026

ಸತತ ಎರಡನೇ ಬಾರಿ ಟಾಟಾ ಐಪಿಎಲ್ ಚಾಂಪಿಯನ್ಶಿ ಮುಡಿಗೇರಿಸಿಕೊಂಡ ಆರ್‌ಸಿಬಿ

01/06/2026

ಆರ್ ಸಿ ಬಿ vs ಗುಜರಾತ್ ವಿರುದ್ಧ ನಡೆದ ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ರೋಚಕ ಗೆಲವು ದಾಖಲಿಸಿ ಸತತ 2ನೇ ಬಾರಿ ಕಪ್ಪು ಗೆದ್ದ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು

30/05/2026
27/05/2026

ಕೆಂಪಾಂಬುದಿ ಕೆರೆಯಲ್ಲಿ ಮಿಶ್ರಣವಾಗುತ್ತಿದ್ದ ಕಸದ ನೀರನ್ನು ತಡೆಯುವ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಪ್ರದೇಶದ ಸ್ಥಿತಿಗತಿಗಳ ಪರಿಶೀಲನೆ ನಡೆಸಿ, ಮುಂದಿನ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಕುರಿತು ವಿಶ್ಲೇಷಣೆ ಮಾಡಲಾಯಿತು. ಕೆರೆಯ ದುರ್ವಾಸನೆ ನಿವಾರಣೆಗೆ ಎನ್ಜೈಮ್ ಚಿಕಿತ್ಸೆ ಕೈಗೊಳ್ಳಲಾಗಿದ್ದು, ಇದೀಗ ದುರ್ಗಂಧ ಬಹುತೇಕ ನಿವಾರಣೆಯಾಗಿದ


17/05/2026

2026ರಲ್ಲಿ ಬೆಂಗಳೂರಿನಲ್ಲಿ ನಡೆದ ವಿದ್ಯುತ್, ಎಲೆಕ್ಟ್ರಿಕಲ್, ನಿಯಂತ್ರಣ ಮತ್ತು ಲೈಟಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದ 11ನೇ ಎಲೆಸಿಯಾ ಅಂತರರಾಷ್ಟ್ರೀಯ ಪ್ರದರ್ಶನ


2026ರಲ್ಲಿ ಬೆಂಗಳೂರಿನಲ್ಲಿ ನಡೆದ ವಿದ್ಯುತ್, ಎಲೆಕ್ಟ್ರಿಕಲ್, ನಿಯಂತ್ರಣ ಮತ್ತು ಲೈಟಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದ 11ನೇ ಎಲೆಸಿಯಾ ಅಂತರರಾಷ್ಟ್ರೀಯ ಪ್ರದರ್ಶನದಲ್ಲಿ Leapfrog Engineering Services Ltd ತನ್ನ ಹೊಸ ತಾಂತ್ರಿಕ ಆವಿಷ್ಕಾರವನ್ನು ಯಶಸ್ವಿಯಾಗಿ ಅನಾವರಣಗೊಳಿಸಿದೆ.

ಈ ಮಹತ್ವದ ಆವಿಷ್ಕಾರವನ್ನುವ್ಯವಸ್ಥಾಪಕ ನಿರ್ದೇಶಕರಾದ Prabhav N Rao Managing Director of Leapfrog Engineering Services Ltd ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಪರಿಚಯಿಸಲಾಯಿತು. ಅವರ ಮಾರ್ಗದರ್ಶನ ಮತ್ತು ನವೀನ ಚಿಂತನೆಯಿಂದ ಸಂಸ್ಥೆ ನಿರಂತರವಾಗಿ ಹೊಸ ಎತ್ತರಗಳನ್ನು ತಲುಪುತ್ತಿದೆ.

ಸಂಸ್ಥೆಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಹೆಚ್ಚು ಪರಿಣಾಮಕಾರಿ, ನವೀನ ಮತ್ತು ಪರಿಸರ ಸ್ನೇಹಿ ಪರಿಹಾರಗಳನ್ನು ಒದಗಿಸುವ ಉದ್ದೇಶದಿಂದ ಈ ಆವಿಷ್ಕಾರವನ್ನು ಅಭಿವೃದ್ಧಿಪಡಿಸಲಾಗಿದೆ.

ಈ ಸಾಧನೆಯ ಹಿಂದೆ ಶ್ರಮಿಸಿದ ನಮಸಮರ್ಪಿತ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ನಮ್ಮ ಗ್ರಾಹಕರು, ಸಹಭಾಗಿಗಳು ಮತ್ತು ಬೆಂಬಲಿಗರ ನಿರಂತರ ವಿಶ್ವಾಸ ಮತ್ತು ಬೆಂಬಲಕ್ಕೆ ಹೃತ್ಪೂರ್ವಕ ಧನ್ಯವಾದಗಳು.

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
19/03/2026

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

ನಾಡಿನ ಸಮಸ್ತ ಜನತೆಗೆ ಹೋಲಿ ಹಬ್ಬದ ಶುಭಾಶಯಗಳು
04/03/2026

ನಾಡಿನ ಸಮಸ್ತ ಜನತೆಗೆ ಹೋಲಿ ಹಬ್ಬದ ಶುಭಾಶಯಗಳು

ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ 5 ಪಂದ್ಯಗಳನ್ನು ಆಡಲು RCB ಆಡಳಿತ ಮಂಡಳಿ ಒಪ್ಪಿಗೆ
04/03/2026

ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ 5 ಪಂದ್ಯಗಳನ್ನು ಆಡಲು RCB ಆಡಳಿತ ಮಂಡಳಿ ಒಪ್ಪಿಗೆ

Address

HSR Layout
Bangalore

Website

Alerts

Be the first to know and let us send you an email when Tvz Kannada posts news and promotions. Your email address will not be used for any other purpose, and you can unsubscribe at any time.

Shortcuts

Share