Kannada Prabha

Kannada Prabha The official page of Kannadaprabha.com, Leading Kannada news website of Karnataka, Managed by The New Indian Express Group.

For the Best of Karnataka News, Politics, Entertainment, Cricket, Business, Lifestyle updates in Kannada, log on to https://www.kannadaprabha.com

ಯೆಮೆನ್ ನಲ್ಲಿರುವ ಭಾರತೀಯ ನರ್ಸ್ ನಿಮಿಷಾ ಗೆ ಜು.16 ರಂದು ಗಲ್ಲು ಶಿಕ್ಷೆ ಜಾರಿ!| https://www.kannadaprabha.com/nation/2025/Jul/08/i...
08/07/2025

ಯೆಮೆನ್ ನಲ್ಲಿರುವ ಭಾರತೀಯ ನರ್ಸ್ ನಿಮಿಷಾ ಗೆ ಜು.16 ರಂದು ಗಲ್ಲು ಶಿಕ್ಷೆ ಜಾರಿ!|

https://www.kannadaprabha.com/nation/2025/Jul/08/indian-nurse-nimisha-priya-on-death-row-in-yemen-to-be-executed-on-july-16
Xpress Bengaluru

ಯೆಮೆನ್‌: ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾಗೆ ಜುಲೈ 16 ರಂದು ಗಲ್ಲಿಗೇರಿಸಲಾಗುವು...

ಗಾಜಾದಲ್ಲಿ ಉಗ್ರಗಾಮಿಗಳ ದಾಳಿ 5 ಇಸ್ರೇಲಿ ಸೈನಿಕರ ಹತ್ಯೆ;  51 ಪ್ಯಾಲೆಸ್ಟೀನಿಯನ್ನರನ್ನು ಕೊಂದು ಸೇಡು ತೀರಿಸಿಕೊಂಡ ಇಸ್ರೇಲ್!| https://www....
08/07/2025

ಗಾಜಾದಲ್ಲಿ ಉಗ್ರಗಾಮಿಗಳ ದಾಳಿ 5 ಇಸ್ರೇಲಿ ಸೈನಿಕರ ಹತ್ಯೆ; 51 ಪ್ಯಾಲೆಸ್ಟೀನಿಯನ್ನರನ್ನು ಕೊಂದು ಸೇಡು ತೀರಿಸಿಕೊಂಡ ಇಸ್ರೇಲ್!|

https://www.kannadaprabha.com/world/2025/Jul/08/militants-kill-5-israeli-soldiers-in-gaza-and-israeli-strikes-kill-51-palestinians

Xpress Bengaluru

ಇಸ್ರೇಲ್: ಉತ್ತರ ಗಾಜಾ ಪಟ್ಟಿಯಲ್ಲಿ ನಡೆದ ದಾಳಿಯಲ್ಲಿ ಐವರು ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಸೇನೆ ಮಂಗಳವಾರ ...

ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ನಿಷ್ಕ್ರಿಯ ಖಾತೆಗಳನ್ನು ಮುಚ್ಚುವಂತೆ ಹಣಕಾಸು ಸಚಿವಾಲಯ ಬ್ಯಾಂಕುಗಳಿಗೆ ನಿರ್ದೇಶಿಸಿದೆ ಎಂದು ಮಾಧ್ಯಮಗಳಲ್ಲಿ ...
08/07/2025

ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ನಿಷ್ಕ್ರಿಯ ಖಾತೆಗಳನ್ನು ಮುಚ್ಚುವಂತೆ ಹಣಕಾಸು ಸಚಿವಾಲಯ ಬ್ಯಾಂಕುಗಳಿಗೆ ನಿರ್ದೇಶಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು
ministry

ನವದೆಹಲಿ: ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ನಿಷ್ಕ್ರಿಯ ಖಾತೆಗಳನ್ನು ಮುಚ್ಚುವಂತೆ ಹಣಕಾಸು ಸಚಿವಾಲಯ ಬ್ಯಾಂಕುಗಳಿಗೆ ನಿರ್ದೇಶಿಸಿ.....

Bharat bandh: ಭಾರತ್ ಬಂದ್ ಜು.9ರಂದು ಬೆಂಗಳೂರಿನ ಶಾಲೆಗಳು, ಬ್ಯಾಂಕ್ ಮತ್ತು ಇತರ ಸೇವೆಗಳ ಮೇಲೆ ಪರಿಣಾಮ ಬೀರುತ್ತದೆಯೇ? https://www.kanna...
08/07/2025

Bharat bandh: ಭಾರತ್ ಬಂದ್ ಜು.9ರಂದು ಬೆಂಗಳೂರಿನ ಶಾಲೆಗಳು, ಬ್ಯಾಂಕ್ ಮತ್ತು ಇತರ ಸೇವೆಗಳ ಮೇಲೆ ಪರಿಣಾಮ ಬೀರುತ್ತದೆಯೇ? https://www.kannadaprabha.com/karnataka/2025/Jul/08/bharat-bandh-will-bengaluru-schools-banks-and-other-services-be-affected-on-july-9th

ಜುಲೈ 9ರ ಬುಧವಾರದಂದು ಕೇಂದ್ರ ಕಾರ್ಮಿಕ ಸಂಘಗಳು ಮತ್ತು ರೈತ ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿವೆ. ಜುಲೈ 9ರಂದು ರೈತರು ಮತ್ತು ಗ್ರ....

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಬಿಎಂಪಿ ಸೇರಿದಂತೆ ರಾಜ್ಯದ 11 ಮಹಾನಗರ ಪಾಲಿಕೆ ನೌಕರರು ಮಂಗಳವಾರ ಮುಷ್ಕರ ಆರಂಭಿಸಿದರು.
08/07/2025

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಬಿಎಂಪಿ ಸೇರಿದಂತೆ ರಾಜ್ಯದ 11 ಮಹಾನಗರ ಪಾಲಿಕೆ ನೌಕರರು ಮಂಗಳವಾರ ಮುಷ್ಕರ ಆರಂಭಿಸಿದರು.

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಬಿಎಂಪಿ ಸೇರಿದಂತೆ ರಾಜ್ಯದ 11 ಮಹಾನಗರ ಪಾಲಿಕೆ ನೌಕರರು ಮಂಗಳವಾರ ಮುಷ್ಕರ ಆರಂ....

ಊಟದಲ್ಲಿ ಈರುಳ್ಳಿ: ಕನ್ವಾರಿಯಾಗಳಿಂದ ಉತ್ತರ ಪ್ರದೇಶದಲ್ಲಿ ಡಾಬಾ ಧ್ವಂಸ!| https://www.kannadaprabha.com/nation/2025/Jul/08/kanwariy...
08/07/2025

ಊಟದಲ್ಲಿ ಈರುಳ್ಳಿ: ಕನ್ವಾರಿಯಾಗಳಿಂದ ಉತ್ತರ ಪ್ರದೇಶದಲ್ಲಿ ಡಾಬಾ ಧ್ವಂಸ!|

https://www.kannadaprabha.com/nation/2025/Jul/08/kanwariyas-vandalise-dhaba-in-up-over-onion-in-food
Xpress Bengaluru

ಆಹಾರದಲ್ಲಿ ಈರುಳ್ಳಿ ಬಡಿಸಲಾಗಿತ್ತು ಎಂಬ ಆರೋಪದ ಮೇಲೆ ಕನ್ವಾರಿಯರ (ಕನ್ವಾರ್ ಯಾತ್ರೆ ಕೈಗೊಳ್ಳುವವರು) ಗುಂಪೊಂದು ಡಾಬಾ ಧ್ವಂಸಗೊಳಿ....

News Headlines 08-07-25| ಲಾರಿ ಮಾಲೀಕರ ಮುಷ್ಕರಕ್ಕೆ ಮಣಿದ ಸರ್ಕಾರ: 244 ಕೋಟಿ ಬಿಡುಗಡೆ; ಜನೌಷಧ ಕೇಂದ್ರಗಳನ್ನು ಮುಚ್ಚದಂತೆ ಹೈಕೋರ್ಟ್ ಆದೇ...
08/07/2025

News Headlines 08-07-25| ಲಾರಿ ಮಾಲೀಕರ ಮುಷ್ಕರಕ್ಕೆ ಮಣಿದ ಸರ್ಕಾರ: 244 ಕೋಟಿ ಬಿಡುಗಡೆ; ಜನೌಷಧ ಕೇಂದ್ರಗಳನ್ನು ಮುಚ್ಚದಂತೆ ಹೈಕೋರ್ಟ್ ಆದೇಶ! https://www.kannadaprabha.com/karnataka/2025/Jul/08/news-highlights-of-the-day-08-07-2025

ಅನ್ನ ಭಾಗ್ಯ ಯೋಜನೆಯಡಿ ಉಚಿತ ವಿತರಣೆಗಾಗಿ ಕರ್ನಾಟಕದಾದ್ಯಂತ ಅಕ್ಕಿ ಸಾಗಿಸುವ ಟ್ರಕ್ ಮಾಲೀಕರು ತಮ್ಮ ಬಾಕಿ ಹಣವನ್ನು ಪಾವತಿಸುವಂತೆ ....

08/07/2025

Watch | ಲಾರಿ ಮಾಲೀಕರ ಮುಷ್ಕರಕ್ಕೆ ಮಣಿದ ಸರ್ಕಾರ: 244 ಕೋಟಿ ಬಿಡುಗಡೆ; ಜನೌಷಧ ಕೇಂದ್ರಗಳನ್ನು ಮುಚ್ಚದಂತೆ ಹೈಕೋರ್ಟ್ ಆದೇಶ!
08-07-2025

'ಆಪರೇಷನ್ ಸಿಂಧೂರ್' ವೇಳೆ ಭಾರತೀಯ ವಾಯುಪಡೆಯ ರಫೇಲ್ ಜೆಟ್ ಗಳನ್ನು  ಪಾಕಿಸ್ತಾನ ಹೊಡೆದುರುಳಿಸಿದೆ ಎಂಬ ಹೇಳಿಕೆ ತಳ್ಳಿ ಹಾಕಿದ ಡಸಾಲ್ಟ್ ಕಂಪನಿಯ...
08/07/2025

'ಆಪರೇಷನ್ ಸಿಂಧೂರ್' ವೇಳೆ ಭಾರತೀಯ ವಾಯುಪಡೆಯ ರಫೇಲ್ ಜೆಟ್ ಗಳನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂಬ ಹೇಳಿಕೆ ತಳ್ಳಿ ಹಾಕಿದ ಡಸಾಲ್ಟ್ ಕಂಪನಿಯ ಸಿಇಒ

ನವದೆಹಲಿ: 'ಆಪರೇಷನ್ ಸಿಂಧೂರ್' ವೇಳೆ ಭಾರತೀಯ ವಾಯುಪಡೆಯ ರಫೇಲ್ ಜೆಟ್ ಗಳನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂಬುದರ ಕುರಿತು ವ್ಯಾಪ.....

ದೆಹಲಿ: ಮಾಜಿ ಲಿವ್ ಇನ್ ಪಾರ್ಟರ್ ಮೇಲೆ ಕೋಪ: ಆಶ್ರಯ ನೀಡಿದ್ದ ಮಹಿಳೆಯ ಮಗುವಿನ ಕತ್ತು ಸೀಳಿದ ಪಾಗಲ್ ಪ್ರೇಮಿ https://www.kannadaprabha.co...
08/07/2025

ದೆಹಲಿ: ಮಾಜಿ ಲಿವ್ ಇನ್ ಪಾರ್ಟರ್ ಮೇಲೆ ಕೋಪ: ಆಶ್ರಯ ನೀಡಿದ್ದ ಮಹಿಳೆಯ ಮಗುವಿನ ಕತ್ತು ಸೀಳಿದ ಪಾಗಲ್ ಪ್ರೇಮಿ
https://www.kannadaprabha.com/nation/2025/Jul/08/ex-lover-kills-woman-friends-baby-in-delhi
Xpress Bengaluru

ದೆಹಲಿ: ದೆಹಲಿಯ ಮಜ್ನು ಕಾ ತಿಲಾ ಪ್ರದೇಶದಲ್ಲಿ ವ್ಯಕ್ತಿಯೋರ್ವ ತನ್ನ ಮಾಜಿ ಲಿವ್ ಇನ್ ಪಾರ್ಟರ್ ಹಾಗೂ ಆಕೆಯ ಮಗುವನ್ನು ಹತ್ಯೆ ಮಾಡಿರು....

ಒಟ್ಟಾರೆ ಗಳಿಕೆಯಲ್ಲಿ Hollywood ಖ್ಯಾತ ನಟರನ್ನೇ ಹಿಂದಿಕ್ಕಿದ ನಟಿ Scarlett Johansson! https://www.kannadaprabha.com/cinema/news/...
08/07/2025

ಒಟ್ಟಾರೆ ಗಳಿಕೆಯಲ್ಲಿ Hollywood ಖ್ಯಾತ ನಟರನ್ನೇ ಹಿಂದಿಕ್ಕಿದ ನಟಿ Scarlett Johansson! https://www.kannadaprabha.com/cinema/news/2025/Jul/08/scarlett-johansson-becomes-highest-grossing-hollywood-actor

ಹಾಲಿವುಡ್ ಚಲನಚಿತ್ರೋದ್ಯಮದ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡುವ ಮೂಲಕ ನಟಿ ಸ್ಕಾರ್ಲೆಟ್ ಜೋಹಾನ್ಸನ್ ಹಾಲಿವುಡ್ ನಟರನ್ನೇ ಹಿ.....

ಅನ್ನಭಾಗ್ಯ ಪಡಿತರ ಸಾಗಾಣಿಕೆ ಲಾರಿ ಮುಷ್ಕರಕ್ಕೆ ಮಣಿದ ಸರ್ಕಾರ 2025 ಫೆಬ್ರವರಿಯಿಂದ ಮೇ ತಿಂಗಳವರೆಗಿನ ಬಾಕಿ ಹಣ ರೂ.244 ಕೋಟಿಯನ್ನು ರಾಜ್ಯ ಸರ್...
08/07/2025

ಅನ್ನಭಾಗ್ಯ ಪಡಿತರ ಸಾಗಾಣಿಕೆ ಲಾರಿ ಮುಷ್ಕರಕ್ಕೆ ಮಣಿದ ಸರ್ಕಾರ 2025 ಫೆಬ್ರವರಿಯಿಂದ ಮೇ ತಿಂಗಳವರೆಗಿನ ಬಾಕಿ ಹಣ ರೂ.244 ಕೋಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು: ಅನ್ನಭಾಗ್ಯ ಪಡಿತರ ಸಾಗಾಣಿಕೆ ಲಾರಿ ಮುಷ್ಕರಕ್ಕೆ ಮಣಿದ ಸರ್ಕಾರ 2025 ಫೆಬ್ರವರಿಯಿಂದ ಮೇ ತಿಂಗಳವರೆಗಿನ ಬಾಕಿ ಹಣ ರೂ.244 ಕೋಟಿಯ...

Address

Express Building, No. 1, Queen's Road
Bangalore
560001

Alerts

Be the first to know and let us send you an email when Kannada Prabha posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada Prabha:

Share