Kannada Prabha

Kannada Prabha The official page of Kannadaprabha.com, Leading Kannada news website of Karnataka, Managed by The New Indian Express Group.

For the Best of Karnataka News, Politics, Entertainment, Cricket, Business, Lifestyle updates in Kannada, log on to https://www.kannadaprabha.com

IPL 2026: ಕೊನೆಯ ಎಸೆತದಲ್ಲಿ RCBಗೆ ರೋಚಕ ಜಯ; MI ವಿರುದ್ಧದ ಪಂದ್ಯ ಗೆಲ್ಲಿಸಿದ ಕೃನಾಲ್, ಭುವಿ; ಅಗ್ರಸ್ಥಾನಕ್ಕೇರಿದ ಆರ್‌ಸಿಬಿ! https://ww...
10/05/2026

IPL 2026: ಕೊನೆಯ ಎಸೆತದಲ್ಲಿ RCBಗೆ ರೋಚಕ ಜಯ; MI ವಿರುದ್ಧದ ಪಂದ್ಯ ಗೆಲ್ಲಿಸಿದ ಕೃನಾಲ್, ಭುವಿ; ಅಗ್ರಸ್ಥಾನಕ್ಕೇರಿದ ಆರ್‌ಸಿಬಿ! https://www.kannadaprabha.com/cricket/2026/May/10/ipl-2026-bhuvneshwar-and-krunal-knock-mi-out-of-playoffs-contention

ಇಂಡಿಯನ್ ಪ್ರಿಮಿಯರ್ ಲೀಗ್ (IPL) 2026ರ ಮುಂಬೈ ವಿರುದ್ಧದ ಪಂದ್ಯದಲ್ಲಿ RCB ಕೊನೆಯ ಓವರ್ ನಲ್ಲಿ ಗೆಲುವು ಸಾಧಿಸಿದೆ. ಕೊನೆಯ ಓವರ್ ನಲ್ಲಿ ಆರ್‌...

ಮದ್ಯವ್ಯಸನಿ ಪುತ್ರನ ಹತ್ಯೆಗೆ ಸುಪಾರಿ ನೀಡಿದ ಪೋಷಕರು: ತಂದೆ, ಸಹೋದರನ ಬಂಧನ https://www.kannadaprabha.com/nation/2026/May/10/amroha...
10/05/2026

ಮದ್ಯವ್ಯಸನಿ ಪುತ್ರನ ಹತ್ಯೆಗೆ ಸುಪಾರಿ ನೀಡಿದ ಪೋಷಕರು: ತಂದೆ, ಸಹೋದರನ ಬಂಧನ https://www.kannadaprabha.com/nation/2026/May/10/amroha-family-hires-contract-killer-to-murder-drug-addicted-son-father-and-brother-nabbed

ಅಮ್ರೋಹಾ: ಮಗನ ವರ್ತನೆಯಿಂದ ಬೇಸತ್ತ ಕಿರಿಯ ಸಹೋದರ ತನ್ನ ತಂದೆಯ ಒಪ್ಪಿಗೆಯೊಂದಿಗೆ ತನ್ನ ತಾಯಿ ಮತ್ತು ಸ್ನೇಹಿತನೊಂದಿಗೆ ತನ್ನ ಅಣ್ಣ .....

ನಮಗೂ ಗುಜರಾತ್ ಮಾದರಿ ನೆರವು ಕೊಡಿ- ತೆಲಂಗಾಣ CM; ಹಾಗಾದರೆ ನಮ್ಮ ಜೊತೆ ಬನ್ನಿ- ವೇದಿಕೆಯಲ್ಲೇ ರೇವಂತ್ ರೆಡ್ಡಿಗೆ ಮೋದಿ ಮುಕ್ತ ಆಹ್ವಾನhttps:/...
10/05/2026

ನಮಗೂ ಗುಜರಾತ್ ಮಾದರಿ ನೆರವು ಕೊಡಿ- ತೆಲಂಗಾಣ CM; ಹಾಗಾದರೆ ನಮ್ಮ ಜೊತೆ ಬನ್ನಿ- ವೇದಿಕೆಯಲ್ಲೇ ರೇವಂತ್ ರೆಡ್ಡಿಗೆ ಮೋದಿ ಮುಕ್ತ ಆಹ್ವಾನ

https://www.kannadaprabha.com/nation/2026/May/10/better-if-you-join-me-pm-modis-light-hearted-remark-to-revanth-reddy-in-hyderabad

Xpress Bengaluru

ಹೈದರಾಬಾದ್‌: ಬೇರೆ ಪಕ್ಷಗಳಲ್ಲಿ ಕಾರ್ಯಕ್ಷಮತೆ ಹೆಚ್ಚಿರುವ ನಾಯಕರನ್ನು ಬಿಜೆಪಿಗೆ ಸೆಳೆಯುವುದರಲ್ಲಿ ಮೋದಿ- ಅಮಿತ್ ಶಾ ಜೋಡಿಗೆ ಸಾಟ....

ತಮಿಳುನಾಡು ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿ ಉದಯನಿಧಿ ಸ್ಟಾಲಿನ್ ನೇಮಿಸಿದ DMK https://www.kannadaprabha.com/nation/2026/May/10/dm...
10/05/2026

ತಮಿಳುನಾಡು ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿ ಉದಯನಿಧಿ ಸ್ಟಾಲಿನ್ ನೇಮಿಸಿದ DMK https://www.kannadaprabha.com/nation/2026/May/10/dmk-declares-udhayanidhi-stalin-as-leader-of-opposition-in-tamil-nadu-assembly

ಚೆನ್ನೈ: ತಮಿಳುನಾಡು ಮಾಜಿ DCM ಉದಯನಿಧಿ ಸ್ಟಾಲಿನ್ ನನ್ನು ರಾಜ್ಯ ವಿಧಾನಸಭೆಯ ಶಾಸಕಾಂಗ ಪಕ್ಷದ ನಾಯಕನನ್ನಾಗಿ ದ್ರಾವಿಡ ಮುನ್ನೇತ್ರ ಕಳ...

1 ಮತದಿಂದ DMK ಅಭ್ಯರ್ಥಿ ಪೆರಿಯಕರುಪ್ಪನ್ ಸೋಲು; ಅಂಚೆ ಮತ ಗೊಂದಲದ ಬಗ್ಗೆ ECI ವಿರುದ್ಧ ಮದ್ರಾಸ್ ಹೈಕೋರ್ಟ್ ಕಿಡಿ! https://www.kannadapra...
10/05/2026

1 ಮತದಿಂದ DMK ಅಭ್ಯರ್ಥಿ ಪೆರಿಯಕರುಪ್ಪನ್ ಸೋಲು; ಅಂಚೆ ಮತ ಗೊಂದಲದ ಬಗ್ಗೆ ECI ವಿರುದ್ಧ ಮದ್ರಾಸ್ ಹೈಕೋರ್ಟ್ ಕಿಡಿ! https://www.kannadaprabha.com/nation/2026/May/10/madras-hc-grills-eci-over-postal-ballot-mix-up-in-tn-seat-where-dmks-periyakaruppan-lost-by-one-vote

ಚೆನ್ನೈ: ಒಂದು ಮತದಿಂದ ಗೆದ್ದ ಟಿವಿಕೆ ಅಭ್ಯರ್ಥಿ ವಿರುದ್ಧದ ಪ್ರಕರಣದಲ್ಲಿ ಡಿಎಂಕೆ ಅಭ್ಯರ್ಥಿ ಪೆರಿಯಕರುಪ್ಪನ್ ನೀಡಿದ ದೂರಿಗೆ ಏಕೆ ...

Pak ನಲ್ಲಿ ರಕ್ತದೋಕುಲಿ: ಹೊಸ ಉಗ್ರ ಸಂಘಟನೆ ನಡೆಸಿದ ದಾಳಿಯಲ್ಲಿ 21 ಸೈನಿಕರು ಬಲಿ, ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ! https://www.kann...
10/05/2026

Pak ನಲ್ಲಿ ರಕ್ತದೋಕುಲಿ: ಹೊಸ ಉಗ್ರ ಸಂಘಟನೆ ನಡೆಸಿದ ದಾಳಿಯಲ್ಲಿ 21 ಸೈನಿಕರು ಬಲಿ, ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ! https://www.kannadaprabha.com/world/2026/May/10/car-bomb-attack-and-ambush-in-northwest-pakistan-kill-at-least-21-police

ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ರಕ್ತಸಿಕ್ತ ಭಾನುವಾರವಾಗಿದೆ. ವಾಯುವ್ಯ ಪಾಕಿಸ್ತಾನದಲ್ಲಿ ಪೊಲೀಸ್ ಚೆಕ್‌ಪಾಯಿಂಟ್ ಮೇಲೆ ಭಯೋತ್ಪಾ....

ಪೆಟ್ರೋಲಿಯಂ ಉತ್ಪನ್ನಗಳ ಮಿತಬಳಕೆ "ಈಗಿನ ಅಗತ್ಯ"-ಪ್ರಧಾನಿ ಮೋದಿ: ಮುಂದೆ ಕಾದಿದೆಯಾ ಸಂಕಷ್ಟದ ದಿನಗಳು?| https://www.kannadaprabha.com/na...
10/05/2026

ಪೆಟ್ರೋಲಿಯಂ ಉತ್ಪನ್ನಗಳ ಮಿತಬಳಕೆ "ಈಗಿನ ಅಗತ್ಯ"-ಪ್ರಧಾನಿ ಮೋದಿ: ಮುಂದೆ ಕಾದಿದೆಯಾ ಸಂಕಷ್ಟದ ದಿನಗಳು?|
https://www.kannadaprabha.com/nation/2026/May/10/need-of-the-hour-pm-modi-urges-citizens-to-use-petro-products-with-restraint
Xpress Bengaluru

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ, ಪ್ರಧಾನಿ ನರೇಂದ್ರ ಮೋದಿ, ಜನ...

ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ಡಿಸಿಎಂ ಪವನ್ ಕಲ್ಯಾಣ್ ಅವರ ಮನೆಗೆ ಭಾನುವಾರ...
10/05/2026

ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ಡಿಸಿಎಂ ಪವನ್ ಕಲ್ಯಾಣ್ ಅವರ ಮನೆಗೆ ಭಾನುವಾರ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.
#ವಿಶಾಖಪಟ್ಟಣಂ #ಆಂಧ್ರಪ್ರದೇಶ #ಪ್ರಧಾನಿಮೋದಿ #ಚಂದ್ರಬಾಬುನಾಯ್ಡು #ಪವನ್_ಕಲ್ಯಾಣ್
Read more here:

ವಿಶಾಖಪಟ್ಟಣಂ: ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ಡಿಸಿಎಂ ಪವನ್ ಕಲ...

ಟಿಎಂಸಿ ನಾಯಕರನ್ನು ಹುಡುಕಿ ಹುಡುಕಿ ಕೊಲ್ಲಲಾಗುತ್ತಿದೆ: ಸಹದೇವ್ ಭಾಗ್ ಕೊಲೆ, ಬಿಜೆಪಿ ವಿರುದ್ಧ TMC ಆರೋಪ! https://www.kannadaprabha.com...
10/05/2026

ಟಿಎಂಸಿ ನಾಯಕರನ್ನು ಹುಡುಕಿ ಹುಡುಕಿ ಕೊಲ್ಲಲಾಗುತ್ತಿದೆ: ಸಹದೇವ್ ಭಾಗ್ ಕೊಲೆ, ಬಿಜೆಪಿ ವಿರುದ್ಧ TMC ಆರೋಪ! https://www.kannadaprabha.com/nation/2026/May/10/tmc-alleges-sixth-post-poll-violence-death-in-bengal-after-hooghly-panchayat-members-body-found

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಿಂದ ಟಿಎಂಸಿ ನಾಯಕ ಸಹದೇವ್ ಬಾಗ್ ಅವರ ಶವ ಪತ್ತೆಯಾಗಿದ್ದು, ರಾಜ್ಯದಲ್ಲಿ ಉದ್ವಿಗ್ನತೆ ಉಂಟಾಗಿದೆ. .....

ಐಪಿಎಲ್ ಟೂರ್ನಿಯ ಇಂದಿನ 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡ ಮುಖಾಮುಖಿಯಾಗಿದೆ.               #ಕ...
10/05/2026

ಐಪಿಎಲ್ ಟೂರ್ನಿಯ ಇಂದಿನ 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡ ಮುಖಾಮುಖಿಯಾಗಿದೆ.
#ಕ್ರಿಕೆಟ್ #ಐಪಿಎಲ್2026 #ದಾಖಲೆ #ಆರ್‌ಸಿಬಿvsಎಂಐ #ರೋಹಿತ್_ಶರ್ಮಾ #ವಿರಾಟ್_ಕೊಹ್ಲಿ #ಎಂಎಸ್_ಧೋನಿ
Read more here:

ರಾಯ್ಪುರ: ಐಪಿಎಲ್ ಟೂರ್ನಿಯ ಇಂದಿನ 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡ ಮುಖಾಮುಖಿಯಾಗಿದ...

IPL 2026: ನಿರ್ಣಾಯಕ ಪಂದ್ಯದಲ್ಲಿ ಲಖನೌ ವಿರುದ್ಧ ಗೆದ್ದ CSK; ಪ್ಲೇ ಆಫ್ ಕನಸು ಜೀವಂತ! https://www.kannadaprabha.com/cricket/2026/Ma...
10/05/2026

IPL 2026: ನಿರ್ಣಾಯಕ ಪಂದ್ಯದಲ್ಲಿ ಲಖನೌ ವಿರುದ್ಧ ಗೆದ್ದ CSK; ಪ್ಲೇ ಆಫ್ ಕನಸು ಜೀವಂತ! https://www.kannadaprabha.com/cricket/2026/May/10/ipl-2026-urvil-patels-fiery-fifty-powers-csk-to-five-wicket-win-over-lucknow

ಉರ್ವಿಲ್ ಪಟೇಲ್ ಅವರ ಅದ್ಭುತ ಇನ್ನಿಂಗ್ಸ್ (65) ಭಾನುವಾರ ಲಕ್ನೋ ಸೂಪರ್ ಜೈಂಟ್ಸ್ ಅನ್ನು ತಮ್ಮ ತವರು ಮೈದಾನದಲ್ಲಿ 5 ವಿಕೆಟ್‌ಗಳಿಂದ ಸೋಲ...

Address

Express Building, No. 1, Queen's Road
Bangalore
560001

Alerts

Be the first to know and let us send you an email when Kannada Prabha posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada Prabha:

Share