Shivajenkara Devotional Paper

Shivajenkara Devotional Paper Shivajenkhara Devotional Paper

Shivajenkhara Devotional Paper,
Monthly Paper
-------------------------------------------
Subscription Charges

Paper Cost : Rs.15/-
Year Subscription : Rs. 200/-
5 Year Subscription : Rs. 1000/-
10 Year Subscription : Rs. 2000/-
Life Time Subscription : Rs. 5000/-
Poshakaru Subscription : Rs. 15000/-
Maha Poshakaru Subscription : Rs. 25000/-

---------------------------------------------------

-------
Advertisement

Full page Colour : 25,000/-
Half Colour page : 15,000/-
1/4 colour page : 10,000/-

B/w Full Page : 10,000/-
Half B/W page : 5,000/-
1/4th B/w page : 3,000/-
---------------------------------------------

Contact : Marketing Cheif : 9379467470
e-mail : [email protected]
------------------------------------------------------------------

*."ಅಭಿನಂದನಾ ಸಮಾರಂಭ"*ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಸನ್ಮಾನ್ಯ...
19/09/2024

*."ಅಭಿನಂದನಾ ಸಮಾರಂಭ"*
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ
ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಸನ್ಮಾನ್ಯ
ಶ್ರೀಯುತ *"ಶ್ರೀ ಶಾಮನೂರು ಶಿವಶಂಕರಪ್ಪ"*
ರಾಜ್ಯಾಧ್ಯಕ್ಷರಾದ *" ಶ್ರೀ ಶಂಕರ್ ಬಿದರಿ "* ಹಾಗೂ
ಕಾರ್ಯಕಾರಿ ಕಾರ್ಯನಿರ್ವಾಹಕ ಸಮಿತಿ ಸದಸ್ಯರುಗಳಿಗೆ
*“ಅಭಿನಂದನಾ ಸಮಾರಂಭ”* ಮತ್ತು
ಚುನಾವಣಾ ದೃಡೀಕರಣ ಪತ್ರ ವಿತರಣಾ ಕಾರ್ಯಕ್ರಮ

*ದಿನಾಂಕ :- 20-9-2024 ಶುಕ್ರವಾರ*
*ಸಮಯ :- 1-00ಗಂಟೆಗೆ*
*ಸ್ಥಳ :- ವೀರಶೈವ ಲಿಂಗಾಯತ ಭವನ,* ಸದಾಶಿವ ನಗರ, ಬೆಂಗಳೂರು

ಶುಭಾಶಯ ಕೋರುವವರು
*ಶ್ರೀ ಸಿ.ಎಂ. ಸುಜನ್ ಆರಾಧ್ಯ*
ಶಿವಝೇಂಕಾರ ಪತ್ರಿಕೆ.,
ರುಷಿ ಟೂರ್ಸ ಪ್ಯಾಕೇಜ್ಸ್,
M : 9379467470/9632299464
ಬೆಂಗಳೂರು.

" ಶ್ರೀ ಶಾಮನೂರು ಶಿವಶಂಕರಪ್ಪ" ರವರಿಗೆ ಅಭಿನಂದನೆಗಳುಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಅವಿ...
12/09/2024

" ಶ್ರೀ ಶಾಮನೂರು ಶಿವಶಂಕರಪ್ಪ" ರವರಿಗೆ ಅಭಿನಂದನೆಗಳು

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀಯುತ "ಶ್ರೀ ಶಾಮನೂರು ಶಿವಶಂಕರಪ್ಪ"
ರವರಿಗೆ ಅಭಿನಂದನೆಗಳು 💐👍🙏

ಶುಭಾಶಯ ಕೋರುವವರು
ಶ್ರೀ ಸಿ.ಎಂ. ಸುಜನ್ ಆರಾಧ್ಯ
ಶಿವಝೇಂಕಾರ ಪತ್ರಿಕೆ
ರುಷಿ ಟೂರ್ಸ ಪ್ಯಾಕೇಜ್ಸ್,
ಬೆಂಗಳೂರು.



Wishing you and your family, Happy Gowri Ganesh Festival-2024.
05/09/2024

Wishing you and your family, Happy Gowri Ganesh Festival-2024.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಸಭಾ, ಬೆಂಗಳೂರು.ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಚುನಾವಣೆ ೨೦೨೪-೨೦೨೯ಸರ್ವರಿಗೂ ಹೃದಯಪೂರ್ವಕ ಧನ್ಯವ...
30/08/2024

ಅಖಿಲ ಭಾರತ ವೀರಶೈವ ಲಿಂಗಾಯತ ಮಹಸಭಾ, ಬೆಂಗಳೂರು.
ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಚುನಾವಣೆ ೨೦೨೪-೨೦೨೯
ಸರ್ವರಿಗೂ ಹೃದಯಪೂರ್ವಕ ಧನ್ಯವಾದಗಳು
ಆತ್ಮೀಯ ವೀರಶೈವ ಲಿಂಗಾಯತ ಬಂಧುಗಳೇ,

ಅಖಿಲ ಭಾರತ ವೀರಶೈವ ಲಿಂಗಾಯತ ಮಹಸಭಾ, ಬೆಂಗಳೂರು.
ಇದರ ಚುನಾವಣೆಯಲ್ಲಿ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಸ್ಥಾನಕ್ಕೆ ಸ್ಪರ್ದಿಸಿದ ನನಗೆ
೧೦೮೦೦ ಮತಗಳನ್ನು ನೀಡಿ, ಹಾಗೂ ನಮ್ಮ ತಂಡಕ್ಕೆ ತಮ್ಮ ಅಮೂಲ್ಯವಾದ ಮತದಾನ ಮಾಡುವ
ಮುಖಾಂತರ ಪ್ರಚಂಡ ಗೆಲವು ನೀಡಿದ್ದೀರಿ ಮನಃಪೂರ್ವಕವಾಗಿ
ಆಶೀರ್ವದಿಸಿದ್ದೀರಿ, ಕಾರಣ ಇದು ನನ್ನ ಗೆಲುವಲ್ಲ.

ಸಮಾಜದ ಗೆಲುವೆಂದು ನಾವು ಪರಿಭಾವಿಸಿದ್ದೇವೆ.
ಈ ಮಹತ್ವದ ಚುನಾವಣೆಯಲ್ಲಿ ವಿವಿಧ ಮಠಾಧೀಶರು, ಗುರುಗಳು,
ಸಮಾಜದ ಗಣ್ಯರು, ಮುಖಂಡರು, ಹಿರಿಯ ರಾಜಕೀಯ ಮುತ್ಸದ್ದಿಗಳು, ಹಿತೈಷಿಗಳು,
ಸ್ನೇಹಿತರು ಹಾಗೂ ಅಭಿಮಾನಿ ಬಳಗದವರು ತೋರಿದ
ವಿಶ್ವಾಸಕ್ಕೆ ನಾನು ಸದಾಕಾಲ ಕೃತಜ್ಞನಾಗಿದ್ದೇನೆ.

ತಮ್ಮೆಲ್ಲರಿಗೂ ಅನಂತ ಅನಂತ ಧನ್ಯವಾದಗಳು,
ಸದಾಕಾಲ ಸಮಾಜದ ಏಳಿಗೆ ಶ್ರೇಯಸ್ಸಿಗೆ ಪ್ರಾಮಾಣಿಕವಾಗಿ ದುಡಿಯಲು ನಾನು ಸದಾ
ಬದ್ದನಾಗಿದ್ದೇನೆ. ಮತ್ತೋಮ್ಮೆ ಸರ್ವರಿಗೂ ಹೃದಯಪೂರ್ವಕ ಧನ್ಯವಾದಗಳು

ನಂಜುಡೇಶ ಎನ್.
೯೯೭೨೦೪೯೨೭೪

ಸುತ್ತೂರು ವೀರ ಸಿಂಹಾಸನ ಸಂಸ್ಥಾನ ಮಠದ ಪರಮಪೂಜ್ಶ ಶ್ರೀ ಶ್ರೀ ಶ್ರೀ ಶಿವರಾತ್ರೀಶ್ವರ ದೇಶೀಕೇಂದ್ರ ಮಹಾಸ್ವಾಮಿಗಳಿಗೆ  ಭಕ್ತಿಪೂರ್ವಕ ಪ್ರಣಾಮಗಳೊಂ...
30/08/2024

ಸುತ್ತೂರು ವೀರ ಸಿಂಹಾಸನ ಸಂಸ್ಥಾನ ಮಠದ ಪರಮಪೂಜ್ಶ ಶ್ರೀ ಶ್ರೀ ಶ್ರೀ ಶಿವರಾತ್ರೀಶ್ವರ ದೇಶೀಕೇಂದ್ರ ಮಹಾಸ್ವಾಮಿಗಳಿಗೆ ಭಕ್ತಿಪೂರ್ವಕ ಪ್ರಣಾಮಗಳೊಂದಿಗೆ ಜನುಮ ದಿನದ ಹಾರ್ದಿಕ ಶುಭಾಷಯಗಳು....

ವೀರಶೈವ ಲಿಂಗಾಯತ ಸಮಾಜದ ಚುನಾವಣೆಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಯ ಕರ್ನಾಟಕ ರಾಜ್ಯ ಘಟಕದ ಕಾರ್ಯನಿರ್ವಾಹಕ ಸದಸ್ಯರ ಚುನಾವಣೆ, ಶ್ರೀ ಶಾಮನ...
24/08/2024

ವೀರಶೈವ ಲಿಂಗಾಯತ ಸಮಾಜದ ಚುನಾವಣೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಯ
ಕರ್ನಾಟಕ ರಾಜ್ಯ ಘಟಕದ ಕಾರ್ಯನಿರ್ವಾಹಕ ಸದಸ್ಯರ ಚುನಾವಣೆ,

ಶ್ರೀ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವರು,
ಶ್ರೀ ಈಶ್ವರ ಖಂಡ್ರೆ, ಸಚಿವರು,
ಶ್ರೀ ಶಂಕರ ಬಿದರಿ, ರಾಜ್ಯಧ್ಯಕ್ಷರು,
ಇವರುಗಳ ಬೆಂಬಲಿತ 27 ಅಭ್ಯರ್ಥಿಗಳಿಗೆ ನಿಮ್ಮ ಹಾಗೂ ನಿಮ್ಮ ಕುಟುಂಬದವರ, ಸಮಾಜದ ಸ್ನೇಹಿತರ ಅತ್ಯಮೂಲ್ಯ ಮತವನ್ನು ನೀಡಿ ಅಭೂತಪೂರ್ವ ದಿಂದ ಜಯಶೀಲರನ್ನಾಗಿ ಮಾಡಬೇಕಾಗಿ ವಿನಂತಿ.,

ದಿನಾಂಕ : 25-08-2024,
ಸಮಯ : #ಬೆಳಗ್ಗೆ 8-00 ರಿಂದ ಸಂಜೆ 5-00 ರವರೆಗೆ*
ಸ್ಥಳ : ವೀರಶೈವ ಲಿಂಗಾಯತ ಭವನ, ಸದಾಶಿವನಗರ, ಬಳ್ಳಾರಿ ರಸ್ರ, ಬೆಂಗಳೂರು ಹಾಗೂ ಸಂಭಂದಪಟ್ಟ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ

ಪ್ರಕಟಣೆ
ಶ್ರೀ ವೇ. ಬ್ರ. ಸಿ.ಎಂ. ಸುಜನ್ ಆರಾಧ್ಯ
ಸಂಪಾದಕರು- ಶಿವಝೇಂಕಾರ ಪತ್ರಿಕೆ,
ಆಧ್ಯಾತ್ಮಿಕ ಚಿಂತಕರು, ಯುವ ಮುಖಮಡರು, ಬೆಂಗಳೂರು.
ರುಷಿ ಟೂರ್ಸ & ಪ್ಯಾಕೇಜಸ್.
9844042506

24/08/2024
Vote for All India Veerashaiva Lingayath Mahasaba, State Committe, Bangalore
24/08/2024

Vote for All India Veerashaiva Lingayath Mahasaba, State Committe, Bangalore

ಶ್ರೀಮದ್ ಹೀಮವತ್ಕೇದಾರ ವೈರಾಗ್ಯ ಸಿಂಹಾಸನಾಧಿಶ್ವರ ರಾವಲ್ ಶ್ರೀ ಶ್ರೀ ಶ್ರೀ 1008 ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರ‌ ಜನ್ಮ ದಿನ...
01/06/2024

ಶ್ರೀಮದ್ ಹೀಮವತ್ಕೇದಾರ ವೈರಾಗ್ಯ ಸಿಂಹಾಸನಾಧಿಶ್ವರ ರಾವಲ್ ಶ್ರೀ ಶ್ರೀ ಶ್ರೀ 1008 ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರ‌ ಜನ್ಮ ದಿನದಂದು ಮಹಾಸನ್ನಿಧಿಯವರ ಚರಣ ಕಮಲಗಳಲ್ಲಿ ಅನಂತ ಕೋಟಿ ಶಿರಸಾಷ್ಟಾಂಗ ದೀರ್ಘದಂಡ ಪ್ರಣಾಮಗಳು ಬುದ್ದಿ 🙏🏻🙏🏻🙏🏻🙏🏻🙏🏻

Ujjaini Peeta Jathra Mahothsava,  #ಜಾತ್ರಾ_ಮಹೋತ್ಸವ_ಕ್ಕೆ  #ಸರ್ವರಿಗೂ_ಆದರದ_ಸ್ವಾಗತ
06/05/2024

Ujjaini Peeta Jathra Mahothsava,
#ಜಾತ್ರಾ_ಮಹೋತ್ಸವ_ಕ್ಕೆ #ಸರ್ವರಿಗೂ_ಆದರದ_ಸ್ವಾಗತ

Kashi Yatra, Ayodhya Tour PackageKashi, Ayodhya, Nimasharnya, Chitrakota, Prayagraj, Sithamadi, Gaya-Bhodhgaya, For more...
06/05/2024

Kashi Yatra, Ayodhya Tour Package
Kashi, Ayodhya, Nimasharnya, Chitrakota, Prayagraj, Sithamadi, Gaya-Bhodhgaya,

For more details
CM Sujan Aradhya
Rushi Tours Packages
Bangalore
M +91 9844042506

Address

Rajajinagar
Bangalore

Alerts

Be the first to know and let us send you an email when Shivajenkara Devotional Paper posts news and promotions. Your email address will not be used for any other purpose, and you can unsubscribe at any time.

Contact The Business

Send a message to Shivajenkara Devotional Paper:

Share