
14/07/2025
ಕೇರಳ -ಕರ್ನಾಟಕ ಕನ್ನಡ ನುಡಿ ಸಂಭ್ರಮ
ತೊದಲ್ನುಡಿ ಮಕ್ಕಳ ಸಾಹಿತ್ಯ ಮಾಸಿಕ
ಮತ್ತು
ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)_
ಹಾಗೂ
ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು , ಕಾಸರಗೋಡು
ಸಂಯುಕ್ತಾಶ್ರಯದಲ್ಲಿ
ಪ್ರಶಸ್ತಿ ಪ್ರದಾನ ಮತ್ತು ಚುಟುಕು ಕವಿ ಕಾವ್ಯ ಸಂಗಮ
ಸಮಯ: 20 ಜುಲೈ 2025, ಭಾನುವಾರ
ಬೆಳಗ್ಗೆ 10 ಗಂಟೆಗೆ
ಸ್ಥಳ: ಶ್ರೀ ಸರಸ್ವತಿ ಎಜುಕೇಷನ್ ಟ್ರಸ್ಟ್ ಆವರಣ (ಎಸ್. ಎಸ್. ಟ್ಯೂಷನ್ಸ್), ವೈಟ್ ಫೀಲ್ಡ್, ಬೆಂಗಳೂರು.
_ಎಲ್ಲರಿಗೂ ಆದರದ ಸ್ವಾಗತ_
#ಕನ್ನಡ #ಚುಟುಕುಸಾಹಿತ್ಯ #ಕವಿಸಂಗಮ #ಮಕ್ಕಳಸಾಹಿತ್ಯ #ಕನ್ನಡಪರಿಷತ್ತು #ಕನ್ನಡಪ್ರಶಸ್ತಿ #ಕೇರಳಕರ್ನಾಟಕಸಂಗಮ #ಕನ್ನಡಭವನ #ಕಾವ್ಯಸಂಗಮ