Utthana

Utthana Utthana is a Kannada Monthly magazine published since 1965.

ಕಥೆ"ಹೊಸಬಾಳಿಗೆ ನೀ ಜೊತೆಯಾದೆ..."ನಿರೀಕ್ಷಿಸಿ,ಉತ್ಥಾನ ಸೆಪ್ಟೆಂಬರ್ 2025ರ ಸಂಚಿಕೆಯಲ್ಲಿ.*ಮಾರುಕಟ್ಟೆಗೆ: ಆಗಸ್ಟ್  28ಕ್ಕೆ.* #ಉತ್ಥಾನ ದ ಚಂದ...
27/08/2025

ಕಥೆ
"ಹೊಸಬಾಳಿಗೆ ನೀ ಜೊತೆಯಾದೆ..."
ನಿರೀಕ್ಷಿಸಿ,
ಉತ್ಥಾನ ಸೆಪ್ಟೆಂಬರ್ 2025ರ ಸಂಚಿಕೆಯಲ್ಲಿ.
*
ಮಾರುಕಟ್ಟೆಗೆ: ಆಗಸ್ಟ್ 28ಕ್ಕೆ.
*
#ಉತ್ಥಾನ ದ ಚಂದಾದಾರರಾಗಿ: www.sahityabooks.com/shop/utthana/subscription

ಜಾತಿಯನ್ನು ಮೀರಿ ರಾಷ್ಟ್ರವಾದಿಯಾದ  ಚಾಣಕ್ಯ (ಲೇಖಕರು: ಡಾ. ಬಿ.ವಿ. ವಸಂತಕುಮಾರ್)ನಿರೀಕ್ಷಿಸಿ,ಉತ್ಥಾನ ಸೆಪ್ಟೆಂಬರ್ 2025ರ ಸಂಚಿಕೆಯಲ್ಲಿ.*ಮಾರ...
27/08/2025

ಜಾತಿಯನ್ನು ಮೀರಿ ರಾಷ್ಟ್ರವಾದಿಯಾದ ಚಾಣಕ್ಯ
(ಲೇಖಕರು: ಡಾ. ಬಿ.ವಿ. ವಸಂತಕುಮಾರ್)
ನಿರೀಕ್ಷಿಸಿ,
ಉತ್ಥಾನ ಸೆಪ್ಟೆಂಬರ್ 2025ರ ಸಂಚಿಕೆಯಲ್ಲಿ.
*
ಮಾರುಕಟ್ಟೆಗೆ: ಆಗಸ್ಟ್ 28ಕ್ಕೆ.
*
#ಉತ್ಥಾನ ದ ಚಂದಾದಾರರಾಗಿ: www.sahityabooks.com/shop/utthana/subscription

ಗಣೇಶ ಚತುರ್ಥಿಯ ಶುಭಾಶಯಗಳು
27/08/2025

ಗಣೇಶ ಚತುರ್ಥಿಯ ಶುಭಾಶಯಗಳು

ಚೀನಾ: ಎಚ್ಚರಿಕೆ ಇದ್ದರೆ ಚೆನ್ನ!ಸುಧೀಂದ್ರ ಬುಧ್ಯ ಅವರ ಮುಖಪುಟ ಲೇಖನನಿರೀಕ್ಷಿಸಿ,ಉತ್ಥಾನ ಸೆಪ್ಟೆಂಬರ್ 2025ರ ಸಂಚಿಕೆಯಲ್ಲಿ.*ಮಾರುಕಟ್ಟೆಗೆ: ಆ...
26/08/2025

ಚೀನಾ: ಎಚ್ಚರಿಕೆ ಇದ್ದರೆ ಚೆನ್ನ!
ಸುಧೀಂದ್ರ ಬುಧ್ಯ ಅವರ ಮುಖಪುಟ ಲೇಖನ
ನಿರೀಕ್ಷಿಸಿ,
ಉತ್ಥಾನ ಸೆಪ್ಟೆಂಬರ್ 2025ರ ಸಂಚಿಕೆಯಲ್ಲಿ.
*
ಮಾರುಕಟ್ಟೆಗೆ: ಆಗಸ್ಟ್ 28ಕ್ಕೆ.
*
#ಉತ್ಥಾನ ದ ಚಂದಾದಾರರಾಗಿ: www.sahityabooks.com/shop/utthana/subscription

ವಿಶ್ವವ್ಯಾಪಿ ಗಣಪತಿ: ಒಂದು ಪಕ್ಷಿನೋಟ(ಎಸ್. ಕಾರ‍್ತಿಕ್)ನಿರೀಕ್ಷಿಸಿ,ಉತ್ಥಾನ ಸೆಪ್ಟೆಂಬರ್ 2025ರ ಸಂಚಿಕೆಯಲ್ಲಿ.*ಮಾರುಕಟ್ಟೆಗೆ: ಆಗಸ್ಟ್  28ಕ...
26/08/2025

ವಿಶ್ವವ್ಯಾಪಿ ಗಣಪತಿ: ಒಂದು ಪಕ್ಷಿನೋಟ
(ಎಸ್. ಕಾರ‍್ತಿಕ್)
ನಿರೀಕ್ಷಿಸಿ,
ಉತ್ಥಾನ ಸೆಪ್ಟೆಂಬರ್ 2025ರ ಸಂಚಿಕೆಯಲ್ಲಿ.
*
ಮಾರುಕಟ್ಟೆಗೆ: ಆಗಸ್ಟ್ 28ಕ್ಕೆ.
*
#ಉತ್ಥಾನ ದ ಚಂದಾದಾರರಾಗಿ: www.sahityabooks.com/shop/utthana/subscription

ಟ್ರಂಪ್ ಎದುರು ಭಾರತ: ತಾಳಿದವನು ಬಾಳಿಯಾನುನಿರೀಕ್ಷಿಸಿ,ಪ್ರೇಮಶೇಖರ ಅವರ ಮುಖಪುಟ ಲೇಖನಉತ್ಥಾನ ಸೆಪ್ಟೆಂಬರ್ 2025ರ ಸಂಚಿಕೆಯಲ್ಲಿ.*ಮಾರುಕಟ್ಟೆಗೆ...
25/08/2025

ಟ್ರಂಪ್ ಎದುರು ಭಾರತ: ತಾಳಿದವನು ಬಾಳಿಯಾನು
ನಿರೀಕ್ಷಿಸಿ,
ಪ್ರೇಮಶೇಖರ ಅವರ ಮುಖಪುಟ ಲೇಖನ
ಉತ್ಥಾನ ಸೆಪ್ಟೆಂಬರ್ 2025ರ ಸಂಚಿಕೆಯಲ್ಲಿ.
*
ಮಾರುಕಟ್ಟೆಗೆ: ಆಗಸ್ಟ್ 28ಕ್ಕೆ.
*
#ಉತ್ಥಾನ ದ ಚಂದಾದಾರರಾಗಿ: www.sahityabooks.com/shop/utthana/subscription

ಡಿಜಿಟಲ್ ಲೋಕ ಮತ್ತು ಸಾಂಪ್ರದಾಯಿಕ ಮಾಧ್ಯಮಗಳುನಿರೀಕ್ಷಿಸಿ,ಡಿ.ಎಂ. ಘನಶ್ಯಾಮ ಅವರ "ದೃಷ್ಟಿಕೋನ" ಅಂಕಣದಲ್ಲಿಉತ್ಥಾನ ಸೆಪ್ಟೆಂಬರ್ 2025ರ ಸಂಚಿಕೆ...
25/08/2025

ಡಿಜಿಟಲ್ ಲೋಕ ಮತ್ತು ಸಾಂಪ್ರದಾಯಿಕ ಮಾಧ್ಯಮಗಳು
ನಿರೀಕ್ಷಿಸಿ,
ಡಿ.ಎಂ. ಘನಶ್ಯಾಮ ಅವರ "ದೃಷ್ಟಿಕೋನ" ಅಂಕಣದಲ್ಲಿ
ಉತ್ಥಾನ ಸೆಪ್ಟೆಂಬರ್ 2025ರ ಸಂಚಿಕೆಯಲ್ಲಿ.
*
ಮಾರುಕಟ್ಟೆಗೆ: ಆಗಸ್ಟ್ 28ಕ್ಕೆ.
*
#ಉತ್ಥಾನ ದ ಚಂದಾದಾರರಾಗಿ: www.sahityabooks.com/shop/utthana/subscription

ಹಾಸ್ಯಲೇಖನ“ನೀವು ಕರೆ ಮಾಡಿರುವ ವ್ಯಕ್ತಿಯು...”ನಿರೀಕ್ಷಿಸಿ,ಉತ್ಥಾನ ಸೆಪ್ಟೆಂಬರ್ 2025ರ ಸಂಚಿಕೆಯಲ್ಲಿ.*ಮಾರುಕಟ್ಟೆಗೆ: ಆಗಸ್ಟ್  28ಕ್ಕೆ.* #ಉ...
24/08/2025

ಹಾಸ್ಯಲೇಖನ
“ನೀವು ಕರೆ ಮಾಡಿರುವ ವ್ಯಕ್ತಿಯು...”
ನಿರೀಕ್ಷಿಸಿ,
ಉತ್ಥಾನ ಸೆಪ್ಟೆಂಬರ್ 2025ರ ಸಂಚಿಕೆಯಲ್ಲಿ.
*
ಮಾರುಕಟ್ಟೆಗೆ: ಆಗಸ್ಟ್ 28ಕ್ಕೆ.
*
#ಉತ್ಥಾನ ದ ಚಂದಾದಾರರಾಗಿ: www.sahityabooks.com/shop/utthana/subscription

ಉತ್ಥಾನ ಸೆಪ್ಟೆಂಬರ್ 2025ರ ಸಂಚಿಕೆ*ನಿರೀಕ್ಷಿಸಿ,ಮಾರುಕಟ್ಟೆಗೆ: ಆಗಸ್ಟ್  28ಕ್ಕೆ.* #ಉತ್ಥಾನ ದ ಚಂದಾದಾರರಾಗಿ: www.sahityabooks.com/shop...
24/08/2025

ಉತ್ಥಾನ ಸೆಪ್ಟೆಂಬರ್ 2025ರ ಸಂಚಿಕೆ
*
ನಿರೀಕ್ಷಿಸಿ,
ಮಾರುಕಟ್ಟೆಗೆ: ಆಗಸ್ಟ್ 28ಕ್ಕೆ.
*
#ಉತ್ಥಾನ ದ ಚಂದಾದಾರರಾಗಿ: www.sahityabooks.com/shop/utthana/subscription

"ಸತ್ಯಂ ಕಂಪ್ಯೂಟರ್: ಉರುಳಿದ ಮಿಥ್ಯಾ ಗೋಪುರ"ನಿರೀಕ್ಷಿಸಿ,"ಹಗರಣಗಳು" ಅಂಕಣದಲ್ಲಿಉತ್ಥಾನ ಸೆಪ್ಟೆಂಬರ್ 2025ರ ಸಂಚಿಕೆಯಲ್ಲಿ.*ಮಾರುಕಟ್ಟೆಗೆ: ಆಗ...
23/08/2025

"ಸತ್ಯಂ ಕಂಪ್ಯೂಟರ್: ಉರುಳಿದ ಮಿಥ್ಯಾ ಗೋಪುರ"
ನಿರೀಕ್ಷಿಸಿ,
"ಹಗರಣಗಳು" ಅಂಕಣದಲ್ಲಿ
ಉತ್ಥಾನ ಸೆಪ್ಟೆಂಬರ್ 2025ರ ಸಂಚಿಕೆಯಲ್ಲಿ.
*
ಮಾರುಕಟ್ಟೆಗೆ: ಆಗಸ್ಟ್ 28ಕ್ಕೆ.
*
#ಉತ್ಥಾನ ದ ಚಂದಾದಾರರಾಗಿ: www.sahityabooks.com/shop/utthana/subscription

ಉತ್ಥಾನ ಸಂಪಾದಕೀಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತ ಎಚ್. ಮಂಜುನಾಥ್ ಭಟ್ ಅವರು ಇಂದು ಬೆಳಿಗ್ಗೆ 6.30ಕ್ಕೆ ನಿಧನ ಹೊಂದಿದ್ದಾರೆ...
17/08/2025

ಉತ್ಥಾನ ಸಂಪಾದಕೀಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ
ಪತ್ರಕರ್ತ ಎಚ್. ಮಂಜುನಾಥ್ ಭಟ್ ಅವರು ಇಂದು ಬೆಳಿಗ್ಗೆ 6.30ಕ್ಕೆ ನಿಧನ ಹೊಂದಿದ್ದಾರೆ. ಅಂತಿಮ ವಿಧಿವಿಧಾನಗಳು ಅವರ ಹುಟ್ಟೂರಾದ ಕುಂದಾಪುರದ ಹಾರ್ಯಾಡಿಯಲ್ಲಿ ನಡೆಯಲಿದೆ.
ಓಂ ಶಾಂತಿ.
*
ಶ್ರೀ ಎಚ್. ಮಂಜುನಾಥ ಭಟ್ ಅವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪದವಿ ಪಡೆದ ಮೇಲೆ ಒಂದೆರಡು ವರ್ಷ ಶಿಕ್ಷಕ ವೃತ್ತಿ ಮುಗಿಸಿ 1977ರಲ್ಲಿ ಪತ್ರಿಕೋದ್ಯಮಕ್ಕೆ ಪ್ರವೇಶ. ಮಂಗಳೂರಿನ ’ನವಭಾರತ’, ’ಮುಂಗಾರು’, ’ಕನ್ನಡಜನ ಅಂತರಂಗ’, ’ಉದಯವಾಣಿ’ ದಿನಪತ್ರಿಕೆಗಳಲ್ಲಿ ಸೇವೆ ಮುಗಿಸಿ 2009ರಲ್ಲಿ ನಿವೃತ್ತಿ.
ತಮ್ಮ ಸುದೀರ್ಘ ಆದರ್ಶ ಪತ್ರಕರ್ತ ಜೀವನದ ನಡೆಸಿರುವ ಶ್ರೀಯುತರು ನಿವೃತ್ತಿಯ ನಂತರ 2010ರಿಂದ ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಉತ್ಥಾನ ಮಾಸಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ಧಾರೆ.
ಜೀವನಚರಿತ್ರೆಗಳಾದ ’ಗತ್ತಿಲ್ಲದ ಗುತ್ತಿನವರು’, ’ಸೇವಾಬಂಧು’ ಮುಂತಾದವು ಇವರ ಸ್ವಂತ ಕೃತಿಗಳು. ’ಶ್ರೀಪದ’ ಉದ್ಯಾವರ ಮಾಧವಾಚಾರ್ಯರ ’ಲಗು-ಬಿಗು ಪ್ರಬಂಧಗಳು’ ಮುಂತಾದವು ಸಂಪಾದಿತ ಕೃತಿಗಳು. ಸೀತಾರಾಮ್ ಗೋಯಲ್ ಅವರ 'ಮುಸ್ಲಿಂ ಪ್ರತ್ಯೇಕತಾವಾದ', 'ಭಾರತದ ಸೆಕ್ಯುಲರಿಸಂ', 'ಇಸ್ಲಾಂ ಆಕ್ರಾಂತ-ಹಿಂದೂ ದೇವಾಲಯಗಳು' - ಸೇರಿದಂತೆ ಹಲವಾರು ಪುಸ್ತಕಗಳನ್ನು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿದ್ಧಾರೆ.

ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು!
16/08/2025

ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು!

Address

Bangalore
560019

Opening Hours

Monday 9am - 5:30pm
Tuesday 9am - 5:30pm
Wednesday 9am - 5:30pm
Thursday 9am - 5:30pm
Friday 9am - 5:30pm
Saturday 9am - 5:30pm

Telephone

080 26612730

Alerts

Be the first to know and let us send you an email when Utthana posts news and promotions. Your email address will not be used for any other purpose, and you can unsubscribe at any time.

Contact The Business

Send a message to Utthana:

Share