Utthana

Utthana Utthana is a Kannada Monthly magazine published since 1965.

ಉತ್ಥಾನ ವಾರ್ಷಿಕ ಪ್ರಬಂಧಸ್ಪರ್ಧೆ - 2025ರ ಬಹುಮಾನ ವಿತರಣೆಬೆಂಗಳೂರು, ಮಾ.7: ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಉತ್ಥಾನ ವಾರ್ಷಿಕ ...
07/03/2026

ಉತ್ಥಾನ ವಾರ್ಷಿಕ ಪ್ರಬಂಧಸ್ಪರ್ಧೆ - 2025ರ ಬಹುಮಾನ ವಿತರಣೆ

ಬೆಂಗಳೂರು, ಮಾ.7: ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಉತ್ಥಾನ ವಾರ್ಷಿಕ ಪ್ರಬಂಧಸ್ಪರ್ಧೆ - 2025ರ ಬಹುಮಾನ ವಿತರಣಾ ಸಮಾರಂಭವನ್ನು ರಾಷ್ಟ್ರೋತ್ಥಾನದ ಕೇಂದ್ರ ಕಚೇರಿ, ಕೇಶವಶಿಲ್ಪದಲ್ಲಿ ಆಯೋಜಿಸಲಾಗಿತ್ತು. ಸಂಯುಕ್ತ ಕರ್ನಾಟಕದ ಸಂಪಾದಕರಾದ ಶ್ರೀ ಮಹಾಬಲ ಸೀತಾಳಬಾವಿ, ಸಾಮಾಜಿಕ ಕಾರ್ಯಕರ್ತರಾದ ಶ್ರೀ ರಾಜೇಶ್ ಪದ್ಮಾರ್‌ ಹಾಗೂ ರಾಷ್ಟ್ರೋತ್ಥಾನದ ಖಜಾಂಚಿಗಳಾದ ಶ್ರೀ ಕೆ ಎಸ್ ನಾರಾಯಣ ಅವರು ಉಪಸ್ಥಿತರಿದ್ದರು. ಶತಮಾನ ಪೂರೈಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ: ವಿಚಾರ, ವಿಶೇಷತೆ ಮತ್ತು ಕೊಡುಗೆ ಎಂಬ ವಿಷಯವಾಗಿ ಪ್ರಬಂಧಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಉತ್ಥಾನ ಕಾಲೇಜು ವಿದ್ಯಾರ್ಥಿ ಪ್ರಬಂಧಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮಇದೇ ಮಾರ್ಚ್ 7, 2026 ಶನಿವಾರದಂದು ನಡೆಯಲಿದೆ.ಸ್ಥಳ:  ‘ಕೇಶವಶಿಲ್ಪ’...
05/03/2026

ಉತ್ಥಾನ ಕಾಲೇಜು ವಿದ್ಯಾರ್ಥಿ ಪ್ರಬಂಧಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ
ಇದೇ ಮಾರ್ಚ್ 7, 2026 ಶನಿವಾರದಂದು ನಡೆಯಲಿದೆ.

ಸ್ಥಳ: ‘ಕೇಶವಶಿಲ್ಪ’, ರಾಷ್ಟ್ರೋತ್ಥಾನ ಪರಿಷತ್, ಕೆಂಪೇಗೌಡನಗರ, ಬೆಂಗಳೂರು

"ನಮ್ ಟೈಮೇ... ಸರಿಯಿಲ್ಲ"ವೈ.ಎನ್. ಗುಂಡೂರಾವ್ ಅವರ ಲಘುಬರಹಉತ್ಥಾನ ಮಾರ್ಚ್ 2026ರ ಸಂಚಿಕೆಯಲ್ಲಿ*ಮಾರುಕಟ್ಟೆಗೆ : ಫೆಬ್ರುವರಿ 28ರಿಂದ ಲಭ್ಯ* #...
05/03/2026

"ನಮ್ ಟೈಮೇ... ಸರಿಯಿಲ್ಲ"
ವೈ.ಎನ್. ಗುಂಡೂರಾವ್ ಅವರ ಲಘುಬರಹ
ಉತ್ಥಾನ ಮಾರ್ಚ್ 2026ರ ಸಂಚಿಕೆಯಲ್ಲಿ
*
ಮಾರುಕಟ್ಟೆಗೆ : ಫೆಬ್ರುವರಿ 28ರಿಂದ ಲಭ್ಯ
*
#ಉತ್ಥಾನ ದ ಚಂದಾದಾರರಾಗಿ: www.sahityabooks.com/shop/utthana/subscription

"ಮಾತ್ಸರ್ಯದ ಅಗ್ನಿಯಲ್ಲಿ"ಉತ್ಥಾನ ಮಾರ್ಚ್ 2026ರ ಸಂಚಿಕೆಯಗಣೇಶ‍ ಭಟ್ಟ ಕೊಪ್ಪಲತೋಟ ಅವರ ಕಾಳಿದಾಸನ ದಂತಕಥೆಗಳು ಲೇಖನಮಾಲೆಯಲ್ಲಿ.*ಮಾರುಕಟ್ಟೆಗೆ ...
04/03/2026

"ಮಾತ್ಸರ್ಯದ ಅಗ್ನಿಯಲ್ಲಿ"
ಉತ್ಥಾನ ಮಾರ್ಚ್ 2026ರ ಸಂಚಿಕೆಯ
ಗಣೇಶ‍ ಭಟ್ಟ ಕೊಪ್ಪಲತೋಟ ಅವರ ಕಾಳಿದಾಸನ ದಂತಕಥೆಗಳು ಲೇಖನಮಾಲೆಯಲ್ಲಿ.
*
ಮಾರುಕಟ್ಟೆಗೆ : ಫೆಬ್ರುವರಿ 28ರಿಂದ ಲಭ್ಯ
*
#ಉತ್ಥಾನ ದ ಚಂದಾದಾರರಾಗಿ: www.sahityabooks.com/shop/utthana/subscription

"ಅಂತರ್ಜಾತೀಯ ವಿವಾಹಗಳೂ.... ಮರ್ಯಾದಾ ಹತ್ಯೆಗಳೂ..."ಉತ್ಥಾನ ಮಾರ್ಚ್ 2026ರ ಸಂಚಿಕೆಯಆರತಿ ಪಟ್ರಮೆ ಅವರ ಮನೆ-ಮಾನಿನಿ ಅಂಕಣದಲ್ಲಿ.*ಮಾರುಕಟ್ಟೆಗ...
03/03/2026

"ಅಂತರ್ಜಾತೀಯ ವಿವಾಹಗಳೂ.... ಮರ್ಯಾದಾ ಹತ್ಯೆಗಳೂ..."
ಉತ್ಥಾನ ಮಾರ್ಚ್ 2026ರ ಸಂಚಿಕೆಯ
ಆರತಿ ಪಟ್ರಮೆ ಅವರ ಮನೆ-ಮಾನಿನಿ ಅಂಕಣದಲ್ಲಿ.
*
ಮಾರುಕಟ್ಟೆಗೆ : ಫೆಬ್ರುವರಿ 28ರಿಂದ ಲಭ್ಯ.
*
#ಉತ್ಥಾನ ದ ಚಂದಾದಾರರಾಗಿ: www.sahityabooks.com/shop/utthana/subscription

"ಅನುರಾಗದ ರಾಗಗಳು"ಅಣಕು ರಾಮನಾಥ್ ಅವರ ಹಾಸ್ಯಲೇಖನಉತ್ಥಾನ ಮಾರ್ಚ್ 2026ರ ಸಂಚಿಕೆಯಲ್ಲಿ.*ಮಾರುಕಟ್ಟೆಗೆ : ಫೆಬ್ರುವರಿ 28ರಿಂದ ಲಭ್ಯ.* #ಉತ್ಥಾನ...
02/03/2026

"ಅನುರಾಗದ ರಾಗಗಳು"
ಅಣಕು ರಾಮನಾಥ್ ಅವರ ಹಾಸ್ಯಲೇಖನ
ಉತ್ಥಾನ ಮಾರ್ಚ್ 2026ರ ಸಂಚಿಕೆಯಲ್ಲಿ.
*
ಮಾರುಕಟ್ಟೆಗೆ : ಫೆಬ್ರುವರಿ 28ರಿಂದ ಲಭ್ಯ.
*
#ಉತ್ಥಾನ ದ ಚಂದಾದಾರರಾಗಿ: www.sahityabooks.com/shop/utthana/subscription

"ಲಿಯರ್ ಜಿಂದಾ ಹೈ...!?"ಸೌಮ್ಯ ಮಿತ್ರ ಅವರ ಪ್ರಬಂಧ.ಉತ್ಥಾನ ಮಾರ್ಚ್ 2026ರ ಸಂಚಿಕೆಯಲ್ಲಿ.*ಮಾರುಕಟ್ಟೆಗೆ : ಫೆಬ್ರುವರಿ 28 ರಿಂದ ಲಭ್ಯ.* #ಉತ್...
01/03/2026

"ಲಿಯರ್ ಜಿಂದಾ ಹೈ...!?"
ಸೌಮ್ಯ ಮಿತ್ರ ಅವರ ಪ್ರಬಂಧ.
ಉತ್ಥಾನ ಮಾರ್ಚ್ 2026ರ ಸಂಚಿಕೆಯಲ್ಲಿ.
*
ಮಾರುಕಟ್ಟೆಗೆ : ಫೆಬ್ರುವರಿ 28 ರಿಂದ ಲಭ್ಯ.
*
#ಉತ್ಥಾನ ದ ಚಂದಾದಾರರಾಗಿ: www.sahityabooks.com/shop/utthana/subscription

"ಅವಳು  ಸಿಕ್ಕಳೇ..."ವಿನುತಾ ಕೋರಮಂಗಲ ಅವರ ಕಥೆಉತ್ಥಾನ ಮಾರ್ಚ್ 2026ರ ಸಂಚಿಕೆಯಲ್ಲಿ.*ಮಾರುಕಟ್ಟೆಗೆ : ಫೆಬ್ರುವರಿ 28ರಿಂದ ಲಭ್ಯ* #ಉತ್ಥಾನ ದ ...
01/03/2026

"ಅವಳು ಸಿಕ್ಕಳೇ..."
ವಿನುತಾ ಕೋರಮಂಗಲ ಅವರ ಕಥೆ
ಉತ್ಥಾನ ಮಾರ್ಚ್ 2026ರ ಸಂಚಿಕೆಯಲ್ಲಿ.
*
ಮಾರುಕಟ್ಟೆಗೆ : ಫೆಬ್ರುವರಿ 28ರಿಂದ ಲಭ್ಯ
*
#ಉತ್ಥಾನ ದ ಚಂದಾದಾರರಾಗಿ: www.sahityabooks.com/shop/utthana/subscription

ಪರಿಭ್ರಮಣಶಿವಪ್ರಸಾದ್ ಸುರ್ಯ ಅವರ ಕಥೆನಿರೀಕ್ಷಿಸಿಉತ್ಥಾನ ಮಾರ್ಚ್ 2026ರ ಸಂಚಿಕೆಯಲ್ಲಿ.*ಮಾರುಕಟ್ಟೆಗೆ : ಫೆಬ್ರುವರಿ 28* #ಉತ್ಥಾನ ದ ಚಂದಾದಾರ...
28/02/2026

ಪರಿಭ್ರಮಣ
ಶಿವಪ್ರಸಾದ್ ಸುರ್ಯ ಅವರ ಕಥೆ
ನಿರೀಕ್ಷಿಸಿ
ಉತ್ಥಾನ ಮಾರ್ಚ್ 2026ರ ಸಂಚಿಕೆಯಲ್ಲಿ.
*
ಮಾರುಕಟ್ಟೆಗೆ : ಫೆಬ್ರುವರಿ 28
*
#ಉತ್ಥಾನ ದ ಚಂದಾದಾರರಾಗಿ: www.sahityabooks.com/shop/utthana/subscription

"ಸ್ವಯಂವರ"ರಾಧಾಕೃಷ್ಣ ಕಲ್ಚಾರ್ ಅವರ ಪರಕಾಯ ಪ್ರವೇಶ ಅಂಕಣದಲ್ಲಿನಿರೀಕ್ಷಿಸಿಉತ್ಥಾನ ಮಾರ್ಚ್ 2026ರ ಸಂಚಿಕೆಯಲ್ಲಿ.*ಮಾರುಕಟ್ಟೆಗೆ : ಫೆಬ್ರುವರಿ ...
27/02/2026

"ಸ್ವಯಂವರ"
ರಾಧಾಕೃಷ್ಣ ಕಲ್ಚಾರ್ ಅವರ ಪರಕಾಯ ಪ್ರವೇಶ ಅಂಕಣದಲ್ಲಿ
ನಿರೀಕ್ಷಿಸಿ
ಉತ್ಥಾನ ಮಾರ್ಚ್ 2026ರ ಸಂಚಿಕೆಯಲ್ಲಿ.
*
ಮಾರುಕಟ್ಟೆಗೆ : ಫೆಬ್ರುವರಿ 28
*
#ಉತ್ಥಾನ ದ ಚಂದಾದಾರರಾಗಿ: www.sahityabooks.com/shop/utthana/subscription

"ವಂಶೋದ್ಧಾರಕರು"ವಿದ್ವಾನ್ ಎಸ್. ಶಂಕರ್ ಅವರ ಲೇಖನನಿರೀಕ್ಷಿಸಿಉತ್ಥಾನ ಮಾರ್ಚ್ 2026ರ ಸಂಚಿಕೆಯಲ್ಲಿ.*ಮಾರುಕಟ್ಟೆಗೆ : ಫೆಬ್ರುವರಿ 28* #ಉತ್ಥಾನ...
27/02/2026

"ವಂಶೋದ್ಧಾರಕರು"
ವಿದ್ವಾನ್ ಎಸ್. ಶಂಕರ್ ಅವರ ಲೇಖನ
ನಿರೀಕ್ಷಿಸಿ
ಉತ್ಥಾನ ಮಾರ್ಚ್ 2026ರ ಸಂಚಿಕೆಯಲ್ಲಿ.
*
ಮಾರುಕಟ್ಟೆಗೆ : ಫೆಬ್ರುವರಿ 28
*
#ಉತ್ಥಾನ ದ ಚಂದಾದಾರರಾಗಿ: www.sahityabooks.com/shop/utthana/subscription

"ಮಾರ್ಕ್ ಟುಲಿ: ಬಿಬಿಸಿ ಮಾಂತ್ರಿಕ ಬಾತ್ಮೀದಾರ"ಹರ್ಷವರ್ಧನ ಶೀಲವಂತ ಅವರ ಬರಹನಿರೀಕ್ಷಿಸಿಉತ್ಥಾನ ಮಾರ್ಚ್ 2026ರ ಸಂಚಿಕೆಯಲ್ಲಿ.*ಮಾರುಕಟ್ಟೆಗೆ :...
26/02/2026

"ಮಾರ್ಕ್ ಟುಲಿ: ಬಿಬಿಸಿ ಮಾಂತ್ರಿಕ ಬಾತ್ಮೀದಾರ"
ಹರ್ಷವರ್ಧನ ಶೀಲವಂತ ಅವರ ಬರಹ
ನಿರೀಕ್ಷಿಸಿ
ಉತ್ಥಾನ ಮಾರ್ಚ್ 2026ರ ಸಂಚಿಕೆಯಲ್ಲಿ.
*
ಮಾರುಕಟ್ಟೆಗೆ : ಫೆಬ್ರುವರಿ 28
*
#ಉತ್ಥಾನ ದ ಚಂದಾದಾರರಾಗಿ: www.sahityabooks.com/shop/utthana/subscription

Address

Bangalore
560019

Opening Hours

Monday 9am - 5:30pm
Tuesday 9am - 5:30pm
Wednesday 9am - 5:30pm
Thursday 9am - 5:30pm
Friday 9am - 5:30pm
Saturday 9am - 5:30pm

Telephone

080 26612730

Alerts

Be the first to know and let us send you an email when Utthana posts news and promotions. Your email address will not be used for any other purpose, and you can unsubscribe at any time.

Contact The Business

Send a message to Utthana:

Share