Santhosh Gowda

Santhosh Gowda Digital Media, Think Food Eat Good - Get all Tasty Updates of Food in Bangalore.

09/09/2025

ಯಜಮಾನ್ರ ಬರ್ತಡೇ ಸಿದ್ಧವಾಗ್ತಿದೆ...
ಎಪ್ಪತ್ತೈದನೇ ಹುಟ್ದಬ್ಬದ CDP ಯನ್ನು ಎಪ್ಪತ್ತೈದು ಜನ ಸೆಲೆಬ್ರಿಟಿಗಳು ಬಿಡುಗಡೆಗೊಳಿಸಿದ್ರೆ ಹೇಗೆ ಅಂತ ಯದುನಂದನ್ ಯೋಚನೆ. ಒಳ್ಳೆಯ ಯೋಚನೆ! ಹೇಗೂ ನಾವು ನೀವಂತೂ ಸಾವಿರಾರು ಜನ ಇದ್ದೇ ಇದ್ದೀವಿ. ನಮ್ಮ ಜೊತೆ ಗಣ್ಯರೂ ಸೇರಿಕೊಂಡರೆ ಸಂಭ್ರಮ ಸಾವಿರ ಪಟ್ಟಾಗುತ್ತದೆ ಅಂತ ಈ ಪ್ಲಾನು. ಸೇರಿ ಸಂಭ್ರಮಿಸೋಣ.

ನಿರೀಕ್ಷಿಸಿ...

ನಿಮ್ಮ
#ವೀರಕಪುತ್ರಶ್ರೀನಿವಾಸ

ಯಜಮಾನ್ರ ಬರ್ತಡೇ CDP ಸಿದ್ಧವಾಗ್ತಿದೆ..75th Birthday ಕನ್ನಡ Official CDP Loading...Get Ready for the DIAMOND JUBLIEE YEAR BIRT...
09/09/2025

ಯಜಮಾನ್ರ ಬರ್ತಡೇ CDP ಸಿದ್ಧವಾಗ್ತಿದೆ..

75th Birthday ಕನ್ನಡ Official CDP Loading...

Get Ready for the DIAMOND JUBLIEE YEAR BIRTHDAY CDP of INDIA'S BIGGEST SUPERSTAR🔥

#ಯಜಮಾನ್ರು


#75ನೇ_ಅಮೃತ_ಮಹೋತ್ಸವ

ಯಜಮಾನ್ರ ಬರ್ತಡೇ   ಸಿದ್ಧವಾಗ್ತಿದೆ..⭐LION OF SANDALWOOD ⭐75th Birthday ಕನ್ನಡ Official CDP Loading...Get Ready for the "DIAMO...
09/09/2025

ಯಜಮಾನ್ರ ಬರ್ತಡೇ ಸಿದ್ಧವಾಗ್ತಿದೆ..

⭐LION OF SANDALWOOD ⭐

75th Birthday ಕನ್ನಡ Official CDP Loading...

Get Ready for the "DIAMOND JUBLIEE YEAR BIRTHDAY CDP" of INDIA'S BIGGEST SUPERSTAR 🔥

#ಯಜಮಾನ್ರು


#75ನೇ_ಅಮೃತ_ಮಹೋತ್ಸವ

29/08/2025

ಕೊನೆಗೂ ಗೆದ್ದದ್ದು "ಅಭಿಮಾನ "

ಡಾ ವಿಷ್ಣುವರ್ಧನ ಅವರ ಅಭಿಮಾನಿಗಳ ಹೋರಾಟಕ್ಕೆ ಸಂದ ಮೊದಲ ಜಯ..!!

ರಾಜ್ಯದ ಎಲ್ಲ ಕನ್ನಡ ಪರ ಸಂಘಟನೆಗಳು ಹಾಗೂ ಯುವ ಸೇನಾನಿಗಳಿಗೆ ಹೃತ್ಪೂರ್ವಕ ವಂದನೆಗಳು

ಸಮಸ್ತ ವಿಷ್ಣುವರ್ಧನ್ ಅಭಿಮಾನಿಗಳ ಕೋರಿಕೆ ಇದು. ಆದಷ್ಟು ಬೇಗ ಸರ್ಕಾರ ಮಾಡಲಿ 🙏🙏🙏
29/08/2025

ಸಮಸ್ತ ವಿಷ್ಣುವರ್ಧನ್ ಅಭಿಮಾನಿಗಳ ಕೋರಿಕೆ ಇದು. ಆದಷ್ಟು ಬೇಗ ಸರ್ಕಾರ ಮಾಡಲಿ 🙏🙏🙏

ಸುದೀಪ್ ಅವರಿಗೆ ಸ್ಮಾರಕದ ವಿಚಾರದಿಂದ ಹೆಸರು ಮಾಡಬೇಕಾಗಿಲ್ಲ ಅವರು ಮಾಡುತ್ತಿರುವುದು ವಿಷ್ಣು ಸರ್ ಮೇಲಿನ ಅಭಿಮಾನಕ್ಕೆ..Kichcha Sudeep ಕನ್ನಡ...
20/08/2025

ಸುದೀಪ್ ಅವರಿಗೆ ಸ್ಮಾರಕದ ವಿಚಾರದಿಂದ ಹೆಸರು ಮಾಡಬೇಕಾಗಿಲ್ಲ ಅವರು ಮಾಡುತ್ತಿರುವುದು ವಿಷ್ಣು ಸರ್ ಮೇಲಿನ ಅಭಿಮಾನಕ್ಕೆ..

Kichcha Sudeep
ಕನ್ನಡ ಮಾಣಿಕ್ಯ ಮಾಸ ಪತ್ರಿಕೆ






SHARE & SPREAD

ವಿಷ್ಣು ಸರ್ ದರ್ಶನ ಕೇಂದ್ರಕ್ಕೆ ಜಾಗ ಖರೀದಿಸಿದ  ಅಭಿನಯ ಚಕ್ರವರ್ತಿ.ಸುದೀಪ್ ಅವರ ಹುಟ್ಟು ಹಬ್ಬದ ದಿನದಂದು ದರ್ಶನ ಕೇಂದ್ರದ ನೀಲಿನಕ್ಷೆ ಬಿಡುಗಡ...
19/08/2025

ವಿಷ್ಣು ಸರ್ ದರ್ಶನ ಕೇಂದ್ರಕ್ಕೆ ಜಾಗ ಖರೀದಿಸಿದ ಅಭಿನಯ ಚಕ್ರವರ್ತಿ.

ಸುದೀಪ್ ಅವರ ಹುಟ್ಟು ಹಬ್ಬದ ದಿನದಂದು ದರ್ಶನ ಕೇಂದ್ರದ ನೀಲಿನಕ್ಷೆ ಬಿಡುಗಡೆ ಮಾಡಲಾಗುವುದು.

ಸೆಪ್ಟೆಂಬರ್ 18 ವಿಷ್ಣು ಸರ್ ಹುಟ್ಟು ಹಬ್ಬದ ದಿನದಂದು ದರ್ಶನ ಕೇಂದ್ರದ ಸ್ಥಾಪನೆಗೆ ಅಡಿಗಲ್ಲು ಹಾಕಲಾಗುತ್ತದೆ.

#ವಿಷ್ಣುವರ್ಧನ್ #ವಿಷ್ಣು #ವಿಷ್ಣುಸೇನ

ಅಂದು ಅಭಿಮಾನ್ ಸ್ಟುಡಿಯೋದಲ್ಲಿ ಗಣೇಶನ ವಿಗ್ರಹ ಕೊಟ್ಟು ಪ್ರತಿಷ್ಠಾಪನೆ ಮಾಡಿ ಅದಕ್ಕೆ ಸಣ್ಣ ಗುಡಿಯೊಂದನ್ನು ಕಟ್ಟಲು ಅಡಿಗಲ್ಲು ಹಾಕಿದ್ದು ಇದೇ ವ...
13/08/2025

ಅಂದು ಅಭಿಮಾನ್ ಸ್ಟುಡಿಯೋದಲ್ಲಿ ಗಣೇಶನ ವಿಗ್ರಹ ಕೊಟ್ಟು ಪ್ರತಿಷ್ಠಾಪನೆ ಮಾಡಿ ಅದಕ್ಕೆ ಸಣ್ಣ ಗುಡಿಯೊಂದನ್ನು ಕಟ್ಟಲು ಅಡಿಗಲ್ಲು ಹಾಕಿದ್ದು ಇದೇ ವಿಷ್ಣುವರ್ಧನ್ ಅವರು! ಆದರೆ ಇಂದು ಅದೇ ವಿಷ್ಣುವರ್ಧನ್ ಅವರಿಗೆ ಆರಡಿ ಮೂರಡಿ ಜಾಗ ಕೊಡಲಿಲ್ಲ! ಅಂತ್ಯಕ್ರಿಯೆ ಮಾಡಿದ ಜಾಗವನ್ನೇ ಕಿತ್ತೆಸೆದು ನೆಲಸಮ ಮಾಡಲಾಗಿದೆ. ಬಾಲಣ್ಣ ಇದ್ದಿದ್ರೆ ಅವರ ಮಕ್ಕಳನ್ನು ಇಷ್ಟು ಮುಂದುವರಿಯೋಕೆ ಬಿಡ್ತಿರಲಿಲ್ಲ ಅನ್ಸುತ್ತೆ.

ಪುಣ್ಯಭೂಮಿ ನಮ್ಮ ಹಕ್ಕು..ಕರಗಿಸುತ್ತೇವೆ ಶತ್ರುಗಳ ಸೊಕ್ಕು..!               😍  🙏❤️
13/08/2025

ಪುಣ್ಯಭೂಮಿ ನಮ್ಮ ಹಕ್ಕು..
ಕರಗಿಸುತ್ತೇವೆ ಶತ್ರುಗಳ ಸೊಕ್ಕು..!

😍 🙏❤️

12/11/2024

ಎರಡು ನಿಮಿಷ ಸಮಯ ಕೊಟ್ಟು ಈ ವೀಡಿಯೋ ನೋಡಿ
ನಂತರ ಎರಡು ಸೆಕೆಂಡ್ ಸಮಯ ಕೊಟ್ಟು ಶೇರ್ ಮಾಡಿ

'ವೀರಲೋಕ ಪುಸ್ತಕ ಸಂತೆ' ಕನ್ನಡ ಸಾಹಿತ್ಯಲೋಕದ ಮೈಲಿಗಲ್ಲು
ಈ ಸಾಹಿತ್ಯ ಪರಿಚಾರಿಕೆಗೆ ನೀವೂ ಕೈಜೋಡಿಸಿ..

ಪುಸ್ತಕ ಸಂತೆಯಲ್ಲಿ ಸಿಗೋಣ
Veeraloka Books
ವೀರಕಪುತ್ರ ಶ್ರೀನಿವಾಸ

ಕನ್ನಡ - ಬೆಂಕಿ Store 🔥ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛♥️ಕನ್ನಡ - ಕನ್ನಡಿಗ - ಕರ್ನಾಟಕ ❣️💛         💛❤️                        💛❤ ...
01/11/2024

ಕನ್ನಡ - ಬೆಂಕಿ Store 🔥

ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛♥️
ಕನ್ನಡ - ಕನ್ನಡಿಗ - ಕರ್ನಾಟಕ ❣️💛

💛❤️ 💛❤ ♥️

ವಿಜಯದಶಮಿಯ ಶುಭಾಶಯಗಳು..♥️♥️
11/10/2024

ವಿಜಯದಶಮಿಯ ಶುಭಾಶಯಗಳು..♥️♥️

Address

Bangalore
560076

Website

Alerts

Be the first to know and let us send you an email when Santhosh Gowda posts news and promotions. Your email address will not be used for any other purpose, and you can unsubscribe at any time.

Share