Janashakthi Media

Janashakthi Media ವಸ್ತುನಿಷ್ಠ ವಿಶ್ಲೇಷಣೆ, ನಿಖರ ಮಾಹಿತಿ ನೀ?

17/07/2023

Session Day 11 Live: ಕರ್ನಾಟಕ ವಿಧಾನಸಭೆ ಅಧಿವೇಶನ ನೇರಪ್ರಸಾರ |



, , , , ,

ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಮತ್ತೆ ಗಲಭೆ ಭುಗಿಲೆದ್ದಿದ್ದು, ರಾಜಧಾನಿ ಪೂರ್ವ ಇಂಫಾಲ್‌ನಲ್ಲಿ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ...
16/07/2023

ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಮತ್ತೆ ಗಲಭೆ ಭುಗಿಲೆದ್ದಿದ್ದು, ರಾಜಧಾನಿ ಪೂರ್ವ ಇಂಫಾಲ್‌ನಲ್ಲಿ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಇಂಫಾಲ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಮತ್ತೆ ಗಲಭೆ ಭುಗಿಲೆದ್ದಿದ್ದು, ರಾಜಧಾನಿ ಪೂರ್ವ ಇಂಫಾಲ್‌ನಲ್ಲಿ ಮಹಿಳೆಯೊಬ್ಬರನ್ನು ಗುಂಡ.....

ಅಂಗನವಾಡಿ ಕೇಂದ್ರಗಳಿಗೆ ವಿತರಿಸುವ ಮೊಟ್ಟೆಗಳು ಕಳಫೆಯಾಗುವ ಎಂದು‌ ದೂರು ಬರುತ್ತಿವೆ. ಕಳಪೆ ಮೊಟ್ಟೆ ನೀಡಿದ ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇ...
16/07/2023

ಅಂಗನವಾಡಿ ಕೇಂದ್ರಗಳಿಗೆ ವಿತರಿಸುವ ಮೊಟ್ಟೆಗಳು ಕಳಫೆಯಾಗುವ ಎಂದು‌ ದೂರು ಬರುತ್ತಿವೆ. ಕಳಪೆ ಮೊಟ್ಟೆ ನೀಡಿದ ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಬೆಂಗಳೂರು: ಅಂಗನವಾಡಿ ಕೇಂದ್ರಗಳಿಗೆ ವಿತರಿಸುವ ಮೊಟ್ಟೆಗಳು ಕಳಫೆಯಾಗುವ ಎಂದು‌ ದೂರು ಬರುತ್ತಿವೆ. ಕಳಪೆ ಮೊಟ್ಟೆ ನೀಡಿದ ಏಜೆನ್ಸಿಗಳ....

15/07/2023

ಬ್ಯೂಗಲ್ ರಾಕ್ ಪಾರ್ಕ್‌ನಲ್ಲಿ ಸಮಸ್ಯೆಗಳದ್ದೆ ಆರ್ಭಟ

15/07/2023

ಮಣ್ಣಿನ ಕಸುವು (ಲಂಕೇಶ್ ಕಥನ ಅಧ್ಯಯನ) ಕುರಿತು ಹಿರಿಯ ಲೇಖಕ ಕೇಶವ ಮಳಗಿ ಮಾತನಾಡಿದ್ದಾರೆ.

15/07/2023

ಕಾಂಗ್ರೆಸ್‌ ಘೋಷಿದ್ದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನಗೆ ಅರ್ಜಿ ಸಲ್ಲಿಸುವ ಪ್ರಕ್ರಿಯಿಯು ಜುಲೈ 19 ರಿಂದ ಪ್ರಾರಂಭವಾಗಲಿದೆ

ಡಿಪೋ ಮ್ಯಾನೇಜರ್ ಕಿರುಕುಳಕ್ಕೆ ಬೇಸತ್ತ ಕೆಎಸ್‌ಆರ್‌ಟಿಸಿ ಚಾಲಕ ಕಂ.ನಿರ್ವಾಹಕರೊಬ್ಬರು ಇಂದು (ಜುಲೈ-14) ಡಿಸೇಲ್ ಸುರಿದುಕೊಂಡು, ಬೆಂಕಿ ಹಚ್ಚಿಕ...
15/07/2023

ಡಿಪೋ ಮ್ಯಾನೇಜರ್ ಕಿರುಕುಳಕ್ಕೆ ಬೇಸತ್ತ ಕೆಎಸ್‌ಆರ್‌ಟಿಸಿ ಚಾಲಕ ಕಂ.ನಿರ್ವಾಹಕರೊಬ್ಬರು ಇಂದು (ಜುಲೈ-14) ಡಿಸೇಲ್ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಯತ್ನಿಸಿದ ಘಟನೆ ಕಲಬುರ್ಗಿ ನಗರದ ಡಿಪೋ ನಂಬರ್ 2 ರಲ್ಲಿ ನಡೆದಿದೆ.

ಕಲಬುರ್ಗಿ: ಡಿಪೋ ಮ್ಯಾನೇಜರ್ ಕಿರುಕುಳಕ್ಕೆ ಬೇಸತ್ತ ಕೆಎಸ್‌ಆರ್‌ಟಿಸಿ ಚಾಲಕ ಕಂ.ನಿರ್ವಾಹಕರೊಬ್ಬರು ಇಂದು (ಜುಲೈ-14) ಡಿಸೇಲ್ ಸುರಿದುಕ...

14/07/2023

ಮಣಿಪುರ ಧಗಧಗಿಸುತ್ತಿರುವುದೇಕೆ? ಕೈ ಕೊಟ್ಟ ಡಬಲ್‌ ಇಂಜಿನ್‌ ಸರ್ಕಾರ!

14/07/2023

Chandrayaan 3 Launch LIVE: ಇಸ್ರೋದಿಂದ ಐತಿಹಾಸಿಕ ಚಂದ್ರಯಾನ-3 ಉಡಾವಣೆ ನೇರ ಪ್ರಸಾರ

ನನ್ನ ಮೇಲೆ‌ ಲಾರಿ ಹರಿಸುವ ಬೆದರಿಕೆ ಹಾಕಿದ್ರು; ವಿಧಾನಸಭೆಯಲ್ಲಿ ಅಳಲು ತೋಡಿಕೊಂಡ ದೇವದುರ್ಗ ಶಾಸಕಿ
14/07/2023

ನನ್ನ ಮೇಲೆ‌ ಲಾರಿ ಹರಿಸುವ ಬೆದರಿಕೆ ಹಾಕಿದ್ರು; ವಿಧಾನಸಭೆಯಲ್ಲಿ ಅಳಲು ತೋಡಿಕೊಂಡ ದೇವದುರ್ಗ ಶಾಸಕಿ

ಬೆಂಗಳೂರು: ‘ನನ್ನ ಕ್ಷೇತ್ರದಲ್ಲಿ ಮರಳು, ಮಟ್ಕಾ, ಜೂಜು ದಂಧೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಇದನ್ನು ತಡೆಯಲು ಹೋದರೆ ಕೆಲವರು ನನ್....

14/07/2023

KarnatakaLASessions Session Day 10 Live: ಕರ್ನಾಟಕ ವಿಧಾನಸಭೆ ಅಧಿವೇಶನ ನೇರಪ್ರಸಾರ |




, , , , , ,

14/07/2023

ಸಂಡೂರಿನಲ್ಲಿ ನಾರಿಹಳ್ಳ ನೋಡುವುದು ಒಂದು ಹಬ್ಬವಿದ್ದಂತೆ. ಮಾನಸ ಸರೋವರ ಚಲನಚಿತ್ರ ಚಿತ್ರೀಕರಣಗೊಂಡ ಜಾಗವಿದು. ಹಾಗಾಗಿ ಮಾನಸ ಸರೋವರ ಹಳ್ಳ ಎಂದು ಖ್ಯಾತಿಯನ್ನು ಪಡೆದಿದೆ.

1979ರಲ್ಲಿ ತುಂಗಭದ್ರೆಯ ಉಪನದಿಯಾದ ನಾರಿಹಳ್ಳ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಆಣೆಕಟ್ಟು ಸುಂದರವಾದ ಭೂದೃಶ್ಯ ಮತ್ತು ನೀರಿನ ಸೌಂದರ್ಯವನ್ನು ಅನ್ವೇಷಿಸಲು ನಾರಿಹಳ್ಳ ಜಲಾಶಯವು ಅತ್ಯುತ್ತಮ ಸ್ಥಳಗಳಲ್ಲಿ ಒಂದು. ಪ್ರಕೃತಿಯೊಂದಿಗಿನ ಬಾಂಧವ್ಯವನ್ನು ಹೆಚ್ಚಿಸಲು ನಾರಿಹಳ್ಳ ಡ್ಯಾಮ್ ಗೆ ಒಮ್ಮೆ ಭೇಟಿ ಕೊಡಿ.

ವಿದ್ಯಾರ್ಥಿಗಳಿಂದ ಕೆಲಸ ಮಾಡಿಸಿದ ಹಾಸ್ಟೆಲ್ ವಾರ್ಡನ್‌ ಅಮಾನತಿಗೆ ಎಸ್ಎಫ್ಐ ಆಗ್ರಹಿಸಿದೆ
13/07/2023

ವಿದ್ಯಾರ್ಥಿಗಳಿಂದ ಕೆಲಸ ಮಾಡಿಸಿದ ಹಾಸ್ಟೆಲ್ ವಾರ್ಡನ್‌ ಅಮಾನತಿಗೆ ಎಸ್ಎಫ್ಐ ಆಗ್ರಹಿಸಿದೆ

ಹಾವೇರಿ: ನಗರದ ವಾಲ್ಮೀಕಿ ವೃತ್ತದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯದ ಸುಮಾರು 15 ವಿದ್ಯಾರ್ಥಿನಿಯರನ್ನು ಹ....

ಬಲಪಂಥೀಯ ಪಿಎಫ್‌ಐ ಸಂಘಟನೆಯನ್ನು ಐದು ವರ್ಷಗಳ ಅವಧಿಗೆ ನಿಷೇಧಿಸಲಾಗಿದೆ
13/07/2023

ಬಲಪಂಥೀಯ ಪಿಎಫ್‌ಐ ಸಂಘಟನೆಯನ್ನು ಐದು ವರ್ಷಗಳ ಅವಧಿಗೆ ನಿಷೇಧಿಸಲಾಗಿದೆ

ಕೇರಳ: ಕಾಲೇಜು ಪ್ರಾಧ್ಯಾಪಕರೊಬ್ಬರ ಕೈ ಕತ್ತರಿಸಿದ 2010ರ ಪ್ರಕರಣದಲ್ಲಿ ಅಪರಾಧಿಗಳಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ...

13/07/2023

KarnatakaLASessions Session Day 09 Live: ಕರ್ನಾಟಕ ವಿಧಾನಸಭೆ ಅಧಿವೇಶನ ನೇರಪ್ರಸಾರ |




, , , , , ,

Address

Bangalore
560004

Alerts

Be the first to know and let us send you an email when Janashakthi Media posts news and promotions. Your email address will not be used for any other purpose, and you can unsubscribe at any time.

Contact The Business

Send a message to Janashakthi Media:

Share