ಒಡನಾಡಿ

ಒಡನಾಡಿ Odanaadi is a social platform where we publish gospel reflections and telecast live mass for the spi

ನೂತನ ವಿಶ್ವಗುರುಗಳು ಪೋಪ್ ಹದಿನಾಲ್ಕನೇ ಲಿಯೋ
08/05/2025

ನೂತನ ವಿಶ್ವಗುರುಗಳು ಪೋಪ್ ಹದಿನಾಲ್ಕನೇ ಲಿಯೋ

06/05/2025

🕊️ *ವ್ಯಾಟಿಕನ್ ನ್ಯೂಸ್ ಕನ್ನಡ*

ಹಲವಾರು ವರ್ಷಗಳ ಶ್ರಮದ ಬಳಿಕ ವ್ಯಾಟಿಕನ್‌ ನ್ಯೂಸ್ನಲ್ಲಿ ಕನ್ನಡದ ವಿಭಾಗವನ್ನು ಶುರು ಮಾಡುವುದರ ಮೂಲಕ ಅಲ್ಲಿಂದ ನೇರವಾಗಿ ಸುದ್ದಿಗಳನ್ನು ಹಂಚಿಕೊಳ್ಳುವ ಅವಕಾಶವನ್ನು ನಾವು ಪಡೆದಿದ್ದೇವೆ! 🙏

ಈ ಅವಕಾಶವನ್ನು ಜೀವಂತವಾಗಿಡಲು, ನಿಮ್ಮ ಬೆಂಬಲ ಬಹಳ ಮುಖ್ಯ. ನಮ್ಮ ಹೊಸ ವ್ಯಾಟಿಕನ್ ನ್ಯೂಸ್ ಕನ್ನಡ ವಾಟ್ಸಾಪ್ ಚಾನೆಲ್ ಅನ್ನು ದಯವಿಟ್ಟು ಫಾಲೋ ಮಾಡಿ ಮತ್ತು ದೈನಂದಿನ ನ್ಯೂಸ್ಗಳನ್ನು ಈ ಚಾನೆಲ್ ನಲ್ಲಿ ಕಳುಹಿಸಿದಾಗ ಆ ಲಿಂಕ್ ಗಳ ಮೇಲೆ ಒತ್ತಿ ಅದನ್ನು ಓದಲು ಸಹಕರಿಸಿ. ಇದು ನಮ್ಮ ಕನ್ನಡ ಭಾಷೆಯಲ್ಲಿ ಪ್ರತ್ಯೇಕವಾಗಿ ವ್ಯಾಟಿಕನ್ ಸುದ್ದಿಗಳನ್ನು ಮುಂದುವರಿಸಲು ಸಹಾಯ ಮಾಡುತ್ತದೆ.

ದಯವಿಟ್ಟು, ಈ ಸಂದೇಶವನ್ನು ಇತರರೊಂದಿಗೆ ಹಂಚಿಕೊಳ್ಳಿ.

ಈಗ ನಮ್ಮನ್ನು ಫಾಲೋ ಮಾಡಲು ಈ ಲಿಂಕನ್ನು ಒತ್ತಿ:

ಪೋಪ್ ಫ್ರಾನ್ಸಿಸ್ ನಿಧನ!
21/04/2025

ಪೋಪ್ ಫ್ರಾನ್ಸಿಸ್ ನಿಧನ!

ಪ್ರಪಂಚದ ಬಹುತೇಕ ಜೈಲುಗಳಲ್ಲಿ ಅಪರಾಧಿಗಳಿಗಿಂತ ನಿರಪರಾಧಿಗಳು ಹೆಚ್ಚು ಕಾಣಸಿಗುತ್ತಾರೆ. ಈ ಹಿನ್ನೆಲೆಯಲ್ಲಿ ಸಂಸ್ಕೃತಿ ಎಂಬುದು ಯಾವ ಪಾತ್ರವನ್ನು...
09/04/2025

ಪ್ರಪಂಚದ ಬಹುತೇಕ ಜೈಲುಗಳಲ್ಲಿ ಅಪರಾಧಿಗಳಿಗಿಂತ ನಿರಪರಾಧಿಗಳು ಹೆಚ್ಚು ಕಾಣಸಿಗುತ್ತಾರೆ. ಈ ಹಿನ್ನೆಲೆಯಲ್ಲಿ ಸಂಸ್ಕೃತಿ ಎಂಬುದು ಯಾವ ಪಾತ್ರವನ್ನು ವಹಿಸುತ್ತದೆ ಎಂಬ ಕುರಿತು ವ್ಯಾಟಿಕನ್ ಕಾರ್ಯಕ್ರಮವನ್ನು ಆಯೋಜಿಸಿದೆ.

ವ್ಯಾಟಿಕನ್ನಿನ ಸಂಸ್ಕೃತಿ ಮತ್ತು ಶಿಕ್ಷಣ ಹಾಗೂ ಮಾಧ್ಯಮ ಸಂವಹನ ಪೀಠಗಳು ಜಂಟಿಯಾಗಿ ಜೈಲುಗಳಲ್ಲಿ ಅಥವಾ ಸುಧಾರಣಾ ಸಂಸ್ಥೆಗಳಲ್ಲಿ ಸಂ.....

ಪೋಪ್ ಫ್ರಾನ್ಸಿಸ್ ಚೇತರಿಸಿಕೊಳ್ಳುತ್ತಿದ್ದಾರೆ.
08/04/2025

ಪೋಪ್ ಫ್ರಾನ್ಸಿಸ್ ಚೇತರಿಸಿಕೊಳ್ಳುತ್ತಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರ ಆರೋಗ್ಯದಲ್ಲಿ ದಿನೇ ದಿನೇ ಹೆಚ್ಚು ಚೇತರಿಕೆ ಕಂಡು ಬರುತ್ತಿದೆ. ಅವರು ಸದ್ಯ ತಮ್ಮ ನಿವಾಸ ಕಾಸಾ ಸಾಂತ ಮಾರ್ತದಲ....

ಕನ್ನಡದ ಕಟ್ಟಾಳು ಶ್ರೀ ರಫಾಯೆಲ್ ರಾಜ್ ಅವರ ಕುರಿತು ಸಾಕ್ಷ್ಯ ಚಿತ್ರ! ನಮ್ಮ ಚಾನೆಲ್ ಅನ್ನು Subscribe ಮಾಡಿಕೊಳ್ಳಿ!
05/11/2024

ಕನ್ನಡದ ಕಟ್ಟಾಳು ಶ್ರೀ ರಫಾಯೆಲ್ ರಾಜ್ ಅವರ ಕುರಿತು ಸಾಕ್ಷ್ಯ ಚಿತ್ರ!

ನಮ್ಮ ಚಾನೆಲ್ ಅನ್ನು Subscribe ಮಾಡಿಕೊಳ್ಳಿ!

ಕನ್ನಡದ ಕಟ್ಟಾಳು, ಕನ್ನಡದ ಹೋರಾಟಗಾರ, ಕನ್ನಡ ಕ್ರೈಸ್ತರ ಹೋರಾಟದ ಮೇರು ಧ್ವನಿ ಕನ್ನಡ ಕ್ರೈಸ್ತರ ಅಭಯ ಹಸ್ತ, ಶ್ರೀ ರಫಾಯೆಲ್ ರಾಜ್ ಅವರ ....

Odanaadi / ಒಡನಾಡಿ is live
29/09/2024

Odanaadi / ಒಡನಾಡಿ is live

02/09/2024
ಕನ್ನಡ ಕ್ರೈಸ್ತರ ದನಿ, ನ್ಯಾಯಪರ ಕಟ್ಟಾಳು ರಫಾಯಲ್ ರಾಜ್ ಇನ್ನಿಲ್ಲ. ಸದಾ ಕನ್ನಡ ಪರ ಮಿಡಿದ ಹೃದಯ ಸ್ತಬ್ದವಾಗಿದೆ ಎಂಬ ದುಃಖಕರ ಸಂಗತಿ ತಿಳಿಸಲು ...
01/09/2024

ಕನ್ನಡ ಕ್ರೈಸ್ತರ ದನಿ, ನ್ಯಾಯಪರ ಕಟ್ಟಾಳು ರಫಾಯಲ್ ರಾಜ್ ಇನ್ನಿಲ್ಲ.

ಸದಾ ಕನ್ನಡ ಪರ ಮಿಡಿದ ಹೃದಯ ಸ್ತಬ್ದವಾಗಿದೆ ಎಂಬ ದುಃಖಕರ ಸಂಗತಿ ತಿಳಿಸಲು ವಿಷಾದವಾಗುತ್ತಿದೆ. ಅವರ ಆತ್ಮಕ್ಕೆ ಶಾಂತಿಯನ್ನು ದಯಾಪಾಲಿಸಲಿ ಎಂಬ ಪ್ರಾರ್ಥನೆಯಷ್ಟೇ ಈ ತಕ್ಷಣದ ಭಾವ.

ಮುಂದಿನ ವಿವರಗಳನ್ನು ಮುಂದೆ ತಿಳಿಸಲಾಗುವುದು.

ಜಲ ದೇವಮಾತೆಯ ಮಹೋತ್ಸಹ (ಮರಿಯಾಪುರ) -2024
25/08/2024

ಜಲ ದೇವಮಾತೆಯ ಮಹೋತ್ಸಹ (ಮರಿಯಾಪುರ) -2024

ಜಲ ದೇವಮಾತೆಯ ಮಹೋತ್ಸವ - 2024

ಬೆಂಗಳೂರು ಮಹಾಧರ್ಮಕ್ಷೇತ್ರದ ನೂತನ ಸಹಾಯಕ ಧರ್ಮಾಧ್ಯಕ್ಷರಾಗಿ ಫಾದರ್ ಆರೋಕ್ಯ ರಾಜ್ ಸತೀಶ್ ಕುಮಾರ್ ಮತ್ತು ಫಾದರ್ ಜೋಸೆಫ್ ಸೊಸೈನಾದನ್ ಅವರನ್ನು ...
13/07/2024

ಬೆಂಗಳೂರು ಮಹಾಧರ್ಮಕ್ಷೇತ್ರದ ನೂತನ ಸಹಾಯಕ ಧರ್ಮಾಧ್ಯಕ್ಷರಾಗಿ ಫಾದರ್ ಆರೋಕ್ಯ ರಾಜ್ ಸತೀಶ್ ಕುಮಾರ್ ಮತ್ತು ಫಾದರ್ ಜೋಸೆಫ್ ಸೊಸೈನಾದನ್ ಅವರನ್ನು ನೇಮಿಸಲಾಗಿದೆ.

Address

Bangalore

Alerts

Be the first to know and let us send you an email when ಒಡನಾಡಿ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಒಡನಾಡಿ:

Share

Category