Varaha News 24x7

Varaha News 24x7 Varaha News 24x7

28/06/2026

ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಬಳ್ಳಾರಿ 23ನೇ ವಾರ್ಡ್‌ನಲ್ಲಿ ಚಾಲನೆ ನೀಡಲಾಯಿತು ಬಳಿಕ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಳ್ಳಾರಿ ಮೇಯರ್ ಭಾಗವಹಿಸಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು.



21/04/2026

ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ನ್ಯಾಯಕ್ಕಾಗಿ ಅಂಗಲಾಚಿದ ಇನ್ಸ್ ಪೆಕ್ಟರ್ ಶ್ರೀನಿವಾಸ್ DCRE ಪಶ್ಚಿಮ ಪೊಲೀಸ್ ಠಾಣೆ ದಲಿತ ಸಮುದಾಯದ ಸಚಿವರೇ ಗೃಹ ಸಚಿವರು ಆಗಿರುವ ಪರಮೇಶ್ವರ್ ನ್ಯಾಯ ಒದಗಿಸುತ್ತಾರಾ..?? ನಿಮ್ಮ ಪ್ರತಿಕ್ರಿಯೆ ಏನು ......??????? tv





28/02/2026

04/03/2026 ರಂದು ಬಳ್ಳಾರಿ ಉದ್ಯೋಗ ಮೇಳ
ಶಶಿಕಾಂತ ಶಿವಪುರ ಉಪ ಕಾರ್ಯದರ್ಶಿ zila Panchayathi



25/02/2026

ವಿ ಸೋಮಣ್ಣ ಭಾರತ ಸರ್ಕಾರದ ರೈಲ್ವೆ ಮಂತ್ರಿ


25/02/2026

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಹುಣಸೂರು.






25/02/2026

ಇಂದು ನವದೆಹಲಿ ಯಲ್ಲಿ ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಉದಯ ಭಾನು ಚಿಬ್ ಅವರ ಅನ್ಯಾಯಕರ ಹಾಗೂ ರಾಜಕೀಯ ಪ್ರೇರಿತ ಬಂಧನವನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇನೆ.

ಪ್ರಜಾಪ್ರಭುತ್ವದ ವಿಚಾರಗಳನ್ನು ಎತ್ತಿ ಹೇಳುವ ನಾಯಕರನ್ನು ಬಂಧಿಸುವುದು ದೇಶದಲ್ಲಿ ಭಿನ್ನಾಭಿಪ್ರಾಯಗಳ ಮೇಲಿನ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಬಲಪ್ರಯೋಗ, ಬೆದರಿಕೆ ಅಥವಾ ಅಧಿಕಾರದ ದುರುಪಯೋಗದ ಮೂಲಕ ಭಾರತದ ಯುವಕರ ಧ್ವನಿಯನ್ನು ಮೌನಗೊಳಿಸಲು ಸಾಧ್ಯವಿಲ್ಲ.

ಪ್ರಜಾಪ್ರಭುತ್ವ, ಸಂವಿಧಾನ ಮೌಲ್ಯಗಳು ಹಾಗೂ ನಾಗರಿಕರ ಹಕ್ಕುಗಳನ್ನು ರಕ್ಷಿಸಲು ಹೋರಾಡುತ್ತಿರುವ ಪ್ರತಿಯೊಬ್ಬ ಯುವ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ನಾವು ಭುಜಕ್ಕೆ ಭುಜ ಸೇರಿಸಿ ನಿಲ್ಲುತ್ತೇವೆ.




26/01/2026

ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಕಳ್ಳತನದ ಬಗ್ಗೆ ಸಾರ್ವಜನಿಕರ ಅಭಿಪ್ರಾಯ # Varahanews #

Address

Rajajinagar
Bangalore

Website

Alerts

Be the first to know and let us send you an email when Varaha News 24x7 posts news and promotions. Your email address will not be used for any other purpose, and you can unsubscribe at any time.

Shortcuts

Share