Dayanand Sakleshpura

Dayanand Sakleshpura 🚩 ಹಿಂದೂತ್ವ – ನಮ್ಮ ಆತ್ಮ
🇮🇳 ಭಾರತ – ನಮ್ಮ ಪ್ರಾಣ
📿 Sanatana Dharma | Culture | Nation
🕉️ ಧರ್ಮೋ ರಕ್ಷತಿ ರಕ್ಷಿತಃ
(358)

21/10/2025

ಪ್ರಿಯಾಂಕಾಳ ಬಂಡವಾಳ ಬಯಲು ಮಾಡಿದ ಚಕ್ರವರ್ತಿ 🔥🔥🔥

ಸವಾಲ್ ಹಾಕಿದವರಿಗೆ ತಕ್ಕ ಉತ್ತರ ನೀಡಿದ ಸರ್ಕಾರಿ ನೌಕರರು...! ತವರು ಜಿಲ್ಲೆಯಲ್ಲಿ ಮುಖಭಂಗ..!ಪ್ರೀ.... ಯಾ.... 💃..
21/10/2025

ಸವಾಲ್ ಹಾಕಿದವರಿಗೆ ತಕ್ಕ ಉತ್ತರ ನೀಡಿದ ಸರ್ಕಾರಿ ನೌಕರರು...!

ತವರು ಜಿಲ್ಲೆಯಲ್ಲಿ ಮುಖಭಂಗ..!

ಪ್ರೀ.... ಯಾ.... 💃..

21/10/2025

ಧರ್ಮಸ್ಥಳ ಜನ ಜಾಗೃತಿ ಯಾತ್ರೆ 🚘🏰➡️

🚩59&60 ನೇ ಕ್ಷೇತ್ರ 🚩

ಹಲವಾರು ರಾಜವಂಶಗಳು ಕರ್ನಾಟಕದಲ್ಲಿ ಆಳ್ವಿಕೆ ನಡೆಸಿ ಕಾಲದೇಶಗಳಾಚೆಗೆ ಪ್ರಭಾವಿಯಾಗಿ ಉಳಿಯಬಲ್ಲ ಶ್ರೇಷ್ಠ ಶಿಲ್ಪಕಲಾ ಪರಂಪರೆಗೆ ಮಹತ್ವದ ಕೊಡುಗೆಗಳನ್ನು ನೀಡಿ ತಮ್ಮದೇ ಆದ ಹೆಗ್ಗುಗುರುತುಗಳನ್ನು ಮೂಡಿಸಿವೆ. ಇಂತಹ ಪುರಾತನ ದೇವಾಲಯಗಳು ನಶಿಸುವ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಜೀರ್ಣೋದ್ಧಾರ ಮಾಡಿ, ಮತ್ತೆ ಆ ಪರಂಪರೆಯ ಉಳಿಯುವಾಗೆ ಮಾಡಿದೆ ಶ್ರೀ ಕ್ಷೇತ್ರ ಧರ್ಮಸ್ಥಳ ಟ್ರಸ್ಟ್ 🙏

ಚಾಲುಕ್ಯರ ವಾಸ್ತುಶಿಲ್ಪಿಯ ಪುರಾತನ ದೇವಾಲಯ.

ಧರ್ಮಸ್ಥಳ ಮಾಡಿದ ಈ ಒಂದು ಅದ್ಭುತ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ ಇರಲಿ 🙏

ದೇವಸ್ಥಾನವನ್ನು ಪರಿಚಯಿಸ ಕೆಲಸವನ್ನು ನಾವು ಮಾಡಿದ್ದೇವೆ..!ಸಮಾಜಕ್ಕೆ ತಿಳಿಸುವ ಕೆಲಸವನ್ನು ನೀವು ಮಾಡಿ.. 🙏

#ಧರ್ಮಸ್ಥಳ #ಮಂಡ್ಯ #ಚಕೇನಹಳ್ಳಿ #ಸನಾತಧರ್ಮ

ಹಿಂದೂ ದೇವತೆಗಳ ಭಾವಚಿತ್ರಕ್ಕೆ ಅಪಮಾನ ಬೇಡ...! #ಸನಾತಧರ್ಮ
20/10/2025

ಹಿಂದೂ ದೇವತೆಗಳ ಭಾವಚಿತ್ರಕ್ಕೆ ಅಪಮಾನ ಬೇಡ...!

#ಸನಾತಧರ್ಮ

20/10/2025

ಧರ್ಮಸ್ಥಳ ಜನ ಜಾಗೃತಿ ಯಾತ್ರೆ 🚘🏰➡️

🚩58 ನೇ ಕ್ಷೇತ್ರ 🚩

ಪ್ರಕೃತಿಯ ಮಡಿಲಲ್ಲೊಂದು ಅದ್ಬುತ ದೇವಾಲಯ 🏰

ಚಾಲುಕ್ಯರ ವಾಸ್ತುಶಿಲ್ಪಿಯ ಪುರಾತನ ದೇವಾಲಯ.

ಧರ್ಮಸ್ಥಳ ಮಾಡಿದ ಈ ಒಂದು ಅದ್ಭುತ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ ಇರಲಿ 🙏

ದೇವಸ್ಥಾನವನ್ನು ಪರಿಚಯಿಸ ಕೆಲಸವನ್ನು ನಾವು ಮಾಡಿದ್ದೇವೆ..!ಸಮಾಜಕ್ಕೆ ತಿಳಿಸುವ ಕೆಲಸವನ್ನು ನೀವು ಮಾಡಿ.. 🙏

#ಧರ್ಮಸ್ಥಳ #ಚೀನ್ಯ #ಮಂಡ್ಯ

19/10/2025

ಧರ್ಮಸ್ಥಳ ಜನ ಜಾಗೃತಿ ಯಾತ್ರೆ 🚘🏰➡️

🚩57 ನೇ ಕ್ಷೇತ್ರ 🚩
ಪ್ರಕೃತಿಯ ಮಡಿಲಲ್ಲೊಂದು ಅದ್ಬುತ ದೇವಾಲಯ 🏰

ಚಾಲುಕ್ಯರ ವಾಸ್ತುಶಿಲ್ಪಿಯ ಪುರಾತನ ದೇವಾಲಯ 🚩

ಸಾವಿರಾರು ವರ್ಷಗಳ ಹಳೆಯ ಪಾಳು ಬಿದ್ದ ದೇವಸ್ಥಾನವನ್ನು ಜೀರ್ಣೋದ್ಧಾರ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿರುವಂತಹ
ಶ್ರೀ ಕ್ಷೇತ್ರ ಧರ್ಮಸ್ಥಳ ಟ್ರಸ್ಟ್ ಗೆ ನಾವೆಲ್ಲರೂ
ಒಂದಿಸಲೇಬೇಕು🙏

#ಧರ್ಮಸ್ಥಳ

ನಿಮಗೆ ಗ್ಯಾರಂಟಿ ಬೇಕಾ...! ಇನ್ನು ಮುಂದೇನು ಎಲ್ಲಾ ಫ್ರೀಯಾಗಿ ಸಿಗಬಹುದು...! ➡️ ಸಮಾಜದಲ್ಲಿ ಎಂತಹ ವ್ಯಕ್ತಿಗಳನ್ನು ನೀವು ಗುರುತಿಸುವಿರಿ(ಪ್ರಾ...
18/10/2025

ನಿಮಗೆ ಗ್ಯಾರಂಟಿ ಬೇಕಾ...! ಇನ್ನು ಮುಂದೇನು ಎಲ್ಲಾ ಫ್ರೀಯಾಗಿ ಸಿಗಬಹುದು...!


➡️ ಸಮಾಜದಲ್ಲಿ ಎಂತಹ ವ್ಯಕ್ತಿಗಳನ್ನು ನೀವು ಗುರುತಿಸುವಿರಿ(ಪ್ರಾಮಾಣಿಕರ ಅಥವಾ ಸಮಾಜವನ್ನು ಗ್ಯಾರಂಟಿಗಳ ಮೂಲಕ ಮುನ್ನಡೆಸುವವರ ) ಕಮೆಂಟ್ ಮೂಲಕ ತಿಳಿಸಿ.👍

***de

18/10/2025

ಧರ್ಮಸ್ಥಳ ಜನ ಜಾಗೃತಿ ಯಾತ್ರೆ 🚘🏰➡️

🚩55&56 ನೇ ಕ್ಷೇತ್ರ 🚩

ಚಾಲುಕ್ಯರ ವಾಸ್ತುಶಿಲ್ಪಿಯ ಪುರಾತನ ಎರಡು ದೇವಾಲಯಗಳು 🏰

ಬೆಂಗಳೂರು ಮೈಸೂರು ಹೆದ್ದಾರಿಯ ಬೂದನೂರಿನಲ್ಲಿರುವ ಅದ್ಭುತ ದೇವಾಲಯ🏰

ತಪ್ಪದೇ ಈ ಒಂದು ದೇವಸ್ಥಾನಕ್ಕೆ ಭೇಟಿ ನೀಡಿ 🏰

ಸಾವಿರಾರು ವರ್ಷಗಳ ಹಳೆಯ ಪಾಳು ಬಿದ್ದ ದೇವಸ್ಥಾನವನ್ನು ಜೀರ್ಣೋದ್ಧಾರ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿರುವಂತಹ
ಶ್ರೀ ಕ್ಷೇತ್ರ ಧರ್ಮಸ್ಥಳ ಟ್ರಸ್ಟ್ ಗೆ ನಾವೆಲ್ಲರೂ
ಒಂದಿಸಲೇಬೇಕು🙏

#ಧರ್ಮಸ್ಥಳ #ಬುದನೂರು

ಎಲ್ಲಾ ಭಾಗ್ಯವನ್ನು ಕೊಟ್ಟು ಧನಭಾಗ್ಯ ಹಿಂಪಡೆಯುತ್ತಿರುವ ಕ***** ಸರ್ಕಾರ ...!😡
17/10/2025

ಎಲ್ಲಾ ಭಾಗ್ಯವನ್ನು ಕೊಟ್ಟು ಧನಭಾಗ್ಯ ಹಿಂಪಡೆಯುತ್ತಿರುವ ಕ***** ಸರ್ಕಾರ ...!😡

ಪೂರ್ತಿಯಾಗಿ ಶಿಥಿಲಗೊಂಡ ದೇವಾಲಯ ಮರು ನಿರ್ಮಾಣವಾಗಿದೆ🚩 ಈ ಒಂದು ಕಾರ್ಯಕ್ಕೆ ಸಾಕ್ಷಿಯಾಗಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಟ್ರಸ್ಟ್.ಜೈ ಧರ್ಮಸ್ಥಳ...
16/10/2025

ಪೂರ್ತಿಯಾಗಿ ಶಿಥಿಲಗೊಂಡ ದೇವಾಲಯ ಮರು ನಿರ್ಮಾಣವಾಗಿದೆ🚩
ಈ ಒಂದು ಕಾರ್ಯಕ್ಕೆ ಸಾಕ್ಷಿಯಾಗಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಟ್ರಸ್ಟ್.

ಜೈ ಧರ್ಮಸ್ಥಳ 🚩
ಜೈ ಮಂಜುನಾಥ🚩
ಜೈ ಅಣ್ಣಪ್ಪ ಸ್ವಾಮಿ 🚩


Address

Bangalore

Website

Alerts

Be the first to know and let us send you an email when Dayanand Sakleshpura posts news and promotions. Your email address will not be used for any other purpose, and you can unsubscribe at any time.

Contact The Business

Send a message to Dayanand Sakleshpura:

Share