03/05/2020
" 1936ರಫೆಬ್ರುವರಿ ತಿಂಗಳ ದಿನಾಂಕ 5ರಂದು ಧೇವನಹಳ್ಳಿಯಲ್ಲಿ ಜನಿಸಿದ ನಿತ್ಯೋತ್ಸವ ಕವಿ, ಪಂಪ ಪ್ರಶಸ್ತಿ ಪುರಸ್ಕೃತರು ಆದ
ಶ್ರೀ ಕೆ ಎಸ್ ನಿಸಾರ್ ಅಹಮ್ಮದ್ (84)ರವರು ಇಂದು ಮಧ್ಯಾಹ್ನ ಪದ್ಮನಾಭ ನಗರದ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ,,ಅವರು ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು, "
# tv
#