Kannada Prabha

Kannada Prabha Gulbarga, Mangalore, Shivamogga, Hubballi, Belagavi

A Kannada Regional News Paper, started on November 4, 1967 with one edition in Bengaluru, today this newspaper, headquartered in Bengaluru is spread across the state with 5 other publication centers viz.

*ಬಾಯಿಯೊಳಗೆ ಮೈಕ್ ಇಟ್ಕೊಂಡು ಮಾತಾಡಬೇಕಷ್ಟೇ..!*
08/06/2026

*ಬಾಯಿಯೊಳಗೆ ಮೈಕ್ ಇಟ್ಕೊಂಡು ಮಾತಾಡಬೇಕಷ್ಟೇ..!*

ನ್ಯಾಯಮೂರ್ತಿಗಳು,‌‌ ‘ನೀವು ಮೈಕ್ ಮುಂದೆ ವಾದ ಮಂಡಿಸಬೇಕಂತೆ. ನಿಮ್ಮ ವಾದವು ಪ್ರತಿವಾದಿ ಪರ ವಕೀಲರಿಗೆ ಕೇಳಿಸುವಂತಿಲ್ಲವಂತೆ’ ಎಂದು ...

*ಬಿಜೆಪಿ, ದಳದವರಿಗೂ ನನ್ನ ಹೃದಯ ತೆರೆದಿದೆ: ಸಿಎಂ*
08/06/2026

*ಬಿಜೆಪಿ, ದಳದವರಿಗೂ ನನ್ನ ಹೃದಯ ತೆರೆದಿದೆ: ಸಿಎಂ*

‘ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರಿಗೂ ಈ ಡಿ.ಕೆ.ಶಿವಕುಮಾರ್ ಇದ್ದಾನೆ. ನಿಮಗೂ ನನ್ನ ಹೃದಯ ಮತ್ತು ಮನೆಯ ಬಾಗಿಲು ತೆರೆದಿದೆ. ನೀವು .....

*ಡಿಜಿಟಲ್‌ ಹಾಜರಾತಿ : ಶಾಲಾ ಶಿಕ್ಷಕರಿಗೆ ಫಜೀತಿ!*
08/06/2026

*ಡಿಜಿಟಲ್‌ ಹಾಜರಾತಿ : ಶಾಲಾ ಶಿಕ್ಷಕರಿಗೆ ಫಜೀತಿ!*

ಸರ್ಕಾರಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ನಾನಾ ಕಾರಣವೊಡ್ಡಿ ಶಾಲೆಗೆ ತಡವಾಗಿ ಬರುವುದು, ಚಕ್ಕರ್‌ ಹೊಡೆಯುವುದನ್ನು ಮನಗಂಡು ಶಿಕ್ಷ....

*ಮುಂಗಾರು ಚುರುಕು : 16+ ಜಿಲ್ಲೆಗಳಲ್ಲಿ ಮಳೆ*
08/06/2026

*ಮುಂಗಾರು ಚುರುಕು : 16+ ಜಿಲ್ಲೆಗಳಲ್ಲಿ ಮಳೆ*

ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಕೊಡಗು, ಕರಾವಳಿ, ಮಲೆನಾಡು ಸೇರಿ 16ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗಿದೆ. ಬಳ್ಳಾರಿಯಲ್ಲಿ ...

*ಕಾಂಗ್ರೆಸ್ ಮುಖಂಡ  ಸೂರಜ್ ಹೆಗ್ಡೆ ನಿಧನ  -  ತಡರಾತ್ರಿ ಹೃದಯಸ್ತಂಭನ*
08/06/2026

*ಕಾಂಗ್ರೆಸ್ ಮುಖಂಡ ಸೂರಜ್ ಹೆಗ್ಡೆ ನಿಧನ - ತಡರಾತ್ರಿ ಹೃದಯಸ್ತಂಭನ*

ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ, ದಿವಂಗತ ದೇವರಾಜ ಅರಸು ಅವರ ಮೊಮ್ಮಗರೂ ಆದ ಸೂರ.....

*ಹಳಿ ಇಲ್ಲದ ನೀಲಿ ಮಾರ್ಗಕ್ಕೆ ಮೆಟ್ರೋ ಬಂತು*
08/06/2026

*ಹಳಿ ಇಲ್ಲದ ನೀಲಿ ಮಾರ್ಗಕ್ಕೆ ಮೆಟ್ರೋ ಬಂತು*

ನಗರದ ಸೆಂಟ್ರಲ್‌ ಸಿಲ್ಕ್‌ಬೋರ್ಡ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಬಹು ನಿರೀಕ್ಷೆಯ ನಮ್ಮ ಮೆಟ್ರೋ 58.19 ಕಿ.ಮೀ ಉ.....

*ಬೆಂಗಳೂರು ಜೈಲಿನಲ್ಲಿ ಶಂಕಿತ ಉಗ್ರರ ಪುಂಡಾಟ*
08/06/2026

*ಬೆಂಗಳೂರು ಜೈಲಿನಲ್ಲಿ ಶಂಕಿತ ಉಗ್ರರ ಪುಂಡಾಟ*

ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಶಂಕಿತ ಉಗ್ರರು ಜೈಲು ಸಿಬ್ಬಂದಿ ಜತೆ .....

*ಬೆಳಗಾವಿ ವಂಚಕನಿಂದ ಸನ್ನಿ ಲಿಯೋನ್‌ಗೂ ಹಣ!*
08/06/2026

*ಬೆಳಗಾವಿ ವಂಚಕನಿಂದ ಸನ್ನಿ ಲಿಯೋನ್‌ಗೂ ಹಣ!*

ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ ಸಾವಿರಾರು ಜನರಿಗೆ ಕೋಟ್ಯಂತರ ರುಪಾಯಿ ವಂಚಿಸಿದ ಬೆಳಗಾವಿಯ ಶಿವಂ ಅಸೋಸಿಯೇಟ್ಸ್‌ ಮಾಲೀಕ ಶಿವಾನ.....

*3,000 ಕೆಜಿ ಅವಲಕ್ಕಿ ತಯಾರಿಸಿ ವಿಶ್ವ ದಾಖಲೆ ಯತ್ನ!*
08/06/2026

*3,000 ಕೆಜಿ ಅವಲಕ್ಕಿ ತಯಾರಿಸಿ ವಿಶ್ವ ದಾಖಲೆ ಯತ್ನ!*

ಭಾನುವಾರ ನಡೆದ ‘ವಿಶ್ವ ಅವಲಕ್ಕಿ ದಿನ’ದ ಅಂಗವಾಗಿ ಪ್ರಸಿದ್ಧ ಪಾಕತಜ್ಞ ವಿಷ್ಣು ಮನೋಹರ್‌ ಅವರು 3,000 ಕೆಜಿಯಷ್ಟು ‘ತರ್ರಿ ಪೋಹಾ’ (ಕುರುಕ...

*ಎಲ್ಪಿಜಿ ದರ ಭಾರತದಲ್ಲೇ ಕಡಿಮೆ : ಕೇಂದ್ರ ಸರ್ಕಾರ*
08/06/2026

*ಎಲ್ಪಿಜಿ ದರ ಭಾರತದಲ್ಲೇ ಕಡಿಮೆ : ಕೇಂದ್ರ ಸರ್ಕಾರ*

ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು 29ರು.ನಷ್ಟು ಹೆಚ್ಚಿಸಿದ ನಿರ್ಧಾರವನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ನೆರೆ ದೇ.....

Address

Banglore

Alerts

Be the first to know and let us send you an email when Kannada Prabha posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada Prabha:

Share

Category