Kalaam Express News

Kalaam Express News Kalaam Express news please our page follow

28/04/2025

ಕೇಂದ್ರ ಸರ್ಕಾರ ತಂದ ವಕಪ್ ತಿದ್ದುಪಡಿ ಕಾನೂನನ್ನು ಹಿಂಪಡೆಯಬೇಕೆಂದು ಬನಹಟ್ಟಿ ನಗರದಲ್ಲಿ ಬೃಹತ್ ರ್ಯಾಲಿ

26/04/2025
25/04/2025

ರಬಕವಿ ಬನಹಟ್ಟಿ ನಗರಗಳಲ್ಲಿ ಕಾಶ್ಮೀರ್ ನಲ್ಲಿ ನಡೆದ ಅಮಾಯಕರ ಮೇಲೆ ಉಗ್ರವಾದಿಗಳ ದಾಳಿಯನ್ನು ಖಂಡಿಸಿ, ಅಂಜುಮನ್ ಸಂಸ್ಥೆಗಳ ಒಕ್ಕೂಟ ಹಾಗೂ ಜಮಿಯಾತೆ ಉಲಿಮಾ ಹಿಂದ್ ಜಂಟಿ ಆಶ್ರಯದಲ್ಲಿ ಭಾರಿ ಪ್ರತಿಭಟನೆ

22/04/2025

ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ನಡೆದ ಘಟನೆ : ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾದ ಘಟನೆ ಜಮಖಂಡಿ ತಾಲೂಕಿನ ವ್ಯಾಪ್ತಿಯ ಪ್ರದೇಶದ ಹಿಪ್ಪರಗಿ ಜಲಾಶಯದ ಅಥಣಿ - ಜಮಖಂಡಿ ಮುಖ್ಯ ರಸ್ತೆ ಬದಿ ಮುಳಿನ ಪೊದೆಯಲ್ಲಿ ಮಂಗಳವಾರ ನಡೆದಿದೆ.
ಕರ್ನಾಟಕ ಸಾರಿಗೆ ಬಸ್ ಬಿದ್ದ ರಭಸಕ್ಕೆ ಗಾಜುಗಳು ಪುಡಿಪುಡಿಯಾಗಿದ್ದು, ಪ್ರಯಾಣಿಕರಿಗೆ, ಚಾಲಕ ಮತ್ತು ನಿರ್ವಾಹಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬೆಳಗಾವಿ ಜಿಲ್ಲೆಯ ಅಥಣಿ ಡಿಪೋ ಬಸ್ ಅಪಘಾತವಾಗಿದ್ದು , ಈ ಬಸ್ ಜಮಖಂಡಿಗೆ ಬರುವ ವೇಳೆ ದುರ್ಘಟನೆ ನಡೆದಿದೆ. ಈ ಘಟನಾ ಸ್ಥಳಕ್ಕೆ ಜಮಖಂಡಿ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ

Address

Near Bilal Masjid
Banhatti

Alerts

Be the first to know and let us send you an email when Kalaam Express News posts news and promotions. Your email address will not be used for any other purpose, and you can unsubscribe at any time.

Contact The Business

Send a message to Kalaam Express News:

Share