In News 24/7

In News 24/7 IN News is a leading news channel in North Karnataka, India. Covering Latest News For Belagavi

https://kannada.innewsbelgaum.com/2024/08/demand-for-construction-of-nala-compound-on-highway-service-road-belgaum/ *ಬೆಳ...
08/08/2024

https://kannada.innewsbelgaum.com/2024/08/demand-for-construction-of-nala-compound-on-highway-service-road-belgaum/ *ಬೆಳಗಾವಿಯ ಹೆದ್ದಾರಿ ಸರ್ವೀಸ್ ರಸ್ತೆಯ ನಾಲಾ ಕಾಂಪೌಂಡ್ ನಿರ್ಮಾಣಕ್ಕೆ ಆಗ್ರಹ*
#

ಬೆಳಗಾವಿ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯ ನಾಲಾಕ್ಕೆ ಕಾಂಪೌಂಡ್ ನಿರ್ಮಿಸುವಂತೆ ಗ್ಯಾರೇಜ್ ...

27/01/2024

#

https://kannada.innewsbelgaum.com/2023/03/cm-bommai-inaugurates-different-work-at-muddebihal/*ಮುದ್ದೇಬಿಹಾಳ ವಿಧಾನಸಭಾ ಕ್ಷೇತ...
21/03/2023

https://kannada.innewsbelgaum.com/2023/03/cm-bommai-inaugurates-different-work-at-muddebihal/

*ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೇರವೇರಿಸಿದ ಸಿಎಂ ಬೊಮ್ಮಾಯಿ*

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ವಿಜಯಪುರ ಜಿಲ್ಲೆಯ ನಾಲತಾವಾಡ ಪಟ್ಟಣದಲ್ಲಿ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ವಿವಿ...

ರಾಹುಲ್ ಗಾಂಧಿ ಮಾತಿಗೆ ಕರ್ನಾಟಕದ ಜನ ಯಾವುದೇ ಬೆಲೆ ಕೊಡಲ್ಲ : ಸಿಎಂ ಬೊಮ್ಮಾಯಿ https://kannada.innewsbelgaum.com/2023/03/karnataka-p...
21/03/2023

ರಾಹುಲ್ ಗಾಂಧಿ ಮಾತಿಗೆ ಕರ್ನಾಟಕದ ಜನ ಯಾವುದೇ ಬೆಲೆ ಕೊಡಲ್ಲ : ಸಿಎಂ ಬೊಮ್ಮಾಯಿ
https://kannada.innewsbelgaum.com/2023/03/karnataka-people-does-not-give-value-to-rahul-gandhi-words/

ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ನಿಂದ ಬಂದಿದ್ದರು. ಮರಳಿ ಅಲ್ಲಿಗೇ ಹೋಗ್ತಿದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರ.....

20/03/2023

ಯುವ ಕ್ರಾಂತಿ ಸಮಾವೇಶ, ಬೆಳಗಾವಿ Yuwa Kranti Samavesh belagavi

ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಅಪಪ್ರಚಾರ ನಡೆಸಿರುವ ಬಿಜೆಪಿ ನಮ್ಮ ಯೋಜನೆಗಳನ್ನು ಕಾಫಿ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ...
20/03/2023

ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಅಪಪ್ರಚಾರ ನಡೆಸಿರುವ ಬಿಜೆಪಿ ನಮ್ಮ ಯೋಜನೆಗಳನ್ನು ಕಾಫಿ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆರೋಪಿಸಿದರು.

https://kannada.innewsbelgaum.com/2023/03/kpcc-president-dk-shivakumar-accused-bjp/

ಸೋಮವಾರ ನಗರದ ಕಾಂಗ್ರೆಸ್ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಗ್ಯಾರಂಟಿ ಕಾಡ್೯ ನೋಡಿ...

ರಾಜಹಂಸಗಡ ಕೋಟೆಯಲ್ಲಿನ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಶುದ್ಧೀಕರಣ ಸಮಾರಂಭhttps://kannada.innewsbelgaum.com/2023/03/mes-rajhansg...
19/03/2023

ರಾಜಹಂಸಗಡ ಕೋಟೆಯಲ್ಲಿನ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಶುದ್ಧೀಕರಣ ಸಮಾರಂಭ

https://kannada.innewsbelgaum.com/2023/03/mes-rajhansgad-shivmurti-shudhikaran/

ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯಲ್ಲಿ ರಾಷ್ಟ್ರೀಯ ಪಕ್ಷಗಳಿಂದ ರಾಜಕೀಯ ಆರಂಭಿಸಿ ಶಿವರಾಯರ ಅವಹೇಳನ ಖಂಡಿಸಿ ಮಹಾರಾಷ್ಟ್ರ ಏಕೀಕ...

ರಾಹುಲ್ ಗಾಂಧಿ ರಾಜ್ಯಕ್ಕೆ ಅಗಮಿಸುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ‌ : ಶೋಭಾ ಕರಂದ್ಲಾಜೆhttps://kannada.innewsbelgaum.com/2023/...
19/03/2023

ರಾಹುಲ್ ಗಾಂಧಿ ರಾಜ್ಯಕ್ಕೆ ಅಗಮಿಸುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ‌ : ಶೋಭಾ ಕರಂದ್ಲಾಜೆ

https://kannada.innewsbelgaum.com/2023/03/rahul-gandhis-arrival-in-the-state-will-not-make-any-difference-shobha-karandlaje/

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ಕನ್ನಡದ ಜನತೆ, ನೆಲ, ಭಾಷೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದು, ರಾಜ್ಯಕ್ಕೆ .....

ಕಾಂಗ್ರೆಸ್ ಪಕ್ಷಕ್ಕೆ ವಿದೇಶಿ ವ್ಯಾಮೋಹ ಇದೆ: ಸಚಿವ ಪ್ರಲ್ಹಾದ ಜೋಶಿhttps://kannada.innewsbelgaum.com/2023/03/vijayapura-pralhad-jo...
18/03/2023

ಕಾಂಗ್ರೆಸ್ ಪಕ್ಷಕ್ಕೆ ವಿದೇಶಿ ವ್ಯಾಮೋಹ ಇದೆ: ಸಚಿವ ಪ್ರಲ್ಹಾದ ಜೋಶಿ

https://kannada.innewsbelgaum.com/2023/03/vijayapura-pralhad-joshi/

ಸೋಲಿನ ಭೀತಿಯಿಂದ ಕಾಂಗ್ರೆಸ್ ಎಸ್‌ಡಿಪಿಐ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ವಿಜಯಪ...

ಪ್ರಾಥಮಿಕ ಶಾಲಾ‌ ಶಿಕ್ಷಕರ‌ ನೇಮಕಾತಿಯನ್ನು ಶೀಘ್ರದಲ್ಲೇ ಮಾಡಬೇಕೆಂದು ಒತ್ತಾಯಿಸಿ ಶಾಲಾ‌ ಶಿಕ್ಷಕ ಅಭ್ಯರ್ಥಿಗಳ ಪ್ರತಿಭಟನೆhttps://kannada.in...
18/03/2023

ಪ್ರಾಥಮಿಕ ಶಾಲಾ‌ ಶಿಕ್ಷಕರ‌ ನೇಮಕಾತಿಯನ್ನು ಶೀಘ್ರದಲ್ಲೇ ಮಾಡಬೇಕೆಂದು ಒತ್ತಾಯಿಸಿ ಶಾಲಾ‌ ಶಿಕ್ಷಕ ಅಭ್ಯರ್ಥಿಗಳ ಪ್ರತಿಭಟನೆ

https://kannada.innewsbelgaum.com/2023/03/protest-to-make-school-teachers-recruitment-soon/

ಮೈಸೂರು, ಬೆಂಗಳೂರು ಹಾಗೂ ಬೆಳಗಾವಿ ಮೂರು ಶೈಕ್ಷಣಿಕ‌ ವಿಭಾಗಗಳಾದ ಪದವೀಧರ ಪ್ರಾಥಮಿಕ ಶಾಲಾ‌ ಶಿಕ್ಷಕರ‌ ನೇಮಕಾತಿಯನ್ನು ಶೀಘ್ರದಲ್ಲ.....

ವೀರಶೈವ ಲಿಂಗಾಯತ ಸಮಾಜದವರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ಕೇವಲ ಬಿಜೆಪಿಗೆ  ಮಾತ್ರ ಸಾಧ್ಯ :  ಬಾಲಚಂದ್ರ ಜಾರಕಿಹೊಳಿhttps://kann...
18/03/2023

ವೀರಶೈವ ಲಿಂಗಾಯತ ಸಮಾಜದವರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ಕೇವಲ ಬಿಜೆಪಿಗೆ ಮಾತ್ರ ಸಾಧ್ಯ : ಬಾಲಚಂದ್ರ ಜಾರಕಿಹೊಳಿ

https://kannada.innewsbelgaum.com/2023/03/mla-balchandra-jarkiholi/

ವೀರಶೈವ ಲಿಂಗಾಯತ ಸಮಾಜದವರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ಕೇವಲ ಬಿಜೆಪಿಗೆ ಮಾತ್ರ ಸಾಧ್ಯ ಎಂದು ಕೆಎಂಎಫ್ ಅಧ್ಯಕ್ಷ ಹ...

18/03/2023

ವೀರಶೈವ ಲಿಂಗಾಯತ ಸಮಾಜದವರೊಬ್ಬರನ್ನು ಸಿಎಂ ಮಾಡುವುದು ಕೇವಲ ಬಿಜೆಪಿಗೆ ಮಾತ್ರ ಸಾಧ್ಯ : ಬಾಲಚಂದ್ರ ಜಾರಕಿಹೊಳಿ

Address

M B Square Building 4th Floor S P Office Road, India
Belgaum
590001

Alerts

Be the first to know and let us send you an email when In News 24/7 posts news and promotions. Your email address will not be used for any other purpose, and you can unsubscribe at any time.

Contact The Business

Send a message to In News 24/7:

Share