Garuda Express Varte

Garuda Express Varte Contact information, map and directions, contact form, opening hours, services, ratings, photos, videos and announcements from Garuda Express Varte, Media/News Company, Belgaum.

ನಮ್ಮ ನಡೆ ಸತ್ಯದ ಕಡೆ.
▶️Daily Updates Belagavi District News
▶️Use for features
▶️ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ
▶️ನಿಸ್ವಾರ್ಥ ಸೇವೆಗೆ ಸದಾ ಸಿದ್ದ.

29/08/2026

50 ಕಿ.ಮೀ ದೂರಕ್ಕೂ ತಲುಪಿದ ಪ್ರವಾಹದ ಅಲೆ! ಈ ವಿಡಿಯೋ ಬೆಚ್ಚಿಬೀಳಿಸುತ್ತದೆ.

29/08/2026

Flood Wave Reached 50 KM Away! This Video Will Shock You

28/08/2026

ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಮಾತಿನ ಕಿಡಿ! 🔥

28/08/2026

Police Raj” ನಿಲ್ಲಿಸಿ!

ಕರ್ನಾಟಕ ಹೈಕೋರ್ಟ್‌ ಕಾನೂನುಬಾಹಿರ ಬಂಧನದ ವಿಚಾರದಲ್ಲಿ ಪೊಲೀಸರಿಗೆ ಕಠಿಣ ಎಚ್ಚರಿಕೆ ನೀಡಿದೆ.

BNSS ಸೆಕ್ಷನ್ 35(3) ಅಡಿ ನೋಟಿಸ್ ನೀಡಿ ಆಗಸ್ಟ್ 27ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದ ವ್ಯಕ್ತಿಯನ್ನು, ಅದಕ್ಕೂ ಮುನ್ನವೇ ಆಗಸ್ಟ್ 25ರಂದು ಬಂಧಿಸಲಾಗಿತ್ತು.

ಇದನ್ನು ಪ್ರಶ್ನಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ, “Stop this police raj” ಎಂದು ಕಠಿಣವಾಗಿ ಹೇಳಿ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ₹3 ಲಕ್ಷ ವೈಯಕ್ತಿಕ ವೆಚ್ಚ ವಿಧಿಸಿದ್ದಾರೆ.

ಈ ಮೊತ್ತವನ್ನು ಸರ್ಕಾರವಲ್ಲ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳೇ ಪಾವತಿಸಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

22/08/2026

ರಾತ್ರಿ ಮಲಗುವ ಮುನ್ನ ಈ 3 ಸಂಖ್ಯೆ ಬರೆದರೆ ಅದೃಷ್ಟ ಬದಲಾಗುತ್ತಾ?

ಹೊಟೇಲ್, ಧಾಬಾಗಳ ಮೇಲೆ ದಾಳಿ; 29 ಗೃಹಬಳಕೆ ಗ್ಯಾಸ್ ಸಿಲಿಂಡರ್ ಜಪ್ತಿ! 🔥ಚಿಕ್ಕೋಡಿಯಲ್ಲಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ — ಅಕ್ರಮವಾಗಿ ಬಳಸುತ...
21/08/2026

ಹೊಟೇಲ್, ಧಾಬಾಗಳ ಮೇಲೆ ದಾಳಿ; 29 ಗೃಹಬಳಕೆ ಗ್ಯಾಸ್ ಸಿಲಿಂಡರ್ ಜಪ್ತಿ! 🔥

ಚಿಕ್ಕೋಡಿಯಲ್ಲಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ — ಅಕ್ರಮವಾಗಿ ಬಳಸುತ್ತಿದ್ದ ಸಿಲಿಂಡರ್‌ಗಳ ವಿರುದ್ಧ ಕ್ರಮ!

ಗಂಡನಿಲ್ಲದೆ ಇಬ್ಬರು ಮಕ್ಕಳನ್ನು ಸಾಕಲು ಹೊಟ್ಟೆಪಾಡಿಗಾಗಿ ಕಷ್ಟಪಟ್ಟಿದ್ದ ಉಮಾಶ್ರೀ, ಇಂದು ವಿಧಾನ ಪರಿಷತ್‌ನಲ್ಲಿ ಕುಳಿತು ಸದನವನ್ನು ಮುನ್ನಡೆಸು...
21/08/2026

ಗಂಡನಿಲ್ಲದೆ ಇಬ್ಬರು ಮಕ್ಕಳನ್ನು ಸಾಕಲು ಹೊಟ್ಟೆಪಾಡಿಗಾಗಿ ಕಷ್ಟಪಟ್ಟಿದ್ದ ಉಮಾಶ್ರೀ, ಇಂದು ವಿಧಾನ ಪರಿಷತ್‌ನಲ್ಲಿ ಕುಳಿತು ಸದನವನ್ನು ಮುನ್ನಡೆಸುವ ಹಂತಕ್ಕೆ ಬೆಳೆದಿದ್ದಾರೆ. ಅವರ ಈ ಜೀವನ ಪಯಣ ಅನೇಕರಿಗೆ ಸ್ಫೂರ್ತಿಯಾಗಿದೆ.

#ಉಮಾಶ್ರೀ #ಉಮಾಶ್ರೀಜೀವನಕಥೆ #ವಿಧಾನಪರಿಷತ್ #ಮಹಿಳಾಸಬಲೀಕರಣ

20/08/2026

The life story of 16-year-old Iqbal Sheikh from West Bengal has caught widespread attention.

The boy, who reportedly suffers from a rare skin condition, was forced to spend several years living in water.

After learning about his situation, Anant Ambani came forward to help. The boy was reportedly airlifted to Sir H. N. Reliance Foundation Hospital in Mumbai for treatment.

This humanitarian support has given the boy a new ray of hope.

20/08/2026

ಕಲರ್ಸ್ ಕನ್ನಡ ಕೃಪೆ

19/08/2026

ಜಗ್ಗಪ್ಪನ ಡ್ಯಾನ್ಸ್ ನೋಡಿ ಶಾಕ್ ಆದ ಫ್ಯಾನ್ಸ್! 😂🔥 | Jagappa Dance Viral Video

Address

Belgaum

Website

Alerts

Be the first to know and let us send you an email when Garuda Express Varte posts news and promotions. Your email address will not be used for any other purpose, and you can unsubscribe at any time.

Shortcuts

Share