ಬೀದರ್ ನಗರದಲ್ಲಿ ಗುಂಡಿನ ದಾಳಿ ಯಲ್ಲಿ ಹತ್ಯೆಯಾಗಿದ್ದು ಜಿಲ್ಲಾ ಆಡಳಿತದ ವೈಫಲ್ಯವನ್ನು ಖಂಡಿಸಿ ಬೀದರ್ ಬಿಜೆಪಿ ಜಿಲ್ಲಾ ಘಟಕದಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು.
JAIPUR MUMBAI EXPRESS TRAIN INCIDENT|| SaifUddin || demand 5 Crore and some extra facilities|| MasMedia
SHADANU SALGAR MLA BASAVAKALYAN || BASAVAKALYAN|| MasMedia
KABBADI TOURNAMENT IN LADWANTI || BASAVAKALYAN|| MASMEDIA
CMC NE HATAYA SHARANU SALGAR MLA KA LGAYA HUWA BANNER || JDS NE KIYA THA PROTEST || MASMEDIA|| bk
KYA BAAP KI JAGEER HAI JO SHELTER PE POSTER LGANE DIYA CMC NE: ANAND PATIL EX ZP MEMBER KOHINOOR
SHARANU SALGAR MLA NE SHARAMNAAK HARKAT KI HAI SHELTER LGA K :ANAND DEVAPPA AICC MEMBER
TAHSILDAR MADAM Q NAHI AAYI AB TK IS GHAREEB KA HAAL PUCHNE || NAWAZ QURESHI YOUTH LEADER JDS|| BK
CMC NE KAISE PERMISSION DI SHARANU SALGAR KO GOVT LAND PE APNA PARTY SHELTER LGANE KI :ANAND PATIL
*ಹುಲಸೂರ್* ತಾಲೂಕಿನ *ಹಣಮಂತವಾಡಿ* ಹಾಗೂ *ಅಂಬೇವಾಡಿ* ಗ್ರಾಮದಲ್ಲಿ ಮಾನ್ಯ ವಿಧಾನ ಪರಿಷತ್ ಮಾಜಿ ಸದಸ್ಯರು ಶ್ರೀ ವಿಜಯ್ ಸಿಂಗ್ ರವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಲ್ಪ್ ಟೂ ಎಜುಕೇಟ್ ಫೌಂಡೇಶನ ವತಿಯಿಂದ ಹಾಗೂ ಮಿರಖಲ್ ಗ್ರಾಮ ಪಂಚಾಯತ್ ಅಧ್ಯಕ್ಷರ ವತಿಯಿಂದ ಆಯೋಜಿಸಿರುವ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಕ್ಕಳಿಗೆ ನೊಟ್ ಬುಕ್ ವಿತರಣೆ ಮಾಡಿ ಮಕ್ಕಳನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಮುಖಂಡರಾದ ಶ್ರೀ ಜ್ಞನೇಶ್ವರ್ ಶಿಂದೆ, ಸಂತೋಷ್ ಪಾಟೀಲ್ ಅಂಬೇವಾಡಿ, ಮಯೂರ್ ಬಿರಾದರ್, ದೀಪಕ್ ತೇಲಂಗ್, ವಾಮನರಾವ್ ಬಿರಾದರ್, ದತ್ತಾ ಗೌಂಡಗಾವೆ , ಫೈಜುದ್ದಿನ್ ಮುಲ್ಲಾ, ರಹಿಮುದ್ದಿನ್ ಮುಲ್ಲಾ, ಅಸ್ಲಾಂ ಮುಲ್ಲಾ, ಮಧುಕರ್ ಸಂಜೆ, ಸತೀಶ್ ಗೌಂಡಗಾವೆ, ಜ್ಞಾನೋಬ ರೆಡ್ಡಿ, ಯುವರಾಜ್ ಪಾಟೀಲ್, ಪ್ರದೀಪ್ ಶಿಂದೆ, ಪವನ್ ಟೇಕಲ್, ಅಂಕುಶ ಬಿರಾದರ್, ಮನೋಜ್ ಕಾಂಬಳೆ, ಪ್ರಮೋದ್ ಬಿರಾದರ್, ಮಾರುತಿ ಕಾಂಬಳೆ ಸೇರಿದಂತೆ ಅನೇಕ ಗ್ರಾಮದ ಹಿರಿಯರು ಮುಖಂಡರು ಉಪಸ್ಥಿತರಿದ್ದರು.
ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ಮಾನ್ಯ ವಿಧಾನ ಪರಿಷತ್ ಮಾಜಿ ಸದಸ್ಯರು ಶ್ರೀ ವಿಜಯ್ ಸಿಂಗ್ ರವರು ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮನೆ ಕುಸಿದು ಸಂಕಷ್ಟದಲ್ಲಿರುವ ಕುಟುಂಬಸ್ಥರಿಗೆ ತುರ್ತು ಪರಿಹಾರಕ್ಕಾಗಿ ವೈಯಕ್ತಿಕವಾಗಿ ಧನ ಸಹಾಯ ನೀಡಿ ಕುಟುಂಬಸ್ಥರಿಗೆ ಧೈರ್ಯತುಂಬಿ ಸಾಂತ್ವನ ಹೇಳಿದರು. ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಗೆ ಭೇಟಿ ನೀಡಿ ಪರಿಶೀಲನೆ ಶಾಲೆಯ ಕೋಣೆ ಗಳು ಮಳೆಯ ನೀರಿನಿಂದ ಛಾವಣಿ ಸೋರುತ್ತಿದ್ದು ವಿಧ್ಯಾರ್ಥಿಗಳ ಸಮಸ್ಯೆ ಕಂಡು ಕ್ಷೇತ್ರ ಶಿಕ್ಷಣಾಧಕಾರಿಗಳ ಗಮನಕ್ಕೆ ತಂದು ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲು ಸುಚನೆ ನೀಡಿದರು.ಈ ವೇಳೆ ಗ್ರಾಮ ಪಂಚಾಯತ್ ಸದಸ್ಯರು ಸಂಜುಕುಮಾರ್ ಕಾಂಬಳೆ, ಶ್ರೀನಿವಾಸ್ ಕಾಂಬಳೆ, ಎಂ ಡಿ ಬಿಲಾಲ್, ಕಿರಣ್ ಪದ್ಮೆ, ಶಿವಾಜಿ ಎಮ್ಮೇ, ಎಂ ಡಿ ಅಜೀಜ್, ಗ್ರಾಮದ ಯುವಮುಖಂಡರು ಶ್ರೀ ಆಸಿಫ್ ಬರಾಡಿ, ಅಬ್ದುಲ್ ಕರೀಮ್, ಮಲ್ಲಿಕಾರ್ಜುನ್ ಸೇರಿದಂತೆ ಅನೇಕ ಗ್ರಾಮದ ಹಿರಿ