Kadamba News Kannada Bidar

Kadamba News Kannada Bidar ನಮ್ಮ ನಡೆ ವಿಜಯದ ಕಡೆ

29/07/2025
ಧರ್ಮಸ್ಥಳ ಸ್ನಾನ ಘಟದ ಸಮೀಪ ಉತ್ಖನನ ಕಾರ್ಯ ಮುಂದುವರಿದಿದೆ. 12 ಮಂದಿ ಕಾರ್ಮಿಕರು 2 ತಂಡಗಳಾಗಿ ಅಗೆತ ಆರಂಭಿಸಿದ್ದಾರೆ.  ಕಳೆದ ಒಂದು ಗಂಟೆಗಳಿಂದ...
29/07/2025

ಧರ್ಮಸ್ಥಳ ಸ್ನಾನ ಘಟದ ಸಮೀಪ ಉತ್ಖನನ ಕಾರ್ಯ ಮುಂದುವರಿದಿದೆ. 12 ಮಂದಿ ಕಾರ್ಮಿಕರು 2 ತಂಡಗಳಾಗಿ ಅಗೆತ ಆರಂಭಿಸಿದ್ದಾರೆ. ಕಳೆದ ಒಂದು ಗಂಟೆಗಳಿಂದಲೂ ಕಾರ್ಯಾಚರಣೆ ಮುಂದುವರಿದಿದೆ.
ಪಾಯಿಂಟ್ 1ನಲ್ಲಿ ಮೊದಲು ಅಗೆತ ಆರಂಭಿಸಲಾಗಿದೆ. ಮೂರರಿಂದ ನಾಲ್ಕು ಅಡಿ ಆಳ ಸದ್ಯ ಅಗೆಯಲಾಗುತ್ತಿದೆ. ಹೆಚ್ಚುವರಿ ಅಗೆಯುವ ಅವಶ್ಯಕತೆ ಇದ್ದರೆ ಅಗೆಸಲು ಪೊಲೀಸ್ ಅಧಿಕಾರಿಗಳು ಅಗೆಯಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಸ್ಥಳದಲ್ಲಿ ಎಸ್ ಐಟಿ, ಎಸ್ ಒಸಿಒ, ಎಫ್ ಎಸ್ ಎಲ್ ಅಧಿಕಾರಿಗಳಿದ್ದು, ಎಸಿಯವರ ಸಮ್ಮುಖದಲ್ಲಿ ಶವ ಉತ್ಖನನ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

25/07/2025
19/07/2025

ಜನರಿಗೆ ಅಭಿವೃದ್ಧಿ ಚಿಂತೆ, ಅಧಿಕಾರಿಗೆ ರಮ್ಮಿ ಚಿಂತೆ.

ರಾಯಚೂರು : ಕೆಡಿಪಿ ಸಭೆಯಲ್ಲಿ ರಮ್ಮಿ ಆಡುತ್ತಾ ಕುಳಿತ ಉಪ ಅರಣ್ಯ ಸಂರಕ್ಷಣಾಧಿಕಾರಿ‌ ಪ್ರವೀಣ್.

Address

Bidar
585403

Alerts

Be the first to know and let us send you an email when Kadamba News Kannada Bidar posts news and promotions. Your email address will not be used for any other purpose, and you can unsubscribe at any time.

Contact The Business

Send a message to Kadamba News Kannada Bidar:

Share

Category