A1Media Bdar.

A1Media Bdar. ಅಕ್ಷಾ ವೆಲ್ಫೇರ್ ಸೊಸೈಟಿ (ರಿ) ಬೀದರ್. Akshaa welfare society (R) bidar.

29/01/2024

ಬಿಜೆಪಿ ಎಲ್ಲಿ ಒಳ್ಳೆಯ ಕಾರ್ಯ ತರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಲು ಔರಾದ ಶಾಸಕ ಪ್ರಭು ಚವ್ಹಾಣ ರಾಜ್ಯ ಅಧ್ಯಕ್ಷ ರಿಗೆ ಕಳಕಳಿ ಮನವಿ ಮಾಡಿದರು

" ಲೋಕ ಸ್ಪಂದನ” & “ಆಪರೇಶನ್ ಬ್ರೊಕನ್ ವಿಂಡೊ 2023 ರಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಅಧಿಕಾರಿ ಸಿಬ್ಬಂದಿಗೆ ಬಹುಮಾನ ಮತ್ತು ಪ್ರಶ೦ಸನೆ ಪತ್ರ ನ...
25/01/2024

" ಲೋಕ ಸ್ಪಂದನ” & “ಆಪರೇಶನ್ ಬ್ರೊಕನ್ ವಿಂಡೊ 2023 ರಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಅಧಿಕಾರಿ ಸಿಬ್ಬಂದಿಗೆ ಬಹುಮಾನ ಮತ್ತು ಪ್ರಶ೦ಸನೆ ಪತ್ರ ನೀಡಿ ಅಭಿನಂದಿಸಲಾಗಿದೆ."

ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಸಾರ್ವಜನಿಕರು ನೀಡಿದ ದೂರಿಗೆ ಸ್ಪಂದಿಸಿದ ಬೀದರ ಜಿಲ್ಲಾ ಪೊಲೀಸ್ ರಾತ್ರಿ ಸಮಯದಲ್ಲಿ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ, ಪಾರ್ಕಗಳಲ್ಲಿ ರಸ್ತೆ ಬದಿಯಲ್ಲಿ ಮದ್ಯಪಾನ ಮಾಡುವವರ, ಚುಡಾಯಿಸುವವರ ವಿರುದ್ಧ ಮತ್ತು ಕಿಡಿಗೇಡಿಗಳ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಜರುಗಿಸಲು ಆಪರೇಶನ್ ಬ್ರೊಕನ್ ವಿಂಡೊ ಕೈಗೊಂಡಿದ್ದು, ಜಿಲ್ಲೆಯಲ್ಲಿ ಕಳೆದ ವರ್ಷ ಒಟ್ಟು 13863 ನ್ಯಾಯಾಲಯದಲ್ಲಿ ದಂಡ ವಿಧಿಸುವ ಪ್ರಕರಣಗಳನ್ನು ದಾಖಲಿಸಿದ್ದು, ಜಿಲ್ಲೆಯಲ್ಲಿಯೇ ಮಂಠಾಳ ಪೊಲೀಸ್ ಠಾಣೆ ಅತೀ ಹೆಚ್ಚು 840 ಪ್ರಕರಣ ದಾಖಲಿಸಿದ್ದು, ಬ.ಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 839 ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಕೊಂಡಿರುತ್ತಾರೆ.

ಅದರಂತೆ 2023 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ನೀಡಿದ ಸೇವೆಗೆ “ ಲೋಕ ಸ್ಪಂದನ” ನಿಮ್ಮ ನುಡಿ ನಮ್ಮ ನಡೆ ವಾಕ್ಯದೊಂದಿಗೆ ಸಾರ್ವಜನಿಕರು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದಲ್ಲಿ ಮೊಬೈಲ್ ನಿಂದ ಕ್ಯೂ ಆರ್ ಕೋಡ್ ಸ್ಕ್ಯಾನ ಮಾಡಿ ಠಾಣೆ/ಕಛೇರಿಗಳಲ್ಲಿ ತಮಗೆ ದೊರಕಿದ ಸ್ಪಂದನೆ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯ ಮತ್ತು ರೇಟಿಂಗ್ ನೀಡಬಹುದಾಗಿದು, ಜಿಲ್ಲೆಯ ಚಿಟಗುಪ್ಪಾ ಪೊಲೀಸ್ ಠಾಣೆಯಲ್ಲಿ ಅತೀ ಹೆಚ್ಚು 634 ನೊಂದಣಿಯಾಗಿದ್ದು ಅತಿ ಹೆಚ್ಚು 5 ಮತ್ತು 4 ಸ್ಟಾರ್ ರೇಟಿಂಗ್ ಪಡೆದಿರುತ್ತಾರೆ.

ಮಂಠಾಳ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ, ಶಿವಪ್ಪಾ, ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ, ವಸೀಂ ಪಟೇಲ್, ಹಾಗು ಶ್ರೀ, ಬಾಶುಮಿಯ್ಯಾ, ಪಿ.ಎಸ್.ಐ ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಹಾಗು ಅವರ ಸಹದ್ಯೋಗಿಗಳಿಗೆ ಅಭಿನಂದಿಸಿ ಬಹುಮಾನ ನೀಡಿ ಪ್ರಶಂಶನಾ ಪತ್ರದೊಂದಿಗೆ ಶ್ಲಾಘಿಸಲಾಗಿದೆ.

ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.

24/01/2024

ವರದಿ .....ಬೀದರ್
ಶ್ರೀ ಬಸವರಾಜ ಬುಳ್ಳಾ ಅವರು ಪತ್ರಿಕಾಗೋಷ್ಠಿ ನಡೆಸಿ
ನಾನು 47 ವರ್ಷ ದಿಂದ ಕಾಂಗ್ರೆಸ್ ಪಕ್ಷದಲಿ ಯುವ ಮುಖಂಡ ಅಧ್ಯಕ್ಷ ಮತ್ತು ಅಧ್ಯಕ್ಷ ಹೀಗೆ ನಾನಾ ರೀತಿಯಲ್ಲಿ 47 ವರ್ಷ ಪಕ್ಷಕ್ಕೆ ಸೇವೆ ಮಾಡಿನಿ
ಅದಕ್ಕಾಗಿ ಲೊಕಸಭೆ ಚುನಾವಣೆಯ ಅಕ್ಷಾಂಕ್ಷಿ ಆಗಿದೆನೆ.
ಎಂದು ಮಾಧ್ಯಮ

ಅವರೊಂದಿಗೆ ಮಾತನಾಡಿ
ಮುಂದೆ ಲೋಕಸಭೆಯಲ್ಲಿ
ಗೆದ್ದರೆ
ಬೀದರ್ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಹತ್ತು ಪ್ರಣಾಳಿಕೆ ತಿಳಿಸಿದರು

ಬೀದರ ನೋಟ

1. ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯೊಂದಿಗೆ ಬೀದರ್‌ನಿಂದ ಬಳ್ಳಾರಿವರೆಗೆ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ.

2. ಬೀದರ್ ಬೆಂಗಳೂರು, ಬೀದರ್ ಮುಂಬೈ, ಬೀದರ್ ನವದೆಹಲಿಗೆ, ವಿಮಾನಸೇವೆ.

3. ಬೆಂಗಳೂರುನಿಂದ, ನವದೆಹಲಿಯಿಗೆ ಬೀದರ್ ಮೂಲಕ ರೈಲು ಸೇವೆ.

4. ಮಹಾತ್ಮ ಬಸವೇಶ್ವರರ ಪವಿತ್ರ ಸ್ಥಳವಾದ ಬಸವ ಕಲ್ಯಾಣದವರೆಗೆ ರೈಲು ಮಾರ್ಗ ವಿಸ್ತರಣೆ ಮತ್ತು ವಿಮಾನ ನಿಲ್ದಾಣದ ಸ್ಥಾಪನೆ.

5. ನಿರುದ್ಯೋಗಿ ಯುವಕರಿಗಾಗಿ ಭಾರತಸರ್ಕಾರದ, ಸಾರ್ವಜನಿಕ ವಲಯದ.ಕೈಗಾರಿಕೆ ಉದ್ಯಮ ಸ್ಥಾಪನೆ.

6. ಐಟಿಬಿಟಿ ಮತ್ತು, ಜವಳಿ, ಪಾರ್ಕ್.ಬೀದರ್

7. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಲಿಮಿಟೆಡ್ ಪುನರಾರಂಭ.

8. ಕಾರಂಜಾ ಯೋಜನೆಯ ಭೂಮಿ ಮುಳುಗಡೆಯಾದವರಿಗೆ ಉತ್ತಮ ಪರಿಹಾರ ಹಣ ಪಾವತಿ.

9. ಉತ್ತಮ ಆರೋಗ್ಯ ಸೇವೆಗಾಗಿ ಸೂಪರ್ ಸ್ಪೆಷಾಲಿಟಿ, ಆಸ್ಪತ್ರೆ ಸ್ಥಾಪನೆ

10. ಬೀದ‌ರ್ ನಗರದ ಸುಂದರಿಕರಣ ಮತ್ತು ಬೀದರ್‌ನಿಂದ ಜಹೀರಾಬಾದ್ ವರೆಗೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ.o

ವಿಜಯ್ ಕುಮಾರ್ ಸೋನಾರೆ  ಅವರ  ಹುಟ್ಟುಹಬ್ಬ  ಕಂದಬ ನ್ಯೀವಜ ಕಛೇರಿಯಲ್ಲಿ ಆಚರಿಸಿದ  ಕ್ಷಣಗಳು.
17/01/2024

ವಿಜಯ್ ಕುಮಾರ್ ಸೋನಾರೆ ಅವರ ಹುಟ್ಟುಹಬ್ಬ ಕಂದಬ ನ್ಯೀವಜ ಕಛೇರಿಯಲ್ಲಿ ಆಚರಿಸಿದ ಕ್ಷಣಗಳು.

ಭಾಲ್ಕಿ ಹಿರೇಮಠ ಸಂಸ್ಥಾನದ ಅಪ್ಪಾಜಿ ಅವರಿಂದ ಸನ್ಮಾನ  ಮಾಡಲಾಯಿತು.
02/10/2023

ಭಾಲ್ಕಿ ಹಿರೇಮಠ ಸಂಸ್ಥಾನದ ಅಪ್ಪಾಜಿ ಅವರಿಂದ ಸನ್ಮಾನ ಮಾಡಲಾಯಿತು.

Address

Bidar
KARANATAK

Website

Alerts

Be the first to know and let us send you an email when A1Media Bdar. posts news and promotions. Your email address will not be used for any other purpose, and you can unsubscribe at any time.

Share