VD 35 News

VD 35 News Fight for Right in india

28/09/2025

Dr ನಾಗಲಕ್ಷ್ಮಿ ಚೌದ್ರಿ ಅವರು ನಡೆದು ಬಂದ ದಾರಿ
ಕರ್ನಾಟಕ ರಾಜ್ಯದ ಹೆಣ್ಣು ಮಕ್ಕಳ ನಾಡಿ ಬಡಿತ

27/09/2025

Enjoy the videos and music you love, upload original content, and share it all with friends, family, and the world on YouTube.

ಬೀದರ್ ನಗರದ BRIMS ಆಸ್ಪತ್ರೆಯಲೀ , ಶೌಚಾಲಯ ಬ್ಲಾಕ್ ಆದ ಕಾರಣ ಬಾಣತಿಯರ ಕೊಠಡಿಯ ಒಳಗೆ ನುಗ್ಗಿದ ಶೌಚಾಲಯದ ನೀರು , ಎರಡು ದಿನ ಕಳೆದರೂ ಸಹ ಸ್ವಚ್...
26/09/2025

ಬೀದರ್ ನಗರದ BRIMS ಆಸ್ಪತ್ರೆಯಲೀ , ಶೌಚಾಲಯ ಬ್ಲಾಕ್ ಆದ ಕಾರಣ ಬಾಣತಿಯರ ಕೊಠಡಿಯ ಒಳಗೆ ನುಗ್ಗಿದ ಶೌಚಾಲಯದ ನೀರು , ಎರಡು ದಿನ ಕಳೆದರೂ ಸಹ ಸ್ವಚ್ಛತಾ ಸಿಬ್ಬಂದಿಯವರು ಮತ್ತು ಸಿಬ್ಬಂದಿ ಮೇಲ್ವಿಚಾರಕರ ನಿರ್ಲಕ್ಷ

Enjoy the videos and music you love, upload original content, and share it all with friends, family, and the world on YouTube.

24/09/2025

Enjoy the videos and music you love, upload original content, and share it all with friends, family, and the world on YouTube.

23/09/2025

ಎಷ್ಟು ಜನ ಕೆಲಸ ಇಲ್ಲ ಅಂತ ಸುಮ್ನೆ ಕುಳಿತಿದ್ದಾರೆ
ಆದರೆ ಸ್ವಲ್ಪ ಜನ ಕೆಲಸ ಸಿಕ್ಕಿದರೆ ನಿಷ್ಠೆಯಿಂದ ಮಾಡೋದಿಲ್ಲ
ವೈದ್ಯರ್ ಅಂದ್ರೆ ಎರಡನೇ ದೇವರ ಅಂತ ಕರೀತಾರೆ
ಊರಿಗೊಂದು ಆಸ್ಪತ್ರೆ ,
ಆದರೆ ಈ ಊರಲ್ಲಿ ಡಾಕ್ಟರು ಯಾರೂ ಬರೋದಿಲ್ಲ
ಸರ್ಕಾರದ ಹಣವನ್ನ ಕೊಳ್ಳೆ ಹೊಡೆಯುತ್ತಿದ್ದಾರೆ?
ಇದು ಆಯುಷ್ ಕೇಂದ್ರ ಅಲ್ಲ , ಇಲ್ಲಿ ಯಾರೂ ಬರಲ್ಲ
#

20/09/2025

ಶ್ರೀ ಸಿದ್ದರಾಮೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು
ಸಂಶೋಧನಾ ಕೇಂದ್ರ ನೌಬಾದ, 10ನೇ ಆಯುರ್ವೇದ ದಿನದ ಅಂಗವಾಗಿ ಎಕ್ಸಿಬಿಷನ್ ಮತ್ತು ಮಿನಿ ಎಕ್ಸ್ಪ್ರೋ ಕಾರ್ಯಕ್ರಮ

19/09/2025

ಜನರ ಪ್ರಾಣ ಮತ್ತು ಆಸ್ತಿ ಉಳಿಸುವುದೇ ನಮ್ಮ ಮುಖ್ಯ ಗುರಿ
ಅಗ್ನಿಶಾಮಕ ಇಲಾಖೆಯ ಜಿಲ್ಲಾ ಅಧಿಕಾರಿ
ಶ್ರೀ ಎಂ ಡಿ ಮುಜಮಿಲ್ ಪಟೇಲ್

ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ, ನಿಖಿಲ ಕುಮಾರ ಸ್ವಾಮಿ, ಬೀದರ್ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೀದರ್ ನಗರದ ಪತ್ರಿಕಾ ಭವನದಲ್ಲಿ ಮಳೆ...
16/09/2025

ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ, ನಿಖಿಲ ಕುಮಾರ ಸ್ವಾಮಿ, ಬೀದರ್ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ
ಬೀದರ್ ನಗರದ ಪತ್ರಿಕಾ ಭವನದಲ್ಲಿ ಮಳೆಯಿಂದ ಬೆಳೆ ಹಾನಿಯಾದವರ ರೈತರ ಬಗ್ಗೆ ಹೇಳಿದಾದರೇನು ?

Enjoy the videos and music you love, upload original content, and share it all with friends, family, and the world on YouTube.

16/09/2025

ಕಾರ್ಮಿಕರೆಲ್ಲರೂ ಈ ಸೌಲಭ್ಯಗಳನ್ನು ಪಡೆಯಬೇಕಾದರೆ
ಅವರ ಹತ್ತಿರ ಏನಿರಬೇಕು!?
ಬೀದರ್ ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀ ಮಹೇಶ್ ಸರ್ ಹೇಳಿದಾದರೇನು? ಒಮ್ಮೆ ನೋಡಿ

15/09/2025

ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ
ಬೀದರ್ ನಗರದಲ್ಲಿ ಇಂದು ಅದ್ದೂರಿಯಾಗಿ ಆಚರಣೆ ಮಾಡಿದ ಇಂಜಿನಿಯರಿಂಗ್ ಡೇ ,

14/09/2025

ತನ್ನ ಕುಟುಂಬದ ಬಗ್ಗೆ ಕಾಳಜಿ ವಹಿಸದೆ, ನಗರದ ಸಾರ್ವಜನಿಕರಿಗಾಗಿ ಕಾಳಜಿ ವಹಿಸಿ ಕೆಲಸ ನಿರ್ವಹಿಸುತ್ತಿರುವ
ಈ ಹೀರೋಗಳಿಗೆ VD35 ಸುದ್ದಿ ವಾಹಿನಿಯಿಂದ ಹೃದಯಪೂರ್ವಕ ವಂದನೆಗಳು, ನಿಮ್ಮಿಂದ ನಮ್ಮ ನಗರ ಆರೋಗ್ಯಕರ

12/09/2025

ಒಂದು ಸಾರಿ ಬೀದರ್ ನಗರದ DHO ಕಚೇರಿಗೆ ಹೋಗಿ
ನೋಡಿದ ತಕ್ಷಣ ವಾಂತಿ ಬರುತ್ತೆ ಏಕೆ ಗೊತ್ತಾ?

Address

Gandhi Nagar Colony
Bidar
585403

Telephone

+918722201938

Website

https://www.instagram.com/vd35news?igsh=ZHhpeDBzN2I1OXRp, https://you

Alerts

Be the first to know and let us send you an email when VD 35 News posts news and promotions. Your email address will not be used for any other purpose, and you can unsubscribe at any time.

Contact The Business

Send a message to VD 35 News:

Share