BIDAR Update

BIDAR Update Boost Your Online Presence with Bidar Updates! Grow your business, property, vehicle sales, and leadership visibility!

WhatsApp: 9607629999

ಇದು ಮಾಧ್ಯಮವಲ್ಲ ಮಾಧ್ಯಮಕ್ಕೆ ಇದಕ್ಕೆ ಸಂಬಂಧವಿಲ್ಲ ,ಇದರ ಪ್ರತಿನಿಧಿ‌ ಇಲ್ಲ,ಇದು ರಾಜಕೀಯ ರಹಿತವಾದ ಖಾತೆ ಫೋಟೋ,ವೀಡಿಯೊ, ನಮ್ಮದಲ್ಲ

27/10/2025

Hi this is kavya shetty from bidar bhamhapur colony,
I have certified from the makeup artist course from Bangalore, now I am taking orders for the Bridal makeup, Reception makeup, baby shower makeup and all hairstyle and saree drapping.
Please book makeup for your functions..
Contact number_9148425517

27/10/2025

Fake_Seeds_Sale_At_Bidar__ಅನ್ನದಾತರಿಗೆ_ರೈತ_ಸಂಪರ್ಕ_ಕೇಂದ್ರ_ದೋಖಾ

27/10/2025

ಬಸವಕಲ್ಯಾಣದ ಸರ್ಕಾರಿ ಆಸ್ಪತ್ರೆಯಲ್ಲಿ ಬೀದಿ ನಾಯಿಗಳ ಹಾವಳಿ.ಜೀವಭಯದಲ್ಲೇ ಓಡಾಡುತ್ತಿರುವ ಬಾಣಂತಿಯರು, ಮಕ್ಕಳು...

27/10/2025

ಔರಾದ್ ತಾಲೂಕಿನ ನಾಗೂರ (ಬಿ) ಗ್ರಾಮದಲ್ಲಿ ರೈತನ ಸೋಯಾಬಿನ್ ಬಣ ವಿಗೆ ಬೆಂಕಿ ಹಚ್ಚಿರುವುದು
ಔರಾದ್
ತಾಲೂಕಿನ ನಾಗೂರ (ಬಿ) ಗ್ರಾಮದಲ್ಲಿ ರವಿವಾರ ಸಂಜೆ ರೈತರದ ಶಿವಕುಮಾರ ತಂದೆ ಗಂಗಶೆಟ್ಟಿ ಅವರಿಗೆ ಸೇರಿದ 3.25 ಎಕರೆ ಜಮೀನಿನಲ್ಲಿ ಬೆಳೆದು ರಾಶಿ ಮಾಡಲು ಸಂಗ್ರಹಿಸಿಟ್ಟ ಸೋಯಾಬೀನ್ ಬಣವಿಗೆ ಯಾರೋ ಆ ಪರಿಚಿತ ದುಷ್ಕರ್ಮಿಗಳು ಬೆಂಕಿ ಇಟ್ಟು ಸಂಪೂರ್ಣ ಸೋಯಾಬಿನ್ ಬಣವಿಯನ್ನು ಬೆಂಕಿಗೆ ಆಹುತಿ ಯಾಗುವಂತೆ ದುಷ್ಕೃತ್ಯ ಮಾಡಿದ್ದಾರೆ .
ಅಂದಾಜು 1 ಲಕ್ಷ ದಿಂದ 1.50 ಲಕ್ಷ ರೂಗಳ ಮೌಲ್ಯದ ಸುಮಾರು 30 ಕ್ವಿಂಟಲ್ ಗಳಿಗೂ ಹೆಚ್ಚಿನ ಸೋಯಾಬೀನ್ ಬೆಳೆ ಸಂಪೂರ್ಣವಾಗಿ ಅಗ್ನಿಯ ಕೆಂಡದಲ್ಲಿ ಸುಟ್ಟು ಸರ್ವನಾಶಯಾಗಿದೆ. ಅಕ್ಟೋಬರ್ 23ರಂದು ತಾಲೂಕಿನ ಜೋಜನ ಗ್ರಾಮದ ರೈತ ಹನುಮಂತ ರಾಗೋಳೆ ಅವರಿಗೆ ಸೇರಿದ ಬಣವಿಯ ದುರಂತ ಮಾಸುವ ಮುನ್ನವೇ ಕೇವಲ ನಾಲ್ಕು ದಿನಗಳ ಒಳಗಾಗಿ ತಾಲೂಕಿನ ಇನ್ನೊಂದು ಗ್ರಾಮದಲ್ಲಿ ಸೋಯಾಬಿನ್ ಬಣವಿಗೆ ಕಿಡಿ ಗೇಡಿಗಳು ಬೆಂಕಿ ಹಚ್ಚಿರುವುದು ತಾಲೂಕಿನ ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಕಿಡಿಗೇಡಿಗಳನ್ನು ಪತ್ತೆ ಮಾಡಿ ಕೂಡಲೇ ಅವರಿಗೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ರೈತರಿಗೆ ಅನ್ಯಾಯವಾದ ಬೆಳೆ ಪರಿಹಾರದ ಮೋತ್ತವನ್ನು ಕೂಡಲೇ ಕಲ್ಪಿಸಬೇಕೆಂದು ರೈತಾಪಿ ವರ್ಗದ ಅಗ್ರಹಾರವಾಗಿದೆ. ಠಾಣ ಕುಶನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.

26/10/2025

Are you ready to reclaim your power?
Start with one step today - with Gnyana Sudha's A.K Ayurveda Wellness Centre,Bidar, Karnataka

For more details contact - 9900854427 or 6362901115







ಇಂದು ಬೀದರ ನಗರದ ಡಾ. ಚನ್ನಬಸವ ಪಟ್ಟದೇವರ ರಂಗ ಮಂದಿರ ಬೀದರನಲ್ಲಿ ಆಯೋಜಿಸಲಾದ್ ಬೀದರ ಜಿಲ್ಲೆಯ  ಮಾಜಿ ಸೈನಿಕರ ಸಂಘ (ರಿ ) ವತಿಯಿಂದ ಸುವರ್ಣ ಮಹ...
26/10/2025

ಇಂದು ಬೀದರ ನಗರದ ಡಾ. ಚನ್ನಬಸವ ಪಟ್ಟದೇವರ ರಂಗ ಮಂದಿರ ಬೀದರನಲ್ಲಿ ಆಯೋಜಿಸಲಾದ್ ಬೀದರ ಜಿಲ್ಲೆಯ ಮಾಜಿ ಸೈನಿಕರ ಸಂಘ (ರಿ ) ವತಿಯಿಂದ ಸುವರ್ಣ ಮಹೋತ್ಸವಕ ಸಮಾರಂಭದಲ್ಲಿ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ಅವರು ಮಾತಾನಾಡಿದರು. ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲೂ ಕರ್ತವ್ಯ ನಿರ್ವಹಿಸುವ ಭಾರತೀಯ ಸೇನೆ ತನ್ನ ಶೌರ್ಯಕ್ಕೆ ಹೆಸರಾಗಿದೆ. ನಮ್ಮ ಯೋಧರ ತ್ಯಾಗ, ಬಲಿದಾನದಿಂದಾಗಿಯೇ ನಾವಿಂದು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗಿದೆ. ದೇಶ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯವಾಗಿದೆ. ಭಾರತ ಶಕ್ತಿಶಾಲಿ ರಾಷ್ಟçವಾಗಿ ಹೆಸರಾಗಿದೆ. ನಮ್ಮಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆ ಭದ್ರವಾಗಿ ನೆಲೆಯೂರಲು ಸಾಧ್ಯವಾಗಿದೆ.

ದೇಶವನ್ನು ಹಗಲೂರಾತ್ರಿ ಕಾಯುವ ಯೋಧರ ಸೇವೆ ಸ್ಮರಣೀಯ. ಅವರ ಕರ್ತವ್ಯನಿಷ್ಠೆ, ಸೇವೆ, ತ್ಯಾಗ, ಬಲಿದಾನದಿಂದಾಗಿಯೇ ಶಾಂತಿ ನೆಲೆಗೊಂಡಿದೆ. ಯೋಧರ ಸೇವೆ, ಕೊಡುಗೆಯನ್ನು ಪ್ರತಿಯೊಬ್ಬರು ಗುರುತಿಸಿ, ಗೌರವಿಸುವ ಅಗತ್ಯವಿದೆ. ಇದು ನಮ್ಮೆಲ್ಲರ ಕರ್ತವ್ಯವೂ ಆಗಿದೆ.

ಪರಿವಾರದಿಂದ ದೂರವಿದ್ದು, ಕಠಿಣ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುವ ನಮ್ಮ ವೀರಯೋಧರ ಬದುಕು ಎಲ್ಲರಿಗೂ ಮಾದರಿಯಾಗಬೇಕು. ಅವರೇ ನಮ್ಮ ನಿಜವಾದ ಹೀರೋಗಳು. ಅವರ ಕರ್ತವ್ಯನಿಷ್ಠೆ, ತ್ಯಾಗ, ಬಲಿದಾನಗಳನ್ನು ಪ್ರತಿಯೊಬ್ಬರು ಸ್ಮರಿಸಬೇಕು. ಉಸಿರಾಡಲೂ ಆಗದಂತಹ ಪರ್ವತ ಪ್ರದೇಶಗಳಲ್ಲಿ, ರಕ್ತ ಹೆಪ್ಪುಗಟ್ಟಿಸುವಂತಹ ಹಿಮಪರ್ವತಗಳಲ್ಲಿ ಪ್ರಾಣಾಪಾಯವನ್ನು ಲೆಕ್ಕಿಸದೇ ಕರ್ತವ್ಯ ನಿರ್ವಹಿಸುವ ವೀರ ಯೋಧರ ಬದುಕು ಸ್ಫೂರ್ತಿದಾಯಕವಾಗಿದೆ.

ನಮ್ಮ ಯೋಧರು ನಿವೃತ್ತಿಯ ನಂತರವೂ ಉತ್ತಮ ಸಮಾಜ ಕಟ್ಟುವಲ್ಲಿ ನಿರತರಾಗಿರುವುದು ಅತ್ಯಂತ ಮಹತ್ವದ ಸಂಗತಿ. ನಿವೃತ್ತ ಯೋಧರ ಸುಖೀ ಜೀವನಕ್ಕಾಗಿ ಮಾಜಿ ಸೈನಿಕರ ಸಂಘವು ನಿರಂತರವಾಗಿ ಶ್ರಮಿಸುತ್ತಿದೆ. ಸಂಘವು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸದ ಮತ್ತು ಹೆಮ್ಮೆಯ ಸಂಗತಿ.

ನಮ್ಮ ತಂದೆಯವರಾದ ದಿ. ಡಾ. ಗುರುಪಾದಪ್ಪ ನಾಗಮಾರಪಳ್ಳಿ ಅವರು ಮಾಜಿ ಸೈನಿಕರ ಸಂಘದ ಶ್ರೇಯೋಭಿವೃದ್ಧಿಗಾಗಿ ಸಾಕಷ್ಟು ಕೊಡುಗೆ ನೀಡಿರುವುದು ನಿಮಗೆಲ್ಲ ತಿಳಿದೇ ಇದೆ. ಸ್ಮಾರಕ ನಿರ್ಮಾಣ ಸೇರಿದಂತೆ ಎಲ್ಲ ಕಾರ್ಯಗಳಿಗೆ ದಿ. ನಾಗಮಾರಪಳ್ಳಿ ಅವರು ಸಹಕಾರ, ಕೊಡುಗೆ ನೀಡಿದ್ದರು. ಮಾಜಿ ಸೈನಿಕರ ಬಗ್ಗೆ ಅವರಲ್ಲಿ ಅತೀವ ಪ್ರೀತಿ ಇತ್ತು. ಮಾಜಿ ಸೈನಿಕರ ಬಗ್ಗೆ ಕಾಳಜಿ ಇತ್ತು. ಮಾಜಿ ಸೈನಿಕರ ಕಷ್ಟ ಸುಖಗಳಲ್ಲಿ ಅವರು ಸದಾ ಭಾಗಿಯಾಗುತ್ತಿದ್ದರು. ಇದು ನಮ್ಮ ಪಾಲಿಗೆ ಹೆಮ್ಮೆಯ ಸಂಗತಿ. ಮಾಜಿ ಸೈನಿಕರನ್ನು ಗೌರವಿಸುವ, ನೆರವಾಗುವ ಕಾರ್ಯವನ್ನು ನಾಗಮಾರಪಳ್ಳಿ ಪರಿವಾರವು ಮುಂದುವರೆಸಿಕೊAಡು ಹೋಗುತ್ತಿದೆ. ಮಾಜಿ ಸೈನಿಕರ ಶ್ರೇಯೋಭಿವೃದ್ದಿಗಾಗಿ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲಾಗುತ್ತದೆ ಎಂದು ಹೇಳಲು ಸಂತೋಷವಾಗುತ್ತಿದೆ.

ಮಾಜಿ ಸೈನಿಕರಿಗಾಗಿ ಸರಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಈ ದಿಸೆಯಲ್ಲಿ ಸಮಾಜವೂ ಸಹಕರಿಸಬೇಕು. ವೀರ ಯೋಧರ ನಿವೃತ್ತಿ ಜೀವನ ಸುಖೀಯಾಗಲು ಸಹಕಾರ ನೀಡಬೇಕು. ಶ್ರಮಿಸಬೇಕು. ಮಾಜಿ ಸೈನಿಕರ ಯೋಗಕ್ಷೇಮ ನೋಡಿಕೊಳ್ಳುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ. ಈ ಸಂಧರ್ಭದಲ್ಲಿ ಡಾ. ವೆಂಕಟ್ ರಾವ್ ತೆಲಗ, ಅಶೋಕ್ ಕರಂಜಿ, ಪಂಡ್ಡಪ್ಪ ಮೇತ್ರೆ,ಡಾ. ದೀಪಕ್ ಚೋಕಡೆ, ಕಾಶೀನಾಥ್ ಬೆಳ್ದಲೇ, ಈಶ್ವರ್ ಸಿಂಗ್ ಟಾಕುರ್, ಎಮ್. ವಿ. ಪಾಟೀಲ್ , ಸೂರ್ಯಕಾಂತ್ ಮೇತ್ರೆ
ಭೂಷಣ ಚಿಕಲೆ , ಪ್ರವೀಣ್ ಕುಮಾರ್, ಸತೀಶ್ ಚಂದ್ರ , ರಾಜೇಶ್ ಚಲ್ವಾ , ಡಾ. ಜಗದೀಶ್ ತೆಲಗ, ಪ್ರಕಾಶ್ ನೆಟೆ , ಜಗನಾಥ್ ಕಮಲಕರ್ , ಜಿತೇಂದ್ರ ದೇವ್
ಇತರರು ಇದ್ದರು.

26/10/2025

ಗಡಿಜಿಲ್ಲೆ ಬೀದರ್‌ನಲ್ಲಿ ಲಘು ಭೂಕಂಪನ.

 #ಗೋರ್ಟಾ- #ಬೇಲೂರಲ್ಲಿ  #ವಾಲ್ಮೀಕಿ ಜಯಂತಿ #ಹುಲಸೂರ: ಬೇಲೂರು ಗ್ರಾಮದಲ್ಲಿ ನಡೆದ  #ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ  #ಮಾಜಿ  #ಎಂಎಲ್ಲಿ  #ವಿ...
26/10/2025

#ಗೋರ್ಟಾ- #ಬೇಲೂರಲ್ಲಿ #ವಾಲ್ಮೀಕಿ ಜಯಂತಿ

#ಹುಲಸೂರ: ಬೇಲೂರು ಗ್ರಾಮದಲ್ಲಿ ನಡೆದ #ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ #ಮಾಜಿ #ಎಂಎಲ್ಲಿ #ವಿಜಯಸಿಂಗ್ ಮಾತನಾಡಿದರು.

#ಹುಲಸೂರ: ಮಹರ್ಷಿ ವಾಲ್ಮೀಕಿ ರಚಿಸಿದ ' #ರಾಮಾಯಣ' ಗ್ರಂಥ ಅತ್ಯಂತ ಶ್ರೇಷ್ಠವಾಗಿದೆ. ಆದ್ದರಿಂದ #ವಾಲ್ಮೀಕಿಯವರ #ಆದರ್ಶ, #ಜೀವನ ಇಂದಿನ #ಯುವಪೀಳಿಗೆಗೆ ತಿಳಿಸುವ ಕೆಲಸ ಎಲ್ಲರಿಂದ ಆಗಬೇಕು ಎಂದು #ವಿಧಾನ ಪರಿಷತ್ #ಮಾಜಿ ಸದಸ್ಯ #ವಿಜಯಸಿಂಗ್ ಹೇಳಿದರು... #ಭಾಲ್ಕಿ #ಕಮಲನಗರ #ಹುಮನಾಬಾದ #ಬೀದರ್ #ಹುಲಸೂರ #ಹುಡುಗಿ #ಬಸವಕಲ್ಯಾಣ #ಚಿಟ್ಟಗುಪ್ಪ #ಔರಾದ್ #ಬೆಂಗಳೂರು

 #ಶೈಕ್ಷಣಿಕ ಸಾಧನೆಗೆ  #ಬಡತನ ಅಡ್ಡಿಯಾಗದು #ಪೀರಪ್ಪಾ ಯರನಳ್ಳಿ ಹೇಳಿಕೆ | #ಸಂ.ಕ.ಸಮಾಚಾರ  #ಬೀದರ್:  #ಸತತ ಪರಿಶ್ರಮ,  #ಉದಾತ್ತ ಗುರಿ, ಅದಮ್ಯ...
26/10/2025

#ಶೈಕ್ಷಣಿಕ ಸಾಧನೆಗೆ #ಬಡತನ ಅಡ್ಡಿಯಾಗದು

#ಪೀರಪ್ಪಾ ಯರನಳ್ಳಿ ಹೇಳಿಕೆ |

#ಸಂ.ಕ.ಸಮಾಚಾರ #ಬೀದರ್: #ಸತತ ಪರಿಶ್ರಮ, #ಉದಾತ್ತ ಗುರಿ, ಅದಮ್ಯ #ಛಲ ಹಾಗೂ #ಆತ್ಮವಿಶ್ವಾಸದಿಂದ ಅಧ್ಯಯನ ಮಾಡಿದರೆ #ಅಗಾಧ ಸಾಧನೆ ಮಾಡಬಹುದು. ಈ #ಗುಣ ಸಂಕಲ್ಪ ನಮ್ಮದಾದರೆ ಬಡತನ ಸೇರಿ ಯಾವುದೇ ಅಂಶಗಳು ನಮ್ಮ #ಶಿಕ್ಷಣದ #ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂದು #ಶಿವಮ್ #ಫೌಂಡೇಷನ್ ಅಧ್ಯಕ್ಷರಾದ #ಬಿಜೆಪಿ ಜಿಲ್ಲಾ #ಪ್ರಧಾನ ಕಾರ್ಯದರ್ಶಿ #ಪೀರಪ್ಪಾ #ಔರಾದೆ ಯರನಳ್ಳಿ ಹೇಳಿದರು... #ಭಾಲ್ಕಿ #ಕಮಲನಗರ #ಹುಮನಾಬಾದ #ಬೀದರ್ #ಹುಲಸೂರ #ಹುಡುಗಿ #ಬಸವಕಲ್ಯಾಣ #ಚಿಟ್ಟಗುಪ್ಪ #ಔರಾದ್ #ಬೆಂಗಳೂರು

Address

Bidar

Alerts

Be the first to know and let us send you an email when BIDAR Update posts news and promotions. Your email address will not be used for any other purpose, and you can unsubscribe at any time.

Share

Category