10/09/2026
ಇ-ಕೆವೈಸಿಗೆ ಅವಕಾಶ
ಬೀದರ್: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ
ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿರುವ 24ನೇ ಕಂತಿನ ಆರ್ಥಿಕ ನೆರವು ಪಡೆಯಲು ಬಯೋಮೆಟ್ರಿಕ್ ಅಥವಾ ಫೇಸ್ (ಮುಖ) ಆಧಾರಿತ ಇ-ಕೆವೈಸಿ ಪೂರ್ಣಗೊಳಿಸುವುದನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್. ತಿಳಿಸಿದ್ದಾರೆ. ನಕಲಿ ಮತ್ತು ಮೃತ ಫಲಾನುಭವಿಗಳ ಖಾತೆಗೆ ಹಣ ಜಮೆ ತಡೆಯಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಯೋಜನೆಯಡಿ 1,53,097 ಫಲಾನುಭವಿಗಳಿದ್ದು, 1,51,622 ರೈತರು ಇನ್ನೂ ಇ-ಕೆವೈಸಿ ಮಾಡಿಸಿಕೊಳ್ಳದವರಿಗೆ ಮುಂದಿನ ಕಂತಿನ 2,000 ರೂ. ಹಣ ಜಮೆಯಾಗುವುದಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ. ಆದ್ದರಿಂದ ಬಾಕಿ ಎಲ್ಲಾ ಫಲಾನುಭವಿಗಳು ಕೂಡಲೇ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಕೋರಿದ್ದಾರೆ.ಬೀದರ್ ಅಪ್ಡೇಟ್ಸ್ (Bidar Updates, )
ಬೀದರ್ ಅಪ್ಡೇಟ್ಸ್ ವಾಟ್ಸಾಪ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ!
ನಾವು ಈಗ ಎಲ್ಲಾ ಪ್ರಮುಖ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಫಾಲೋ ಮಾಡಿ:
YouTube: https://youtube.com/?si=47nUQNgS214Sqjrv
WhatsApp Channel: https://whatsapp.com/channel/0029Va9Hm8QH5JM4de3r2z17
Instagram:
ನಮಗೆ ಸಪೋರ್ಟ್ ಮಾಡಿ:
✅ ನಮ್ಮ ಪೇಜ್ ಅನ್ನು ನಿಮ್ಮ Story ಯಲ್ಲಿ ಮೆನ್ಷನ್ ಮಾಡಿ.
✅ ಪ್ರೊಫೈಲ್ಗೆ ಭೇಟಿ ನೀಡಿ Notifications ಆನ್ ಮಾಡಿಕೊಳ್ಳಿ.
✅ ನಮ್ಮ ಅಧಿಕೃತ ಹ್ಯಾಶ್ಟ್ಯಾಗ್ ಬಳಸಿ.
⚠️ ಸೂಚನೆ (Disclaimer)
ಇಲ್ಲಿ ನೀಡಲಾದ ಮಾಹಿತಿಯು ಕಾಲಕಾಲಕ್ಕೆ ಬದಲಾಗಬಹುದು. ನಾವು ನೀಡುವ ಮಾಹಿತಿ ನೂರಕ್ಕೆ ನೂರರಷ್ಟು ನಿಖರವೆಂದು ನಾವು ಪ್ರತಿಪಾದಿಸುವುದಿಲ್ಲ. ಈ ಪುಟದಲ್ಲಿರುವ ಚಿತ್ರಗಳು, ವಿಡಿಯೋಗಳು ಮತ್ತು ಸುದ್ದಿಗಳು ಕೇವಲ ಮಾಹಿತಿಗಾಗಿ ಮಾತ್ರ. ಇದು ಯಾವುದೇ ಅಧಿಕೃತ ಮಾಧ್ಯಮ ಸಂಸ್ಥೆಯಲ್ಲ ಮತ್ತು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಇಲ್ಲಿ ಬಳಕೆಯಾದ ಕೆಲವು ಫೋಟೋ ಮತ್ತು ವಿಡಿಯೋಗಳ ಹಕ್ಕುಗಳು ಆಯಾ ಮೂಲ ಮಾಲೀಕರಿಗೆ ಸೇರುತ್ತವೆ.
🚫 ಗಮನಿಸಿ: ಪೇಜ್ಗಳು ಮತ್ತು ಬಳಕೆದಾರರಿಗೆ ವಿನಂತಿ
ಕೆಲವು ಪುಟಗಳು ನಮ್ಮ ಕಂಟೆಂಟ್ ಅನ್ನು ಡೌನ್ಲೋಡ್ ಮಾಡಿ ತಮ್ಮದೇ ಎಂಬಂತೆ ಮರು-ಅಪ್ಲೋಡ್ ಮಾಡುತ್ತಿರುವುದು ಕಂಡುಬಂದಿದೆ. ಇದು ನಮ್ರತೆಯ ಹಾಗೂ ಕstrict ಎಚ್ಚರಿಕೆ:
👉 ನಮ್ಮ ಪೋಸ್ಟ್ಗಳನ್ನು ಹಂಚಿಕೊಳ್ಳಲು ಕೇವಲ Share ಬಟನ್ ಬಳಸಿ.
👉 ದಯವಿಟ್ಟು ವಿಡಿಯೋ ಅಥವಾ ಫೋಟೋಗಳನ್ನು ಡೌನ್ಲೋಡ್ ಮಾಡಿ ರೀ-ಅಪ್ಲೋಡ್ ಮಾಡಬೇಡಿ.
Hashtags:
❤️