Basavanadu- Kannada News

Basavanadu- Kannada News Basavanadu is Kannada News Website

ಸರ್ವರಿಗೂ ಮಹಾನವಮಿ- ಆಯುಧ ಪೂಜೆ ಹಬ್ಬದ ಶುಭಾಷಯಗಳು.ಮಹೇಶ ವಿ. ಶಟಗಾರ.
01/10/2025

ಸರ್ವರಿಗೂ ಮಹಾನವಮಿ- ಆಯುಧ ಪೂಜೆ ಹಬ್ಬದ ಶುಭಾಷಯಗಳು.

ಮಹೇಶ ವಿ. ಶಟಗಾರ.

ವಿಘ್ನ ನಿವಾರಕ ಗಣೇಶ ತಮಗೆಲ್ಲರಿಗೂ ಸುಖ, ಶಾಂತಿ, ಸಮೃದ್ಧಿ, ನೆಮ್ಮದಿಯನ್ನು ಕರುಣಿಸಲಿ.  ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಷಯಗಳು.
27/08/2025

ವಿಘ್ನ ನಿವಾರಕ ಗಣೇಶ ತಮಗೆಲ್ಲರಿಗೂ ಸುಖ, ಶಾಂತಿ, ಸಮೃದ್ಧಿ, ನೆಮ್ಮದಿಯನ್ನು ಕರುಣಿಸಲಿ.
ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಷಯಗಳು.

ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಗಳು.
15/08/2025

ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಗಳು.

ನಾವು ಸಮಾಜದಲ್ಲಿ ಸದ್ಗುಣಿಯಾಗಲು ತಾಯಿ-ತಂದೆಯ ಪ್ರೀತಿ, ಮಮತೆ, ಬೈಗುಳ, ಛಡಿಯ ಏಟುಗಳು ಎಷ್ಟು ಮುಖ್ಯವೋ ಗುರುವಿನ ಪಾತ್ರವೂ ಅಷ್ಟೇ ಪ್ರಮುಖ.  ನಮ್...
10/07/2025

ನಾವು ಸಮಾಜದಲ್ಲಿ ಸದ್ಗುಣಿಯಾಗಲು ತಾಯಿ-ತಂದೆಯ ಪ್ರೀತಿ, ಮಮತೆ, ಬೈಗುಳ, ಛಡಿಯ ಏಟುಗಳು ಎಷ್ಟು ಮುಖ್ಯವೋ ಗುರುವಿನ ಪಾತ್ರವೂ ಅಷ್ಟೇ ಪ್ರಮುಖ. ನಮ್ಮಲ್ಲಿನ ಅಂಧಕಾರವನ್ನು ತೊಲಗಿಸಿ, ಜ್ಞಾನದ ಬೆಳಕನ್ನು ಮೂಡಿಸಿ, ಹೆಜ್ಜೆ ಹೆಜ್ಜೆಗೂ ತಿದ್ದಿ, ಎದೆಯ ಹಣತೆಯಲ್ಲಿ ಅಕ್ಷರದ ದೀಪ ಹೊತ್ತಿಸಿ, ಸಕಲರ ಜೀವನವನ್ನು ಬೆಳಗುತ್ತಿರುವ ಮಾತು ಕಲಿಸಿದ ಹೆತ್ತ ತಾಯಿ, ಜೀವನ ರೂಪಿಸಿದ ತಂದೆ, ಅಕ್ಷರ ಕಲಿಸಿದ ಗುರುಗಳು, ಉದ್ಯೋಗ ನೀಡಿದ ಸಕಲ ಅನ್ನದಾತರಿಗೆ ಗುರು ಪೂರ್ಣಿಮೆಯ ಶುಭಾಷಯಗಳು.

12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಜಗತ್ತಿಗೆ ಮೊದಲ ಸಂಸತ್ತು ನೀಡಿ ಸಮಾಜದಲ್ಲಿನ ಅಮಾನತೆ, ಮೌಢ್ಯಗಳನ್ನು ಹೋಗಲಾಡಿಸಲು ಶ್ರಮಿಸಿದವರು ಅಣ್ಣ ಬ...
30/04/2025

12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಜಗತ್ತಿಗೆ ಮೊದಲ ಸಂಸತ್ತು ನೀಡಿ ಸಮಾಜದಲ್ಲಿನ ಅಮಾನತೆ, ಮೌಢ್ಯಗಳನ್ನು ಹೋಗಲಾಡಿಸಲು ಶ್ರಮಿಸಿದವರು ಅಣ್ಣ ಬಸವಣ್ಣನವರು.
ಸರ್ವರಿಗೂ ವಿಶ್ವಗುರು, ಕರ್ನಾಟಕದ ಸಾಂಸ್ಕೃತಿಕ ನಾಯಕ ಅಣ್ಣ ಬಸವಣ್ಣನವರ ಜಯಂತಿಯ ಶುಭಾಷಯಗಳು.

ಯುಗಾದಿ ಮತ್ತೆ ಮರಳಿ ಬಂದಿದೆಎಲ್ಲರಲ್ಲೂ ಹೊಸ ಹರುಷ ತಂದಿದೆಬೇವು- ಬೆಲ್ಲದಂತೆ ಸಿಹಿ-ಕಹಿಯನ್ನು ಸಮನಾಗಿ ಸ್ವೀಕರಿಸೋಣಸುಖ, ಶಾಂತಿ, ಸಮೃದ್ದಿ, ನೆಮ...
30/03/2025

ಯುಗಾದಿ ಮತ್ತೆ ಮರಳಿ ಬಂದಿದೆ
ಎಲ್ಲರಲ್ಲೂ ಹೊಸ ಹರುಷ ತಂದಿದೆ
ಬೇವು- ಬೆಲ್ಲದಂತೆ ಸಿಹಿ-ಕಹಿಯನ್ನು ಸಮನಾಗಿ ಸ್ವೀಕರಿಸೋಣ
ಸುಖ, ಶಾಂತಿ, ಸಮೃದ್ದಿ, ನೆಮ್ಮದಿಯನ್ನು ಬಯಸೋಣ
ಎಲ್ಲರ ಸುಂದರ ಕನಸುಗಳು ನನಸಾಗಲಿ
ಹೊಸ ವರ್ಷ ಸಂತಸದಿಂದ ಕೂಡಿರಲಿ
ಸರ್ವರಿಗೂ ಯುಗಾದಿಯ ಶುಭಾಷಯಗಳು.

ರಾಜ್ಯದಲ್ಲಿಯೇ ಅತೀ ಹೆಚ್ಚು ಉಷ್ಣಾಂಶ ಇಂದು ವಿಜಯಪುರದಲ್ಲಿ ದಾಖಲು.
20/03/2025

ರಾಜ್ಯದಲ್ಲಿಯೇ ಅತೀ ಹೆಚ್ಚು ಉಷ್ಣಾಂಶ ಇಂದು ವಿಜಯಪುರದಲ್ಲಿ ದಾಖಲು.

ವಸಂತ ಕಾಲದ ಪ್ರಾರಂಭದಲ್ಲಿ ಬರುವ ಹೋಳಿ ಹಬ್ಬ ತಮ್ಮೆಲ್ಲರ ಬಣ್ಣದಂಥ ಕನಸುಗಳಿಗೆ ಜೀವ ತುಂಬಲಿ.  ಎಲ್ಲಾ ಕನಸುಗಳು ಈಡೇರಿ ಬದುಕು ಬಣ್ಣಗಳಂತೆ ಸುಂದರ...
14/03/2025

ವಸಂತ ಕಾಲದ ಪ್ರಾರಂಭದಲ್ಲಿ ಬರುವ ಹೋಳಿ ಹಬ್ಬ ತಮ್ಮೆಲ್ಲರ ಬಣ್ಣದಂಥ ಕನಸುಗಳಿಗೆ ಜೀವ ತುಂಬಲಿ. ಎಲ್ಲಾ ಕನಸುಗಳು ಈಡೇರಿ ಬದುಕು ಬಣ್ಣಗಳಂತೆ ಸುಂದರವಾಗಿರಲಿ. ಎಲ್ಲರ ಜೀವನ ರಂಗೀನವಾಗಿರಲಿ.
ಸರ್ವರಿಗೂ ಹೋಳಿ ಹಬ್ಬದ ಶುಭಾಷಯಗಳು.

10/03/2025

ವಿಜಯಪುರ: ಪ್ರತಿಷ್ಠಿತ ಬಿ. ಎಲ್.ಡಿ. ಇ(ಡೀಮ್ಡ್) ವಿಶ್ವವಿದ್ಯಾಲಯ ಕುಲಾಧಿಪತಿಯಾಗಿ ಬಸನಗೌಡ ಎಂ. ಪಾಟೀಲ ಅಧಿಕಾರ ವಹಿಸಿಕೊಂಡಿದ್ದಾರೆ. ಮ....

ಜನ್ಮ ನೀಡಿದ ತಾಯಿ, ಒಡಹುಟ್ಟಿದ ತಂಗಿ, ಜೀವನ ಸಂಗಾತಿಯಾದ ಪತ್ನಿ, ತಂದೆಯ ಸ್ಥಾನ ನೀಡಿದ ಅದೃಷ್ಟಲಕ್ಷ್ಮಿ ಪುತ್ರಿಯರು, ವಿದ್ಯಾದೇವತೆ ಸರಸ್ವತಿ, ಸ...
08/03/2025

ಜನ್ಮ ನೀಡಿದ ತಾಯಿ, ಒಡಹುಟ್ಟಿದ ತಂಗಿ, ಜೀವನ ಸಂಗಾತಿಯಾದ ಪತ್ನಿ, ತಂದೆಯ ಸ್ಥಾನ ನೀಡಿದ ಅದೃಷ್ಟಲಕ್ಷ್ಮಿ ಪುತ್ರಿಯರು, ವಿದ್ಯಾದೇವತೆ ಸರಸ್ವತಿ, ಸಂಪತ್ತು ಒದಗಿಸುವ ಲಕ್ಷ್ಮಿದೇವಿ, ಶಕ್ತಿ ದೇವತೆ ಪಾರ್ವತಿ, ತಾಯಿ ಭಾರತಾಂಬೆ, ಭೂಮಿತಾಯಿ, ಶಿಕ್ಷಣ ನೀಡಿದ ಗುರುಮಾತೆಯರು ನನ್ನ ಜೀವನದ ರೂಪಿಸಿದ ಮಹನೀಯರು.
ಅಂತಾರಾಷ್ಟ್ರೀಯ ಮಹಿಳಾ‌ ದಿನಾಚರಣೆಯ ಈ ಶುಭ ದಿನದಂದು ಎಲ್ಲ ಮಹಿಳೆಯರಿಗೆ ಶುಭಾಷಯಗಳು.

ಶಿವ ಶಿವ ಎಂದರೆ ಭಯವಿಲ್ಲ.ಶಿವ ನಾಮಕೆ ಸಾಟಿ ಬೇರಿಲ್ಲ.ಎಲ್ಲ ಶಿವ ಭಕ್ತರಿಗೆ ಮಹಾ ಶಿವರಾತ್ರಿ 2025ರ ಶುಭಾಷಯಗಳು.ಮಹೇಶ ವಿ. ಶಟಗಾರ, ವಿಜಯಪುರ.
26/02/2025

ಶಿವ ಶಿವ ಎಂದರೆ ಭಯವಿಲ್ಲ.
ಶಿವ ನಾಮಕೆ ಸಾಟಿ ಬೇರಿಲ್ಲ.
ಎಲ್ಲ ಶಿವ ಭಕ್ತರಿಗೆ ಮಹಾ ಶಿವರಾತ್ರಿ 2025ರ ಶುಭಾಷಯಗಳು.

ಮಹೇಶ ವಿ. ಶಟಗಾರ, ವಿಜಯಪುರ.

23/02/2025

ವಿಜಯಪುರ: ಭಾರತೀಯ ಲಿಂಗಾಯತ ಡೆವಲೆಪಮೆಂಟ್ ಎಜುಕೇಶನಲ್ ಅಸೋಸಿಯೇಶನ್ ಆಡಳಿತ ಮಂಡಳಿಯ 2025-2030 ರ ಅವಧಿಗೆ ನಡೆದ ಚುನಾವಣೆಯಲ್ಲಿ ಕೈಗಾರಿಕೆ,...

Address

Adarsh Nagar
Bijapur
586103

Alerts

Be the first to know and let us send you an email when Basavanadu- Kannada News posts news and promotions. Your email address will not be used for any other purpose, and you can unsubscribe at any time.

Share