GOR SENA DHP

GOR SENA DHP GORSENADHP
ಕೋಯಿ ಕೇನೀ ದುಕಾವೋ ಸತಾವೋ ಮತ್. ಯಾರಿಗೂ ಯಾರೂ ದುಃಖಿಸಿದಿರಿ, ಸತಾಯಿಸದಿರಿ

07/05/2025

ಈ ಗಣತಿಯಲ್ಲಿ ಬಂಜಾರ ಸಮಾಜದ ಪ್ರತಿಯೊಬ್ಬರೂ ಪಾಲ್ಗೊಳ್ಳುವುದು ಕಡ್ಡಾಯವಾಗಿದ್ದು,
ಆಧಾರ್ ಕಾರ್ಡ್, ಹಾಗೂ ಜಾತಿ ಪ್ರಮಾಣಪತ್ರಗಳನ್ನು ಸಿದ್ಧಪಡಿಸಿಕೊಂಡು, ತಪ್ಪದೆ ನೋಂದಣಿ ಮಾಡಿಕೊಳ್ಳಬೇಕೆಂದು ಸಭೆಯಲ್ಲಿ ಸೂಚಿಸಲಾಯಿತು. ಇ ಪ್ರಕ್ರಿಯೆಯಲ್ಲಿ ಜನಪ್ರತಿನಿದಿನಗಳು, ತಾಂಡಾ ಮಟ್ಟದ ನಾಯಕ್‌ಗಳು, ಕಾರಭಾರಿ, ಡಾವ್ ಸಾಣ್‌ಗಳು ತಮ್ಮ ತಾಂಡಾದಲ್ಲಿ ಡಂಗುರ ಸಾರಿ ಮಾಹಿತಿಯನ್ನು ಹರಡಬೇಕು.
ಗೋವಾ, ಮಹಾರಾಷ್ಟ್ರ, ಹಾಗೂ ಇನ್ನಿತರೆ ರಾಜ್ಯಗಳಿಗೆ ಗುಳೆಹೊದ ಬಂಜಾರಾ ಸಮುದಾಯದವರನ್ನು ಕರೆಯಿಸಿ ಇ ಜನಗಣತಿ ಕಾರ್ಯದಲ್ಲಿ ಸೇರಿಸಬೇಕು.

ಈಗ ಕೈಗೊಳ್ಳಲಾಗುತ್ತಿರುವ ಈ ಉಪಜಾತಿ ಗಣತಿ ಕಾರ್ಯ ಚುನಾವಣೆಗಿಂತಲೂ ಮಹತ್ವದ್ದಾಗಿದ್ದು, ಇದರಿಂದ ಭವಿಷ್ಯದಲ್ಲಿ ಬಂಜಾರ ಸಮಾಜದ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳು ವೃದ್ಧಿಯಾಗಲು ಸಾಧ್ಯತೆ ಇದೆ. ಸಂಖ್ಯೆ ಹೆಚ್ಚಾದರೆ, ರಿಜರ್ವೇಷನ್ ಕೂಡ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇದೆ. ದೂರದ ಊರುಗಳಿಗೆ ದುಡಿಯಲು ಹೋದವರಿಗೂ ಕರೆ ಮಾಡಿ ಈ ಮಹತ್ವದ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ.

*ಇವು ಜಾತಿ ಜನಗಣತಿಯಲ್ಲಿ ಕೇಳುವ ಪ್ರಶ್ನೋತ್ತರಗಳು*

*ಪ್ರತಿಯೊಬ್ಬರ ಉತ್ತರ ಹೀಗಿರಲಿ*

*ಪ್ರಶ್ನೆ 1)* ಜಾತಿ?
ಉತ್ತರ: *ಪರಿಶಿಷ್ಟ ಜಾತಿ*

*ಪ್ರಶ್ನೆ 2)* ಉಪಜಾತಿ?
ಉತ್ತರ: *ಲಂಬಾಣಿ*

*ಪ್ರಶ್ನೆ 3)* ಜಾತಿ ಪ್ರಮಾಣ ಪತ್ರ ಇದೆಯೇ? *ಹೌದು ಇದೆ*

*ಪ್ರಶ್ನೆ 10)* ಶಾಲೆ ಬಿಟ್ಟಾಗಿನ ತರಗತಿ?
*ಉತ್ತರ: ನಾಲ್ಕನೇ ತರಗತಿ ಅಥವಾ 5ನೇ ತರಗತಿ*

*ಪ್ರಶ್ನೆ 11)* ಮುಂದೆ ಓದಿದಿರಲು ಕಾರಣ?
*ಉತ್ತರ: ಬಡತನ*

*ಪ್ರಶ್ನೆ 21)* ಮೀಸಲಾತಿಯಿಂದ ಪಡೆದ ಸೌಲಭ್ಯಗಳು ?
*ಉತ್ತರ:ಇಲ್ಲ*

*ಪ್ರಶ್ನೆ 22)* ಮೀಸಲಾತಿಯಿಂದ ಪಡೆದ ಹಾಸ್ಟೆಲ್ ಸೌಲಭ್ಯಗಳು? *ಉತ್ತರ: ಇಲ್ಲ.*

*ಪ್ರಶ್ನೆ 23)* ಮೀಸಲಾತಿಯಿಂದ ಪಡೆದ ವಿದ್ಯಾರ್ಥಿ ವೇತನ?
*ಉತ್ತರ: ಇಲ್ಲ*

*ಪ್ರಶ್ನೆ 26)* ಕುಟುಂಬ ಹೊಂದಿರುವ ಜಮೀನುಗಳು? *ಉತ್ತರ: ಕಡಿಮೆ ಹೇಳಿ*

*ಪ್ರಶ್ನೆ 30)* ಕುಟುಂಬದ ಚರಾಸ್ತಿ, ಸ್ಥಿರಾಸ್ತಿ ,ಸೌಲಭ್ಯಗಳು"? *ಉತ್ತರ :ಬಹಳ ಕಡಿಮೆ ತೋರಿಸಿ*

*ಪ್ರಶ್ನೆ 31)* ಕುಟುಂಬದ ಚರಾಸ್ತಿ, ಸ್ಥಿರಾಸ್ತಿ ,ಸೌಲಭ್ಯಗಳು"? *ಉತ್ತರ :ಬಹಳ ಕಡಿಮೆ ತೋರಿಸಿ*

*ಪ್ರಶ್ನೆ 32)* ಕುಟುಂಬದ ಚರಾಸ್ತಿ, ಸ್ಥಿರಾಸ್ತಿ ,ಸೌಲಭ್ಯಗಳು"? *ಉತ್ತರ :ಬಹಳ ಕಡಿಮೆ ತೋರಿಸಿ*

*ಪ್ರಶ್ನೆ 41)* ನಿಮ್ಮ ಕುಟುಂಬ ಸಾಮಾಜಿಕ ತಾರತಮ್ಯಕ್ಕೆ ಒಳಗಾಗಿದೆಯೇ?
*ಉತ್ತರ: ಹೌದು*

*ಎಲ್ಲಾ ತಾಂಡಗಳಿಗೂ ಗೊತ್ತಾಗಲಿ ಶೇರ್ ಮಾಡಿ*


#ಜಾತಿಗಣತಿ2025
#ಲಂಬಾಣಿ #ಒಳಮೀಸಲಾತಿ
#ಗೋರಬಂಜಾರಾ

ನಾಗಮೋಹನ್ ದಾಸ್ ಸಮಿತಿ ಇಂದಿನಿಂದ ಗಣತಿದಾರರು, ಮೇಲ್ವಿಚಾರಕರಿಗೆ ತರಬೇತಿ ನೀಡಲಿದ್ದು, ಅವರು ಮನೆ ಮನೆಗೆ ತೆರಳಲಿದ್ದಾರೆ. ಒಳಮೀಸಲಾತಿ ಸಮೀಕ್ಷೆ ...
07/05/2025

ನಾಗಮೋಹನ್ ದಾಸ್ ಸಮಿತಿ ಇಂದಿನಿಂದ ಗಣತಿದಾರರು, ಮೇಲ್ವಿಚಾರಕರಿಗೆ ತರಬೇತಿ ನೀಡಲಿದ್ದು, ಅವರು ಮನೆ ಮನೆಗೆ ತೆರಳಲಿದ್ದಾರೆ. ಒಳಮೀಸಲಾತಿ ಸಮೀಕ್ಷೆ ಎರಡು ಹಂತಗಳಲ್ಲಿ ನಡೆಯಲಿದೆ. ಇಂದಿನಿಂದ ಮೇ 17ರವರೆಗೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಗಣತಿ ನಡೆಯಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಪರಿಶಿಷ್ಟ ಜಾತಿಗಳಲ್ಲಿ 101 ಉಪ ಜಾತಿಗಳು ಇವೆ. ಪರಿಶಿಷ್ಟ ಜಾತಿಗಳಲ್ಲಿ ಎಡ, ಬಲ, ಕೊರಚ, ಕೊರಮ, ಲಂಬಾಣಿಗಳು ಇದ್ದಾರೆ. ಒಳ ಮೀಸಲಾತಿ ಕೊಡುವಂತೆ ಸುಪ್ರೀಂ ಕೋರ್ಟ್​ ನಿರ್ದೇಶನ ನೀಡಿದೆ. ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಎಂಬುದಾಗಿ ಎಡಗೈ ಹಾಗೂ ಬಲಗೈ ಸಮುದಾಯದವರು ಬರೆಸಿರುತ್ತಾರೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.
*ಇವು ಜಾತಿ ಜನಗಣತಿಯಲ್ಲಿ ಕೇಳುವ ಪ್ರಶ್ನೋತ್ತರಗಳು*
*ಪ್ರತಿಯೊಬ್ಬರ ಉತ್ತರ ಹೀಗಿರಲಿ*

ಬಂಜಾರಾ ಸಮುದಾಯದ ಬಂಧುಗಳು ತಪ್ಪದೇ ಈ ಸೂಚನೆಯನ್ನು ಅನುಸರಿಸಿ

*ಪ್ರಶ್ನೆ 1)* ಜಾತಿ?
ಉತ್ತರ: *ಪರಿಶಿಷ್ಟ ಜಾತಿ*

*ಪ್ರಶ್ನೆ 2)* ಉಪಜಾತಿ?
ಉತ್ತರ: *ಲಂಬಾಣಿ*

*ಪ್ರಶ್ನೆ 3)* ಜಾತಿ ಪ್ರಮಾಣ ಪತ್ರ ಇದೆಯೇ? *ಹೌದು ಇದೆ*

*ಪ್ರಶ್ನೆ 10)* ಶಾಲೆ ಬಿಟ್ಟಾಗಿನ ತರಗತಿ?
*ಉತ್ತರ: ನಾಲ್ಕನೇ ತರಗತಿ ಅಥವಾ 5ನೇ ತರಗತಿ*

*ಪ್ರಶ್ನೆ 11)* ಮುಂದೆ ಓದಿದಿರಲು ಕಾರಣ?
*ಉತ್ತರ: ಬಡತನ*

*ಪ್ರಶ್ನೆ 21)* ಮೀಸಲಾತಿಯಿಂದ ಪಡೆದ ಸೌಲಭ್ಯಗಳು ?
*ಉತ್ತರ:ಇಲ್ಲ*

*ಪ್ರಶ್ನೆ 22)* ಮೀಸಲಾತಿಯಿಂದ ಪಡೆದ ಹಾಸ್ಟೆಲ್ ಸೌಲಭ್ಯಗಳು? *ಉತ್ತರ: ಇಲ್ಲ.*

*ಪ್ರಶ್ನೆ 23)* ಮೀಸಲಾತಿಯಿಂದ ಪಡೆದ ವಿದ್ಯಾರ್ಥಿ ವೇತನ?
*ಉತ್ತರ: ಇಲ್ಲ*

*ಪ್ರಶ್ನೆ 26)* ಕುಟುಂಬ ಹೊಂದಿರುವ ಜಮೀನುಗಳು? *ಉತ್ತರ: ಕಡಿಮೆ ಹೇಳಿ*

*ಪ್ರಶ್ನೆ 30)* ಕುಟುಂಬದ ಚರಾಸ್ತಿ, ಸ್ಥಿರಾಸ್ತಿ ,ಸೌಲಭ್ಯಗಳು"? *ಉತ್ತರ :ಬಹಳ ಕಡಿಮೆ ತೋರಿಸಿ*

*ಪ್ರಶ್ನೆ 31)* ಕುಟುಂಬದ ಚರಾಸ್ತಿ, ಸ್ಥಿರಾಸ್ತಿ ,ಸೌಲಭ್ಯಗಳು"? *ಉತ್ತರ :ಬಹಳ ಕಡಿಮೆ ತೋರಿಸಿ*

*ಪ್ರಶ್ನೆ 32)* ಕುಟುಂಬದ ಚರಾಸ್ತಿ, ಸ್ಥಿರಾಸ್ತಿ ,ಸೌಲಭ್ಯಗಳು"? *ಉತ್ತರ :ಬಹಳ ಕಡಿಮೆ ತೋರಿಸಿ*

*ಪ್ರಶ್ನೆ 41)* ನಿಮ್ಮ ಕುಟುಂಬ ಸಾಮಾಜಿಕ ತಾರತಮ್ಯಕ್ಕೆ ಒಳಗಾಗಿದೆಯೇ?
*ಉತ್ತರ: ಹೌದು*

*ಎಲ್ಲಾ ತಾಂಡಗಳಿಗೂ ಗೊತ್ತಾಗಲಿ ಶೇರ್ ಮಾಡಿ*




#ಜಾತಿಗಣತಿ2025

ಹೆಣ್ಣಿಲ್ಲದೆ ಜೀವವಿಲ್ಲ, ಹೆಣ್ಣಿಲ್ಲದೆ ಜೀವನವಿಲ್ಲ. ಹೆಣ್ಣಿನಿಂದಲೇ ಬಾಳು ಬಂಗಾರ, ಹೆಣ್ಣಿಲ್ಲದ ಬದುಕು ನಿಸ್ವರ, ಹೆಣ್ಣನ್ನು ಗೌರವಿಸಿ ಹೆಣ್ಣು ...
07/03/2025

ಹೆಣ್ಣಿಲ್ಲದೆ ಜೀವವಿಲ್ಲ, ಹೆಣ್ಣಿಲ್ಲದೆ ಜೀವನವಿಲ್ಲ. ಹೆಣ್ಣಿನಿಂದಲೇ ಬಾಳು ಬಂಗಾರ, ಹೆಣ್ಣಿಲ್ಲದ ಬದುಕು ನಿಸ್ವರ, ಹೆಣ್ಣನ್ನು ಗೌರವಿಸಿ ಹೆಣ್ಣು ಮಕ್ಕಳನ್ನು ರಕ್ಷಿಸಿ. ಪ್ರತೀ ವರ್ಷ ಮಾರ್ಚ್ 8ರಂದು ವಿಶ್ವದಾದ್ಯಂತ ಹೆಚ್ಚು ರಾಷ್ಟ್ರಗಳಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಈ ಆಚರಣೆ ಮಾಡುವ ದೇಶದಲ್ಲಿ ಆ ದೇಶಕ್ಕೆ ಕೊಡುಗೆ ನೀಡಿದ, ಸಮಾಜಕ್ಕೆ ಮಾದರಿಯಾದ ಮಹಿಳೆಯರ ಸಾಧನೆಯನ್ನು ನೆನೆದು ಗೌರವಿಸಲಾಗುತ್ತದೆ. ಎಷ್ಟೋ ರಾಷ್ಟ್ರಗಳು ತಮ್ಮ ದೇಶಕ್ಕೆ ಕೊಡುಗೆ ನೀಡಿದ ಮಹಿಳೆಯರ ಸಾಧನೆಯನ್ನು ಸಾರುವ ಪಠ್ಯಕ್ರಮವನ್ನು ಅಳವಡಿಸಿವೆ. ಉದಾಹರಣೆಗೆ ಕರ್ನಾಟಕದಲ್ಲಿ ವೀರ ವನಿತೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ವಚನ ಸಾಹಿತ್ಯ ಕ್ಷೇತ್ರಕ್ಕೆ ಅದ್ಭುತ ಕೊಡುಗೆ ನೀಡಿದ ಅಕ್ಕಮಹಾದೇವಿ ಹೀಗೆ ಹಲವರ ಕುರಿತಂತೆ ಪಾಠಗಳಿದ್ದು ಅವರ ಕೊಡುಗೆ ಹಾಗೂ ಸಾಧನೆಯ ಸ್ಮರಣಾರ್ಥವಾಗಿದೆ.

ಮಹಿಳೆ ನಾಲ್ಕು ಗೋಡೆಗೆ ಮಾತ್ರ ಸೀಮಿತವಲ್ಲ ಮಹಿಳೆ ನಾಲ್ಕು ಗೋಡೆಗೆ ಮಾತ್ರ ಸೀಮಿತವಾಗಿರದೆ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಇನ್ನಿತರ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಗೌರವಿಸಲು ಹಾಗೂ ಇತರರಿಗೆ ಮಾದರಿಯಾಗಲು ಈ ಮಹಿಳಾ ದಿನಾಚರಣೆ ಸಹಕಾರಿಯಾಗಿದೆ.

ಮಹಿಳಾ ದಿನಾಚರಣೆ ಹಾರ್ದಿಕ ಶುಭಾಶಯಗಳು

#ಅಂತರಾಷ್ಟ್ರೀಯಮಹಿಳೆಯರದಿನಾಚರಣೆ



07/03/2025

ಜೈ ಸೇವಾಲಾಲ 🙏🙏🙏🙏



#ಸೇವಾಲಾಲ





#ಗೋರಮಾಟಿ
#ಸೇವಾರಥಯಾತ್ರೆ
#ಬಂಜಾರ

ರಾಷ್ಟ್ರೀಯ ಗೋರ್ ಸೇನಾ ಕರ್ನಾಟಕ ರಾಜ್ಯ ಸಂಘಟನೆಯುಬಂಜಾರಾ ಸಮುದಾಯದ ಉದ್ಧಾರಕ್ಕಾಗಿ ಅಥವಾ ಹಕ್ಕು ಪ್ರಗತಿ, ಪರಿವರ್ತನೆಗಾಗಿ " ಜನ ಜಾಗೃತಿ ಸೇವಾ ...
03/03/2025

ರಾಷ್ಟ್ರೀಯ ಗೋರ್ ಸೇನಾ ಕರ್ನಾಟಕ ರಾಜ್ಯ ಸಂಘಟನೆಯು
ಬಂಜಾರಾ ಸಮುದಾಯದ ಉದ್ಧಾರಕ್ಕಾಗಿ ಅಥವಾ ಹಕ್ಕು ಪ್ರಗತಿ, ಪರಿವರ್ತನೆಗಾಗಿ " ಜನ ಜಾಗೃತಿ ಸೇವಾ ರಥ ಯಾತ್ರೆ " ಬೀದರ ಜಿಲ್ಲೆಯಿಂದ ಬೆಂಗಳೂರಿನವರೆಗೆ ಹಮ್ಮಿಕೊಂಡಿದ್ದಾರೆ.
ದಿನಾಂಕ:- 04-03-2025 ರಿಂದ 10-03-2025 ವರೆಗೆ
ಅದಕ್ಕಾಗಿಯೇ ನನ್ನ ಎಲ್ಲಾ ಬಂಜಾರ ಸಮುದಾಯದ ನಾಯಕ, ಕಾರಭಾರಿ, ಡಾವ, ಹಸಾಬಿ, ನಸಾಬಿ, ಹಾಗೂ ಊರಿನ ಹಿರಿಯರು ಮತ್ತು ಯುವಕರು ತಪ್ಪದೇ " ಜನ ಜಾಗೃತಿ ಸೇವಾ ರಥ ಯಾತ್ರೆಯಲ್ಲಿ " ಪಾಲ್ಗೊಳ್ಳಬೇಕು ಎಂದು ತಮ್ಮಲ್ಲಿ ಕಳಕಳಿಯಿಂದ ವಿನಂತಿಸುತ್ತೇನೆ.

#ಸೇವಾರಥಯಾತ್ರೆ


#ಸೇವಾಲಾಲ



#ಗೋರಮಾಟಿ
#ಬಂಜಾರ

ಗೋ‌ರ್ ಬಂಜಾರ ಸಮುದಾಯದ ಹಕ್ಕು, ಪ್ರಗತಿ, ಪರಿವರ್ತನೆಗಾಗಿ"ಜನ ಜಾಗೃತಿ ಸೇವಾ ರಥ ಯಾತ್ರೆ"ಬೀದರ ಜಿಲ್ಲೆಯಿಂದ ಬೆಂಗಳೂರಿನವರೆಗೆದಿನಾಂಕ:-04-03-20...
03/03/2025

ಗೋ‌ರ್ ಬಂಜಾರ ಸಮುದಾಯದ ಹಕ್ಕು, ಪ್ರಗತಿ, ಪರಿವರ್ತನೆಗಾಗಿ

"ಜನ ಜಾಗೃತಿ ಸೇವಾ ರಥ ಯಾತ್ರೆ"

ಬೀದರ ಜಿಲ್ಲೆಯಿಂದ ಬೆಂಗಳೂರಿನವರೆಗೆ

ದಿನಾಂಕ:-04-03-2025 ರಿಂದ 10-03-2025

ಈ ಐತಿಹಾಸಿಕ ರಥ ಯಾತ್ರೆಯಲ್ಲಿ ತಾವೆಲ್ಲರೂ ಭಾಗವಹಿಸಿ ಹಾಗೂ ಯಾತ್ರೆ ಯಶಸ್ವಿಯಾಗಿ ತಮ್ಮೆಲ್ಲರ ತನು ಮನ ಧನದ ಸಂಪೂರ್ಣ ಸಹಕಾರ ನೀಡಬೇಕೆಂದು ಗೋರ ಸೇನಾ ರಾಷ್ಟ್ರೀಯ ಸಂಘಟನೆ ಕರ್ನಾಟಕ ರಾಜ್ಯ ಘಟಕವು ಅಪೇಕ್ಷಿಸುತ್ತದೆ.


#ಸೇವಾರಥಯಾತ್ರೆ





#ಸೇವಾಲಾಲ
#ಬಂಜಾರ
#ಗೋರಮಾಟಿ

ಗೋ‌ರ್ ಬಂಜಾರ ಸಮುದಾಯದ ಹಕ್ಕು, ಪ್ರಗತಿ, ಪರಿವರ್ತನೆಗಾಗಿ"ಜನ ಜಾಗೃತಿ ಸೇವಾ ರಥ ಯಾತ್ರೆ"ಬೀದರ ಜಿಲ್ಲೆಯಿಂದ ಬೆಂಗಳೂರಿನವರೆಗೆದಿನಾಂಕ:-04-03-20...
03/03/2025

ಗೋ‌ರ್ ಬಂಜಾರ ಸಮುದಾಯದ ಹಕ್ಕು, ಪ್ರಗತಿ, ಪರಿವರ್ತನೆಗಾಗಿ

"ಜನ ಜಾಗೃತಿ ಸೇವಾ ರಥ ಯಾತ್ರೆ"

ಬೀದರ ಜಿಲ್ಲೆಯಿಂದ ಬೆಂಗಳೂರಿನವರೆಗೆ

ದಿನಾಂಕ:-04-03-2025 ರಿಂದ 10-03-2025

ಈ ಐತಿಹಾಸಿಕ ರಥ ಯಾತ್ರೆಯಲ್ಲಿ ತಾವೆಲ್ಲರೂ ಭಾಗವಹಿಸಿ ಹಾಗೂ ಯಾತ್ರೆ ಯಶಸ್ವಿಯಾಗಿ ತಮ್ಮೆಲ್ಲರ ತನು ಮನ ಧನದ ಸಂಪೂರ್ಣ ಸಹಕಾರ ನೀಡಬೇಕೆಂದು ಗೋರ ಸೇನಾ ರಾಷ್ಟ್ರೀಯ ಸಂಘಟನೆ ಕರ್ನಾಟಕ ರಾಜ್ಯ ಘಟಕವು ಅಪೇಕ್ಷಿಸುತ್ತದೆ.


#ಸೇವಾರಥಯಾತ್ರೆ





#ಸೇವಾಲಾಲ
#ಬಂಜಾರ
#ಗೋರಮಾಟಿ

23/02/2025

ಜೈ ಸೇವಾಲಾಲ್ 📍

ರಾಜಮಾತೆ ಜೀಜಾಬಾಯಿ ಪ್ರೀತಿಯ ಮಗ, ತಾಯಿಯಿಂದ ವಿದ್ಯೆ, ಶಸ್ತ್ರ ಅಭ್ಯಾಸ, ಕಟ್ಟು ನಿಟ್ಟಿನ ಶಿಸ್ತು, ನ್ಯಾಯ, ನಿಷ್ಠೆ ಕಲಿತ ಧೈರ್ಯದ ಸಾಕಾರ ಮೂರ್ತ...
19/02/2025

ರಾಜಮಾತೆ ಜೀಜಾಬಾಯಿ ಪ್ರೀತಿಯ ಮಗ, ತಾಯಿಯಿಂದ ವಿದ್ಯೆ, ಶಸ್ತ್ರ ಅಭ್ಯಾಸ, ಕಟ್ಟು ನಿಟ್ಟಿನ ಶಿಸ್ತು, ನ್ಯಾಯ, ನಿಷ್ಠೆ ಕಲಿತ ಧೈರ್ಯದ ಸಾಕಾರ ಮೂರ್ತಿ, ದಿಟ್ಟ ಹೋರಾಟಗಾರ,
ಛತ್ರಪತಿ ಶ್ರೀ ಶಿವಾಜಿ ಮಹಾರಾಜ
ಅವರ ಜಯಂತಿಯಂದು ಗೌರವಪೂರ್ವಕ ನಮನಗಳು










Address

Devara Hipparagi
Bijapur
586115

Website

Alerts

Be the first to know and let us send you an email when GOR SENA DHP posts news and promotions. Your email address will not be used for any other purpose, and you can unsubscribe at any time.

Share