Charith Abhimanyu Ballirenayya

Charith Abhimanyu Ballirenayya ಪ್ರೀತಿ..ವಿಶ್ವಾಸ..ನಂಬಿಕೆ..ಕೃತಜ್ಞತೆ..ಸಮರ್ಪಣೆ..🙏
ಎಲ್ಲವೂ ಅವನ ಪೂರ್ವನಿರ್ಧಾರ. ನಾವು ಕೇವಲ ನಿಮಿತ್ತ ಮಾತ್ರ..!🤗

ಫೈನಲ್ ಕವರ್ ಪೇಜ್... #ಯಕ್ಷಗಾನ  #ಪೂರ್ವರಂಗ  #ಕೃತಿ...ಇನ್ನು ಕೆಲವೇ ದಿನಗಳಲ್ಲಿ...ಕೃತಿಗಾಗಿ ಸಂಪರ್ಕಿಸಿ... #ಯಕ್ಷಗಾನ‌  #ಪೂರ್ವರಂಗ  #ಕೃತ...
16/07/2025

ಫೈನಲ್ ಕವರ್ ಪೇಜ್...
#ಯಕ್ಷಗಾನ #ಪೂರ್ವರಂಗ #ಕೃತಿ...

ಇನ್ನು ಕೆಲವೇ ದಿನಗಳಲ್ಲಿ...
ಕೃತಿಗಾಗಿ ಸಂಪರ್ಕಿಸಿ...

#ಯಕ್ಷಗಾನ‌ #ಪೂರ್ವರಂಗ #ಕೃತಿ
(ತೆಂಕು-ಬಡಗು-ಉತ್ತರಕನ್ನಡತಿಟ್ಟು)

ಡಾ. ಶಿವಕುಮಾರ ಅಳಗೋಡು ರಚನೆಯ 10ನೆಯ ಸಂಶೋಧನ ಕೃತಿ ಇನ್ನು ಕೆಲವೇ ದಿನಗಳಲ್ಲಿ ಮುದ್ರಣಗೊಂಡು ಲೋಕಾರ್ಪಣೆಗೊಳ್ಳಲಿದೆ. ಇದು ಐದು ವರ್ಷಗಳ ಕಾಲ ನಿರಂತರವಾಗಿ ಕ್ಷೇತ್ರಕಾರ್ಯದ ಮೂಲಕ ಹಿರಿಯ ಯಕ್ಷಗಾನ ಕಲಾವಿದರು, ವಿಮರ್ಶಕರು, ವಿದ್ವಾಂಸರನ್ನು ಭೇಟಿಯಾಗಿ ಸಂಗ್ರಹಿಸಿದ ಅತ್ಯಮೂಲ್ಯ ಮಾಹಿತಿಗಳನ್ನೊಳಗೊಂಡ ಕೃತಿ. ಸುಮಾರು‌ ಇನ್ನೂರು-ಇನ್ನೂರೈವತ್ತು ವರ್ಷಗಳ ಈಚೆಗಿನ ಮೂರೂ ತಿಟ್ಟುಗಳ ಯಕ್ಷಗಾನ ಪೂರ್ವರಂಗವನ್ನಷ್ಟೇ ಕೇಂದ್ರೀಕರಿಸಿ ರೂಪುಗೊಂಡ 268ಪುಟಗಳ ಅಪೂರ್ವ ಕೃತಿಯಿದು.

ಪೂರ್ವರಂಗದ ಉಗಮ, ವಿಕಾಸ, ಸ್ವರೂಪ, ಆರಾಧನ ಮೌಲ್ಯ, ಪೂರ್ವರಂಗದ ಹಿಮ್ಮೇಳ, ಕಲಾವಿದರ ಕಲಿಕೆಯ ಕ್ರಮಗಳು, ಪೂರ್ವರಂಗದ ಸಿದ್ಧತೆಗಳು,
ಪೂರ್ವರಂಗದ ಅರ್ಧನಾರೀ, ಷಣ್ಮುಖ ಸುಬ್ಬರಾಯ, ಚಂದಭಾಮಾ, ಕೋಡಂಗಿ, ಬಾಲಗೋಪಾಲ, ಬಹುಬಗೆಯ ಕಟ್ಟುಹಾಸ್ಯಗಳನ್ನೊಳಗೊಂಡ 33 ವೇಷಗಳ ಸ್ವರೂಪ, ಹಿನ್ನೆಲೆ, ರಂಗಕ್ರಿಯೆಗಳ ವಿವರಗಳು,
ಪೂರ್ವರಂಗದ ಸಭಾಲಕ್ಷಣ ಪಠ್ಯಗಳ ಪದ್ಯ, ಶ್ಲೋಕಗಳ ಮಹತ್ತ್ವ-ಔಚಿತ್ಯ, ಛಂದಸ್ಸಿನ ಗುಣಾಂಶಗಳು,
ಪೂರ್ವರಂಗದ ಮೇಲೆ ದೇವದಾಸಿ ಪದ್ಧತಿ, ನಾಟ್ಯಶಾಸ್ತ್ರ, ಶೈವ-ಮಧ್ವಸಿದ್ಧಾಂತ, ನಾಗಾರಾಧನೆ, ಭೂತಾರಾಧನೆಗಳು ಬೀರಿದ ಪ್ರಭಾವ,
ತೆಂಕು, ಬಡಗು, ಉತ್ತರಕನ್ನಡದ ಹರಕೆ ಮೇಳಗಳು, ಡೇರೆ ಮೇಳಗಳಲ್ಲಿನ ಪೂರ್ವರಂಗದ ವರ್ತಮಾನದ ಸ್ಥಿತಿಗತಿ,
ಮೂಡಲಪಾಯ ಬಯಲಾಟದ ಪ್ರಕಾರಗಳಾದ ಶ್ರೀಕೃಷ್ಣ ಪಾರಿಜಾತ, ಘಟ್ಟದಕೋರೆ, ಸಣ್ಣಾಟ, ದೊಡ್ಡಾಟಗಳಲ್ಲಿನ ಪೂರ್ವರಂಗದ ಸ್ಥಿತಿಗತಿ,
ಪೂರ್ವರಂಗದ ಉಗಮ-ವಿಕಾಸವನ್ನು ದೃಢಪಡಿಸುವ ರೇಖಾಚಿತ್ರಗಳು,
ಪೂರ್ವರಂಗದ ಅಪೂರ್ವ ವೇಷಗಳ 6 ಪುಟಗಳ ವರ್ಣಚಿತ್ರಗಳು

ಇವೆಲ್ಲವನ್ನು ಒಂದೇ ಚೌಕಟ್ಟಿನಲ್ಲಿ ಹೊಂದಿರುವ ಕೃತಿ ಇದು. ಈ ಕೃತಿಯನ್ನು ಬೆಂಗಳೂರಿನ 'ಸಾಹಿತ್ಯಲೋಕ' ಪ್ರಕಾಶನದವರು ಪ್ರಕಟಿಸುತ್ತಿದ್ದಾರೆ. ಇದಕ್ಕೆ "ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಬುಕ್ ನಂಬರ್ (ISBN)" ಕೂಡ ಲಭ್ಯವಾಗಿದೆ.

ಸುಮಾರು ಒಂದು ತಿಂಗಳ ಒಳಗಾಗಿ ಈ ಕೃತಿಯು ಮುದ್ರಣಗೊಳ್ಳಲಿದೆ. ಇದರ ಮುಖಬೆಲೆಯು 320 ರೂಪಾಯಿ.
ಪುಸ್ತಕವನ್ನು ಕೊಂಡು ಪ್ರೋತ್ಸಾಹಿಸಿ ಎಂದು ಪ್ರಾರ್ಥನೆ.

ಕೃತಿಯನ್ನು ಪಡೆಯುವುದಕ್ಕಾಗಿ ಸಂಪರ್ಕಿಸಿ. (ಈಗಾಗಲೇ ತಿಳಿಸಿದವರನ್ನು ಹೊರತುಪಡಿಸಿ)

ಡಾ. ಶಿವಕುಮಾರ ಅಳಗೋಡು
9482703082

ಡಾ. ಶಿವಕುಮಾರ ಅಳಗೋಡು

ಎರಡನೇ ಬಾರಿಗೆ ಮತ್ತೆ ಕಸೆ ಸ್ತ್ರೀವೇಷ ಮಾಡುವ ಅವಕಾಶ..!😃😍ಸ್ವಲ್ಪ ಬಿಡುವು ಮಾಡಿಕೊಂಡು ಆಟಕ್ಕೆ ಬಂದು ನಮ್ಮನ್ನು ಪ್ರೋತ್ಸಾಹಿಸಿದರೆ ತುಂಬಾ ಸಂತೋ...
26/04/2025

ಎರಡನೇ ಬಾರಿಗೆ ಮತ್ತೆ ಕಸೆ ಸ್ತ್ರೀವೇಷ ಮಾಡುವ ಅವಕಾಶ..!😃😍
ಸ್ವಲ್ಪ ಬಿಡುವು ಮಾಡಿಕೊಂಡು ಆಟಕ್ಕೆ ಬಂದು ನಮ್ಮನ್ನು ಪ್ರೋತ್ಸಾಹಿಸಿದರೆ ತುಂಬಾ ಸಂತೋಷ..😍ಬನ್ನಿ ಆಯ್ತಾ..❤️😍🤗

ನಾಡಿದ್ದು ಚೇರ್ಕಾಡಿಯಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ "ಮಹಾಮಲ್ಲ ಕೀಚಕ" ಯಕ್ಷಗಾನ..😍👌🏼ಎಲ್ಲರಿಗೂ ಸ್ವಾಗತ..😍🙏🏽ಕಾರ್ಯಕ್ರಮ ಯಶಸ್ವಿಯಾಗ...
10/03/2025

ನಾಡಿದ್ದು ಚೇರ್ಕಾಡಿಯಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ "ಮಹಾಮಲ್ಲ ಕೀಚಕ" ಯಕ್ಷಗಾನ..😍👌🏼

ಎಲ್ಲರಿಗೂ ಸ್ವಾಗತ..😍🙏🏽
ಕಾರ್ಯಕ್ರಮ ಯಶಸ್ವಿಯಾಗಲಿ..😇🙏🏽

🙏🏽😍 ಸರ್ವರಿಗೂ ಪ್ರೀತಿಯ ಸ್ವಾಗತ 😍🙏🏽
11/01/2025

🙏🏽😍 ಸರ್ವರಿಗೂ ಪ್ರೀತಿಯ ಸ್ವಾಗತ 😍🙏🏽

ಯಶಸ್ವಿಯಾಗುವ ಈ ಕಾರ್ಯಕ್ರಮದಲ್ಲಿ ನೀವೆಲ್ಲರೂ ಪಾಲ್ಗೊಳ್ಳಿ..ಆನಂದಿಸಿ..❤️😍😍🙏🏽Gajendra Achar Koni ❤️🤗
03/01/2025

ಯಶಸ್ವಿಯಾಗುವ ಈ ಕಾರ್ಯಕ್ರಮದಲ್ಲಿ ನೀವೆಲ್ಲರೂ ಪಾಲ್ಗೊಳ್ಳಿ..ಆನಂದಿಸಿ..❤️😍😍🙏🏽

Gajendra Achar Koni ❤️🤗

ನಾಳೆ ಆದಿಉಡುಪಿ ಕರಾವಳಿ ಬೈಪಾಸ್ ಬಳಿ..🔥
13/12/2024

ನಾಳೆ ಆದಿಉಡುಪಿ ಕರಾವಳಿ ಬೈಪಾಸ್ ಬಳಿ..🔥

11/12/2024

ಹನುಮಂತನಗರ ಶಾಲೆಯಲ್ಲಿ ಒಂದಿನ..!♥️😍
ಮಕ್ಕಳ ಪ್ರೀತಿಯ ಕರೆ ನಿಮಗಾಗಿ..😍😍

Watch Full Video - https://youtu.be/9FhlGXOKXSU?si=JRnql4MTKmMdxl8_

ಅಂದು 2009ರಲ್ಲಿ ಅಭಿಮನ್ಯುವಾಗಿ ನಿರ್ವಹಿಸಿದ ನನ್ನ ಈ ನೆಚ್ಚಿನ ಪಾತ್ರ ಇಂದು ನನ್ನ ಹೆಸರಿನೊಂದಿಗೆ ಇನ್ನೂ ಉಸಿರಾಡುತ್ತಿದೆ..!🥰ಈ ಉಸಿರು ನಾಳೆಯ ...
11/12/2024

ಅಂದು 2009ರಲ್ಲಿ ಅಭಿಮನ್ಯುವಾಗಿ ನಿರ್ವಹಿಸಿದ ನನ್ನ ಈ ನೆಚ್ಚಿನ ಪಾತ್ರ ಇಂದು ನನ್ನ ಹೆಸರಿನೊಂದಿಗೆ ಇನ್ನೂ ಉಸಿರಾಡುತ್ತಿದೆ..!🥰

ಈ ಉಸಿರು ನಾಳೆಯ ದಿನ ನಿಮ್ಮ ಮುಂದೆ ಹೊಸ ರೂಪವನ್ನು ಪಡೆದುಕೊಂಡು ನಿಮ್ಮ ಮುಂದೆ ಬರಲಿದೆ..🔥😍🙏🏽

"ಯಕ್ಷಶಿಕ್ಷಣ ಟ್ರಸ್ಟ್(ರಿ.) ಉಡುಪಿ - ಕಿಶೋರ ಯಕ್ಷಗಾನ ಸಂಭ್ರಮ - 2024" ಇದರ ವತಿಯಿಂದ ಈ ಬಾರಿ 91 ಶಾಲೆಗಳ ಯಕ್ಷಗಾನ ಪ್ರದರ್ಶನ ನಡೆಯಲಿದ್ದು ಈಗಾಗಲೇ ಹಲವಾರು ಶಾಲೆಗಳ ಪ್ರದರ್ಶನ ಬಹಳ ಒಳ್ಳೆಯ ರೀತಿಯಲ್ಲಿ ಸಂಪನ್ನಗೊಂಡಿದೆ.

ಈಗ ಇಂದು ರಾತ್ರಿ 7 ಗಂಟೆಗೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಹೊರಜಿಲ್ಲೆಯವರೇ ಹೆಚ್ಚಿರುವಂತಹ ಹನುಮಂತನಗರದ ಸರಕಾರಿ ಪ್ರೌಢ ಶಾಲೆಯ ಮಕ್ಕಳಿಂದ "ಅಭಿಮನ್ಯು ಕಾಳಗ" ಯಕ್ಷಗಾನ ನಡೆಯಲಿದೆ.

ತಾವೆಲ್ಲರೂ ಆಗಮಿಸಿ ನಾಳೆಯ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಮನಃಪೂರ್ವಕವಾಗಿ ನನ್ನನ್ನೂ, ನನ್ನ ಮಕ್ಕಳನ್ನೂ ಆಶೀರ್ವದಿಸಿ ಎಂದು ಪ್ರೀತಿಯಿಂದ ತಲೆಬಾಗಿ ಕೇಳಿಕೊಳ್ಳುತ್ತೇನೆ..❤️😇🙏🏽

ಬಹಳ ಸುಂದರವಾಗಿ ಈ ಪೋಸ್ಟರ್ ಮಾಡಿದ ನಿಮಗೆ ತುಂಬುಹೃದಯದ ಧನ್ಯವಾದಗಳು ವಿಜಯ್ ಅಣ್ಣಾ..❤️🥰🙏🏽 @ವಿಜಯಕುಮಾರ್ ಶೆಟ್ಟಿ ಯಳಂತೂರ್

ನಾಡಿದ್ದು ಡಿಸೆಂಬರ್ 7ಕ್ಕೆ ಉಡುಪಿಯಲ್ಲಿ..🔥😍😍
04/12/2024

ನಾಡಿದ್ದು ಡಿಸೆಂಬರ್ 7ಕ್ಕೆ ಉಡುಪಿಯಲ್ಲಿ..🔥😍😍

https://www.youtube.com/live/_3u2y9vhYE0?si=OgnSGKJN6RW2fpTu🔹🟨🔹ಶ್ರೀಕ್ಷೇತ್ರ ಕಮಲಶಿಲೆ ದಶಾವತಾರ ಯಕ್ಷಗಾನ ಮೇಳದ ಪ್ರಥಮ ಸೇವೆ ಆಟದ ನ...
05/11/2024

https://www.youtube.com/live/_3u2y9vhYE0?si=OgnSGKJN6RW2fpTu

🔹🟨🔹ಶ್ರೀಕ್ಷೇತ್ರ ಕಮಲಶಿಲೆ ದಶಾವತಾರ ಯಕ್ಷಗಾನ ಮೇಳದ ಪ್ರಥಮ ಸೇವೆ ಆಟದ ನೇರಪ್ರಸಾರ🔹🟨🔹

⭕PLEASE SHARE & SUBSCRIBE ⭕

🔅ಯಾವುದೇ ಕಾರ್ಯಕ್ರಮಗಳ ನೇರಪ್ರಸಾರಕ್ಕಾಗಿ ಸಂಪರ್ಕಿಸಿ - 7892248769🔅

♦️ಚರಿತ್ ಅಭಿಮನ್ಯು LIVE♦️

ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನಶ್ರೀಕ್ಷೇತ್ರ ಕಮಲಶಿಲೆಶ್ರೀಕ್ಷೇತ್ರ ದಶಾವತಾರ ಯಕ್ಷಗಾನ ಮೇಳದಪ್ರಥಮ ದೇವ...

ಎಲ್ಲರೂ ಬನ್ನಿ..ಪ್ರೀತಿಯಿಂದ ಆಗಮಿಸಿ, ಈ ಸಂಭ್ರಮದಲ್ಲಿ ನೀವೂ ಪಾಲ್ಗೊಳ್ಳಿ..❤️🥰🙏🏽2023 VLOG link - 👇🏼 https://youtu.be/xLnANrxySTQ?si...
02/11/2024

ಎಲ್ಲರೂ ಬನ್ನಿ..ಪ್ರೀತಿಯಿಂದ ಆಗಮಿಸಿ, ಈ ಸಂಭ್ರಮದಲ್ಲಿ ನೀವೂ ಪಾಲ್ಗೊಳ್ಳಿ..❤️🥰🙏🏽

2023 VLOG link - 👇🏼
https://youtu.be/xLnANrxySTQ?si=IM8wQ3hyWmq365Xa

Address

Brahmavar

Alerts

Be the first to know and let us send you an email when Charith Abhimanyu Ballirenayya posts news and promotions. Your email address will not be used for any other purpose, and you can unsubscribe at any time.

Contact The Business

Send a message to Charith Abhimanyu Ballirenayya:

Share