RCMK News

RCMK News Contact information, map and directions, contact form, opening hours, services, ratings, photos, videos and announcements from RCMK News, Media/News Company, Channapatna.

28/11/2021

ಮದ್ದೂರು ತಾಲ್ಲೂಕಿನ ದೊಡ್ಡರಸಿನಕೆರೆಯಲ್ಲಿ ನಡೆಯುತ್ತಿರುವ ಕಬಡ್ಡಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾಗವಹಿಸಿ ಆಟಗಾರರೊಂದಿಗೆ ರೈಡ್ ಮಾಡುವ ಮೂಲಕ ಆಟಗಾರರನ್ನು ಪ್ರೋತ್ಸಾಹಿಸಿದ ರೈಡರ್...!

28/04/2021

ಬೇಟೆ ಗಾರರ ಕ್ರೂರ ತನಕ್ಕೆ ಬಲಿ ಆಗುತ್ತ ಇವೆ ಕಾಡು ಪ್ರಾಣಿಗಳು:
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮ ಪಂಚಾಯತಿಗೆ ಒಳಪಟ್ಟಿತುವ ಊರುವಿನ್ ಖಾನ್ ಬಳಿ ಯಾರೋ ಬೇಟೆಗಾರರು ಪ್ರಾಣಿಗಳನ್ನು ಸೆರೆಹಿಡಿಯಲು ಬಲೆ (ಉರುಳು) ಹಾಕಿದ್ದು ವನ್ಯಜೀವಿ ಆದ ಜಿಂಕೆ ಇದಕ್ಕೆ ಬಲಿಯಾಗಿದೆ ತನ್ನ ಪ್ರಾಣವನ್ನು ಬಿಡಲಾರದೆ ಹಾಗೂ ಬದುಕಲಾರದೆ ನರಳಾಡುತ್ತ ಕುಳಿತಿರುವುದು ನೋಡಿದರೆ ಎಂತ ಕ್ರೂರಿಗಳಿಗಾದರು ಮನಸ್ಸು ಕರಗುತ್ತದೆ ಮಲೆನಾಡು ಭಾಗದಲ್ಲಿ ಬೇಟೆಗಾರರ ಸಂಖ್ಯೆ ಹೆಚ್ಚಾಗಿದ್ದು ಪ್ರಾಣಿಗಳನ್ನು ಸೇರೆ ಹಿಡಿಯಲು ಅದು ಎಂತ ಕೃತ್ಯಕ್ಕೆ ಬೇಕಾದರೂ ಕೈ ಹಾಕುತ್ತಾರೆ ನಮ್ಮ ಭಾಗದಲ್ಲಿ ಕಳ್ಳ ಕೋವಿಗಳ ಸಂಖ್ಯೆಯು ಹೆಚ್ಚಿದ್ದು ಬೇಟೆಗಾರರು ತಮ್ಮಿಷ್ಟದಂತೆ ಕಾಡುಗಳಲ್ಲಿ ಬೇಟೆ ಆಡುತ್ತಾರೆ ಫಾರೆಸ್ಟ್ ಇಲಾಖೆ ಹಾಗೂ ಪೋಲಿಸ್ ಡಿಪಾರ್ಟ್ಮೆಂಟ್ ನವರು ಇದರ ಬಗ್ಗೆ ಗಮನಹರಿಸಬೇಕು ಈಗಾಗಲೇ ಲಾಕ್ಡೌನ್ ಆಗಿದ್ದು ಪಟ್ಟಣಗಳಿಂದ ಹಳ್ಳಿಗೆ ಬಂದಿರುವ ಕೆಲವರು ಬೇಟೆಹುಚ್ಚಿಗಾಗಿ ಇನ್ನೂ ಕಾಡುಗಳಿವೆ ತೆರಳುವುದು ಬೇಟೆ ಆಡುವುದು ಪ್ರಾಣಿಗಳು ಬರುವ ಜಾಗಕ್ಕೆ ಉರುಳು ಹಾಕುವ ಕೆಲಸ ಮಾಡುತ್ತಾರೆ ಮಲೆನಾಡು ಭಾಗದಲ್ಲಿ ಕಳ್ಳಕೋವಿಗಳನ್ನು ಫಾರೆಸ್ಟ್ ಇಲಾಖೆ ಹಾಗೂ ಪೋಲಿಸ್ ಇಲಾಖೆಯವರು ಹತೋಟಿಗೆ ತೆಗೆದುಕೊಳ್ಳಬೇಕು ಇಲ್ಲ ವಾದರೆ ಕೆಲವು

14/12/2020

ಇಂದು ಪದ್ಮನಾಭನಗರದಲ್ಲಿರುವ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರ ನಿವಾಸದಲ್ಲಿ ಮಾಜಿ ಕೇಂದ್ರ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಅವರು ಭೇಟಿ ನೀಡಿ ಚರ್ಚೆ ನಡೆಸಿದರು.
ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ,ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಬಾಬು, ಟಿ ದಾಸರಹಳ್ಳಿ ಕ್ಷೇತ್ರದ ಶಾಸಕ ಆರ್. ಮಂಜುನಾಥ್. ಅವರು ಉಪಸ್ಥಿತರಿದ್ದರು.

13/12/2020

ವಿಜಯ್ ರಂಗರಾಜುಗೆ ಅಣ್ಣ ಅವರ ಖಡಕ್ ವಾರ್ನಿಂಗ್ ಇಲ್ಲಿದೆ.
ಒಬ್ಬ ಸ್ಟಾರ್ ಸ್ಥಾನದಲ್ಲಲ್ಲದೆ ಒಬ್ಬ ಅಭಿಮಾನಿಯ ಸ್ಥಾನದಲ್ಲಿ ನಿಂತು ಘರ್ಜಿಸಿದ್ದಾರೆ.. ಎಂದೆಂದಿಗೂ ನಮ್ಮ ಕಿಚ್ಚ ಸುದೀಪ್ ಅಣ್ಣ ವಿಷ್ಣು ಅಪ್ಪಾಜಿ ಅಭಿಮಾನಿ.. ಅಪ್ಪಾಜಿ ಬಗ್ಗೆ ಮಾತಾಡುವ ಮುನ್ನ ಎಚ್ಚರ ನಾವೆಲ್ಲ ಇದ್ದೇವೆ....

11/12/2020

Bidadi BMTC BUS Strike

09/12/2020

ಇಂದು ಕೋಲಾರದಲ್ಲಿ ನಡೆದ ನಮ್ಮ ಪಕ್ಷದ ನೂತನ ಕಚೇರಿಯ ಗುದ್ದಲಿ ಪೂಜೆ ಕಾರ್ಯಕ್ರಮ ಹಾಗು ಜೆಡಿಎಸ್ ಸಂಘಟನಾ ಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದೆ.

01/12/2020

DK Suresh

30/11/2020

ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ರಾಜ್ಯ ಸರ್ಕಾರಕ್ಕೆ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಂಜಾವಧೂತ ಸ್ವಾಮೀಜಿ ಆಗ್ರಹ..

17/10/2020

ನಮ್ಮ ದಸರಾ ಆನೆಗಳು ಫಿರಂಗಿ ಸಿಡಿಸಿದರು ಎಷ್ಟು ಚೆನ್ನಾಗಿ ತಾಲೀಮ್ ನಡೆಸುತ್ತಿದ್ದಾವೆ....!

Dasara festival 2020

17/10/2020

Sakleshpur RoadKSRTC Bus Accident

16/10/2020

ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದೇನೆಂದು ನನ್ನ ಮೇಲೆ ಪೊಲೀಸರು ಎಫ್ಐಆರ್ ಹಾಕಿದ್ದಾರೆ. ಇನ್ನುಳಿದ ಪಕ್ಷಗಳ ಮುಖಂಡರ ನೀತಿ ಸಂಹಿತೆ ಉಲ್ಲಂಘನೆ ಈ ಸರಕಾರಿ ಪ್ರಾಯೋಜಿತ ಪೊಲೀಸರ ಕಣ್ಣಿಗೆ ಕಾಣಿಸದೇ ಹೋಗಿದ್ದು ವಿಪರ್ಯಾಸ. ಇದು ಆಡಳಿತವನ್ನು ಮೆಚ್ಚಿಸುವ ಕೌಶಲ್ಯ. ಇರಲಿ, ಶೋಷಣೆಗಳು ನನಗೆ ಹೊಸತಲ್ಲ.

ಇದೀಗ ನೀವುಗಳು ಕೂಡ ಹೀಗೆಲ್ಲಾ... ಕೇಸು ಹಾಕುವ ಮೂಲಕ ಶೋಷಣೆ ಮಾಡಿದ್ದೀರಿ, ಥ್ಯಾಂಕ್ಸ್!
ಇದಕ್ಕೆಲ್ಲಾ ಉತ್ತರ ನಾನು ಪ್ರೀತಿಸುವ ನನ್ನ ಕ್ಷೇತ್ರದ ಜನರು ಕೊಡಲಿದ್ದಾರೆ.

Address

Channapatna
562260

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Website

Alerts

Be the first to know and let us send you an email when RCMK News posts news and promotions. Your email address will not be used for any other purpose, and you can unsubscribe at any time.

Share