22/08/2026
ರಸ್ತೆಯಲ್ಲಿನ ಗುಂಡಿಗಳ ವಿರುದ್ಧ ಬೀದಿಗಿಳಿದ ಬಿಜೆಪಿ | ಆಲ್ದೂರು ಟು ಚಿಕ್ಕಮಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿರೋ ಬಿಜೆಪಿ | ರಸ್ತೆಯಲ್ಲಿನ ಗುಂಡಿಗೆ ಬಾಳೆಗಿಡ ನೆಟ್ಟು ಪಾದಯಾತ್ರೆಗೆ ಚಾಲನೆ | ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದಲ್ಲಿ ಘಟನೆ
#ಜನಪ್ರತಿನಿಧಿಗಳು #ರಸ್ತೆಗುಂಡಿ #ಬಿಜೆಪಿ #ಪಾದಯಾತ್ರೆ #ಚಿಕ್ಕಮಗಳೂರು #ಆಲ್ದೂರು #ರಸ್ತೆದುರಸ್ತಿ #ಜನಸಮಸ್ಯೆ